- ಪ.ಪೂ. ಭಕ್ತರಾಜ ಮಹಾರಾಜರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಿಗೆ...
ಪ.ಪೂ. ಭಕ್ತರಾಜ ಮಹಾರಾಜರು ಬೋಧನೆಗನುಸಾರ ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪ ಮಾಡಿ ಹಿಂದೂ ರಾಷ್ಟ್ರದ ಧ್ವಜವನ್ನು ಹಾರಿಸುವ ಅವರ ಪರಮಶಿಷ್ಯ...
- ದೇವರು ವಿವರಿಸಿದ ಗುರುಗಳ ಮಹತ್ವ
ಗುರುಗಳು ಈ ಜನ್ಮದಲ್ಲಿ ಸಾಧಕರ ಕಾಳಜಿಯನ್ನು ವಹಿಸುತ್ತಾರೆ ಮತ್ತು ಈಶ್ವರನು ಜನ್ಮಜನ್ಮಾಂತರಗಳಲ್ಲಿ ಕಾಳಜಿ ತೆಗೆದುಕೊಳ್ಳುತ್ತಾನೆ.
- ಗುರುಗಳ ಆಜ್ಞೆಯನ್ನು ಚಾಚೂತಪ್ಪದೇ ಪಾಲಿಸುವ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರು!
ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಗುರುಗಳು ತುಕಾಯಿ ಆಗಾಗ ಅವರ ಪ್ರಿಯ ಶಿಷ್ಯನನ್ನು ಪರೀಕ್ಷಿಸುತ್ತಿದ್ದರು..
- ‘ಗುರುಮಂತ್ರವನ್ನು ಗುಪ್ತವಾಗಿಡಬೇಕು’ ಎಂದು ಏಕೆ ಹೇಳುತ್ತಾರೆ ?
'ಗುರುಮಂತ್ರವನ್ನು ಗುಪ್ತವಾಗಿಡಬೇಕು', ಎಂಬ ನಿಯಮವನ್ನು ಎಲ್ಲಿ ಮತ್ತೆ ಏಕೆ ಪಾಲಿಸಬೇಕು ಎಂದು ಇಲ್ಲಿ ನೀಡಲಾಗಿದೆ.
- ಗುರುಮಂತ್ರ
ಗುರುಮಂತ್ರದಲ್ಲಿ ಮಂತ್ರ ಎಂಬ ಶಬ್ದವಿದ್ದರೂ, ಹೆಚ್ಚಾಗಿ ಶಿಷ್ಯನು ಯಾವ ನಾಮಜಪವನ್ನು ಮಾಡಬೇಕು ಎಂಬುದನ್ನು ಗುರುಗಳು ಹೇಳಿರುತ್ತಾರೆ. ಯಾವಾಗ ಗುರುಗಳು ತಾವಾಗಿಯೇ...
- ಗುರುದೀಕ್ಷೆ, ಅನುಗ್ರಹ, ಗುರುವಾಕ್ಯ ಮತ್ತು ಗುರುಕೀಲಿಕೈ (ಮಾಸ್ಟರ್ ಕೀ)
'ದೀಯತೇ ಸಮ್ಯಕ್ ಈಕ್ಷಣಂ ಯಸ್ಯಾಂ ಸಾ |' ಅಂದರೆ ಯಾವುದರಿಂದಾಗಿ ಸಮ್ಯಕ್ (ಯಥಾರ್ಥ) ದೃಷ್ಟಿಯನ್ನು ಕೊಡಲಾಗುತ್ತದೆಯೋ ಅದೇ ದೀಕ್ಷೆ. ಸಂಕ್ಷಿಪ್ತವಾಗಿ...
- ಡಾಂಭಿಕ ಅಥವಾ ಅಧಿಕಾರವಿಲ್ಲದ ಗುರುಗಳು
ಸಮಾಜದಲ್ಲಿನ ಶೇ. ೯೮ ರಷ್ಟು ಗುರುಗಳು ನಿಜವಾದ ಗುರುಗಳಾಗಿರದೇ ಡಾಂಭಿಕ ಅಥವಾ ಅಧಿಕಾರವಿಲ್ಲದ ಗುರುಗಳಾಗಿರುತ್ತಾರೆ. ಅವರ ಕೆಲವು ಲಕ್ಷಣಗಳು ಮುಂದಿನಂತಿವೆ.
- ಗುರು, ಸದ್ಗುರು ಮತ್ತು ಪರಾತ್ಪರ ಗುರು
ಗುರು, ಸದ್ಗುರು ಮತ್ತು ಪರಾತ್ಪರ ಗುರು - ವ್ಯಾಖ್ಯೆ, ಅರ್ಥ, ಕಾರ್ಯ ಮತ್ತು ಶಿಷ್ಯನ ಉನ್ನತಿಯಲ್ಲಿನ ಪಾಲು
- ಯೋಗ್ಯತೆಗನುಸಾರ ಶಿಷ್ಯನ ಶ್ರೇಣಿ
ಶಿಷ್ಯನ ಅನೇಕ ವಿಧಗಳಲ್ಲಿ 'ಸಾಧಕ ಶಿಷ್ಯ' ಅತ್ಯಂತ ಶ್ರೇಷ್ಠನಾಗಿದ್ದಾನೆ. ಏಕೆಂದರೆ ಸಾಧಕ ಶಿಷ್ಯನು ಗುರುಗಳ ಆಜ್ಞಾಪಾಲನೆಯನ್ನು ನಿಷ್ಕಾಮ ಭಾವನೆಯಿಂದ ಮಾಡುತ್ತಾನೆ.
- ಗುರುಗಳ ಆಜ್ಞೆಯ ಪಾಲನೆ ಮಾಡಿ ಅವರ ಮನಸ್ಸನ್ನು ಗೆಲ್ಲುವ ಉಪಮನ್ಯು !
ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಇದು ಶಿಷ್ಯರ ಕರ್ತವ್ಯವೇ ಆಗಿದೆ. ಗುರುಗಳ ಪ್ರೀತಿಗೆ ಪಾತ್ರರಾಗಲು ಶಿಷ್ಯರಾದ ಆರುಣಿ ಮತ್ತು ಉಪಮನ್ಯು...
- ಗುರುಗಳು
ಶಿಷ್ಯನ ಪರಮಮಂಗಲ, ಅಂದರೆ ಮೋಕ್ಷಪ್ರಾಪ್ತಿ, ಎಂಬುದು ಅವನಿಗೆ ಕೇವಲ ಗುರುಕೃಪೆಯಿಂದಲೇ ಆಗುವುದು.
- ಶಿಷ್ಯನ ಸರ್ವಾಂಗೀಣ ಕಾಳಜಿ ವಹಿಸುವ ಗುರು !
ಭಾರತೀಯ ಗುರುಕುಲ ಪದ್ಧತಿಯಲ್ಲಿ ಕೇವಲ ವಿದ್ಯೆಯನ್ನು ನೀಡುವುದು ಮಾತ್ರ ಧ್ಯೇಯವಾಗಿರದೇ 'ಶಿಷ್ಯನು ಸ್ವತಃ ಕೃತಿಶೀಲನಾಗಬೇಕು', ಎಂಬ ವಿಚಾರ ಇರುತ್ತಿತ್ತು.
- ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಂಡು ಜನ್ಮ-ಮೃತ್ಯುವಿನ ಚಕ್ರಗಳಿಂದ ಬಿಡಿಸುವ ಗುರು !
ನಮಗೆ ಈಜಲು ಬರದಿದ್ದರೆ, ನದಿಯನ್ನು ಪಾರು ಮಾಡಲು ನೌಕೆಯ ಆವಶ್ಯಕತೆಯಿರುತ್ತದೆ. ಅದೇ ರೀತಿ ಸಂಸಾರಸಾಗರವನ್ನು ದಾಟಿ ಹೋಗಲು ಸಂತರೂಪಿ ನೌಕೆಯ...
- ಗುರುಗಳ ಬಗ್ಗೆ ಟೀಕೆ ಅಥವಾ ಅಯೋಗ್ಯ ವಿಚಾರ ಮತ್ತು ಅವುಗಳ ಖಂಡನೆ...
ಎಲ್ಲರೂ ಅಯೋಗ್ಯ ವಿಚಾರ ಮತ್ತು ಟೀಕೆಗಳಿಗೆ ಯೋಗ್ಯವಾಗಿ ಪ್ರತಿವಾದ ಮಾಡದಿರುವುದರಿಂದ ಧರ್ಮದ ಮೇಲಿನ ಹಿಂದೂಗಳ ಶ್ರದ್ಧೆಯು ಡೋಲಾಯಮಾನವಾಗುತ್ತದೆ ಮತ್ತು ಇದರಿಂದ...
- ಮಹರ್ಷಿ ವ್ಯಾಸರು – ಗುರುತತ್ತ್ವದ ಪ್ರತೀಕ !
'ಗುರುವೇ ಪರಮೇಶ್ವರ ! ಗುರುವೇ ಸರ್ವೇಶ್ವರ ! ಎಲ್ಲವನ್ನೂ ಅರ್ಪಿಸಬೇಕು ಗುರುಚರಣಗಳಲ್ಲಿ !' ಗುರು ನಮ್ಮನ್ನು ಜ್ಞಾನದ ಗರ್ಭಗುಡಿಯೊಳಗೆ ಕರೆದುಕೊಂಡು...
- ಗುರುಚರಣವೇ ಸರ್ವಶ್ರೇಷ್ಠ ತೀರ್ಥಕ್ಷೇತ್ರ !
ಅನಂತಕೋಟಿ ತೀರ್ಥಗಳು ಯಾರ ಚರಣಗಳಲ್ಲಿ ಇವೆಯೋ, ಅಂತಹ ಶ್ರೀಗುರುಪಾದುಕೆಗಳ ಮನಃಪೂರ್ವಕ ಸೇವೆಯನ್ನು ಮಾಡಿದರೆ ಆ ಭಕ್ತನು ಮುಕ್ತಿಪದವಿಯನ್ನು ಪ್ರಾಪ್ತಮಾಡಿಕೊಳ್ಳುವನು !
- ಗುರುಗಳ ಶ್ರೇಷ್ಠತೆಯನ್ನು ಅರಿತು ಗುರುವಾಜ್ಞೆಪಾಲನೆ ಮಾಡಿರಿ !
ಎಲ್ಲವೂ ಗುರುಕೃಪೆಯಿಂದಲೇ ಆಗುತ್ತದೆ, ಗುರುಕೃಪೆಯ ಹೊರತು ಏನೂ ಆಗುವುದಿಲ್ಲ. ಗುರುಗಳ ಆಜ್ಞೆಯಂತೆ ನಡೆದುಕೊಂಡರೆ, ನಿಶ್ಚಿತವಾಗಿಯೂ ಗುರುಕೃಪೆಯಾಗುವುದು. ಗುರುಗಳಿಗೆ ಅಪೇಕ್ಷಿತವಿರುವಂತೆ ನಡೆದುಕೊಂಡರೆ
...
- ಗುರು, ಸಂತರು ಮತ್ತು ಈಶ್ವರ
'ಗುರು' ಎಂದರೆ ನಿರಂತರವಾಗಿ ಸಾಧನೆಯಲ್ಲಿ ನಿರತರಾಗಿರುವ ಸಾಧಕರಿಗೆ ಮೋಕ್ಷದ ವರೆಗೆ ಕರೆದೊಯ್ಯುವ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಅದನ್ನು ಪೂರ್ಣಗೊಳಿಸುವವರು.
- ಧರ್ಮಸಂಸ್ಥಾಪನೆಯ ದೃಷ್ಟಿಯಲ್ಲಿ ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ತಿಳಿಯಿರಿ !
ವರ್ತಮಾನ ಕಾಲದ ಅಧರ್ಮಾಚರಣಿ ವಾತಾವರಣವನ್ನು ಗಮನಿಸಿ ಗುರು-ಶಿಷ್ಯ ಸಂಬಂಧದ ಅನುಭವ ಹಾಗೂ ಅದರಿಂದ ಧರ್ಮಾಚರಣಿ ರಾಜ್ಯ ಸ್ಥಾಪನೆಯ ಅವಶ್ಯಕತೆ ಗಮನಕ್ಕೆ...
- ಗುರುಗಳನ್ನು ಹುಡುಕಬೇಡಿ !
ನಾವು ಗುರುಗಳೆಂದು ಸ್ವೀಕರಿಸುವುದಕ್ಕಿಂತ ಗುರುಗಳೇ ನಮಗೆ ಶಿಷ್ಯರೆಂದು ಸ್ವೀಕರಿಸುವುದೇ ಮಹತ್ವದ್ದಾಗಿದೆ.
- ‘ಗುರುಗಳೇ ನಮ್ಮ ಚಿಂತೆಯನ್ನು ಹೊರುತ್ತಾರೆ’, ಎಂದು ಶಿಷ್ಯನಿಗೆ ಪೂರ್ಣ ಖಾತ್ರಿ ಇರುವುದು...
ಶಿಷ್ಯನ ಹಿಂದಿನ ಜನ್ಮದ ಪುಣ್ಯದಿಂದಾಗಿ ಗುರುಗಳು ಸಾಧಕನ ಜೀವನದಲ್ಲಿ ಬರುವುದು !
- ಗುರುಕುಲ ಶಿಕ್ಷಣ ಪದ್ಧತಿ
ಗುರುಕುಲವೆಂದರೆ ಏನು ? ಅಲ್ಲಿಯ ದಿನಚರಿ, ಅಧ್ಯಯನ ಕ್ರಮ ಹೇಗಿರುತ್ತದೆ ಮುಂತಾದವುಗಳನ್ನು ತಿಳಿದುಕೊಳ್ಳಲು ಉದಾಹರಣೆಯಾಗಿ ಒಂದು ಗುರುಕುಲ ಪದ್ಧತಿಯ ವಿವರಗಳನ್ನು...
- ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಕಲಿಸುವ ಪದ್ಧತಿ
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣವು ೧೪ ವಿದ್ಯೆಗಳ ಮತ್ತು ೬೪ ಕಲೆಗಳ ಮಾಧ್ಯಮದಿಂದ ಈಶ್ವರ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು, ಈ...
- ಗುರುಗಳನ್ನು ಬುದ್ಧಿಯಿಂದ ಅರಿತುಕೊಳ್ಳುವುದು ಅಸಾಧ್ಯವಾಗಿರುವುದರ ಕಾರಣಗಳು
ಗುರುಗಳು ಸ್ವತಃ ಷಡ್ರಿಪುಗಳ ಆಚೆಗೆ ಹೋಗಿರುವುದರಿಂದ ಜಡಬುದ್ಧಿಯಿಂದ ಅವರನ್ನು ಅರಿತುಕೊಳ್ಳುವುದು ಅಸಾಧ್ಯವಾಗಿದೆ.
- ಗುರುಗಳ ವೈಶಿಷ್ಟ್ಯಗಳು
ಸಂತರು ಹೇಗೆ ಮಾತನಾಡುತ್ತಾರೋ, ಅದೇರೀತಿ ನಡೆದುಕೊಳ್ಳುತ್ತಾರೆ; ಆದ್ದರಿಂದ ಅವರು ಮಹಾನ್ ಆಗಿದ್ದಾರೆ. ಅಂತಹವರಿಗೆ ನಮಸ್ಕಾರ ಮಾಡಿರಿ.
- ಶಿಷ್ಯನಿಗೆ ಜ್ಞಾನ ನೀಡಿ ಅವನಿಂದ ಸಾಧನೆ ಮಾಡಿಸಿಕೊಂಡು ಉದ್ಧಾರ ಮಾಡುವ ಗುರುಗಳ...
ಗುರುತತ್ತ್ವವು ಜೀವದಲ್ಲಿನ ಅಜ್ಞಾನವನ್ನು ಜ್ಞಾನದ ಮೂಲಕ, ತಮ್ಮ ಶಕ್ತಿಯ ಮೂಲಕ ಇಲ್ಲವಾಗಿಸಿ ಸಾಧಕರಿಗೆ ಆತ್ಮಸ್ವರೂಪದ ಪರಿಚಯ ಮಾಡಿಸಿಕೊಡುತ್ತದೆ.
- ಗುರುಗಳ ಆಸನ ಮತ್ತು ಗುರುಪಾದುಕೆಗಳು
ಗುರುಗಳ ಚರಣಗಳಲ್ಲಿ ನಾಲ್ಕು ಪುರುಷಾರ್ಥಗಳು, ಅಂದರೆ ನಾಲ್ಕು ಮುಕ್ತಿಗಳಿರುತ್ತವೆ; ಆದರೆ ಯಾವ ಸ್ಥಾನದಲ್ಲಿ ಶಿವ-ಶಕ್ತಿಯರ ಐಕ್ಯ ಅಥವಾ ಸಾಮರಸ್ಯವಾಗುತ್ತದೆಯೋ, ಅದನ್ನೇ...
- ಗುರುಗಳ ಮಹತ್ವ
ತಂದೆ ಪುತ್ರನಿಗೆ ಜನ್ಮವನ್ನು ಮಾತ್ರ ಕೊಡುತ್ತಾನೆ, ಆದರೆ ಗುರುಗಳು ಅವನನ್ನು ಜನ್ಮಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾರೆ. ಆದ್ದರಿಂದಲೇ ತಂದೆಗಿಂತಲೂ ಗುರುಗಳನ್ನು ಶ್ರೇಷ್ಠವೆಂದು...
- ಮನುಷ್ಯಜೀವನದಲ್ಲಿ ಗುರುಗಳ ಅಸಾಧಾರಣ ಮಹತ್ವ
ಗುರುಗಳು ಜ್ಞಾನಿಗಳ ರಾಜರಾಗಿದ್ದಾರೆ ಎಂದು ಸಂತ ತುಕಾರಾಮರು ಹೇಳಿದ್ದಾರೆ. ಯಾರು ಜ್ಞಾನವನ್ನು ಕೊಡುತ್ತಾರೆಯೋ, ಅವರೇ ಗುರುಗಳು ! ಶಿಲೆಯಿಂದ ಶಿಲ್ಪವು...
- ಇಂದಿನ ಶಿಕ್ಷಣಕ್ಷೇತ್ರದ ಭೀಕರ ಸ್ಥಿತಿಯಿಂದ ಯುವಪೀಳಿಗೆಯ ಉದ್ಧಾರವಾಗಲು ಗುರುದೇವ ಡಾ. ಕಾಟೇಸ್ವಾಮೀಜಿಯವರ...
ಶಿಕ್ಷಣ ಪದ್ಧತಿಯು ಆಂಗ್ಲ ಮಾನಸಿಕತೆಯನ್ನು ನಾಶಗೊಳಿಸುವ ಮತ್ತು ಯುವಪೀಳಿಗೆಯನ್ನು ತೇಜಸ್ವಿಗೊಳಿಸುವಂತಿರಬೇಕು, ಶಿಕ್ಷಣದ ಉದ್ದೇಶ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವ...
- ಗುರುಗಳ ಉಪದೇಶದಿಂದ ಶಿಷ್ಯನಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ ?
ಗುರು ಶಕ್ತಿಪಾತದ ಮೂಲಕ ಶಿಷ್ಯನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಿ ಅದನ್ನು ಉರ್ಧ್ವಗಾಮಿನಿ ಆಗಿಸುತ್ತಾರೆ. ಈ ಮೂಲಕ ಮುಂದಿನ ಪ್ರಗತಿಯಾಗಿ ಅವನ...
- ದತ್ತನ 24 ಗುರುಗಳು
೧. ಪೃಥ್ವಿ : ಪೃಥ್ವಿಯಂತೆ ಸಹನಶೀಲ ಹಾಗೂ ತಾಳ್ಮೆಯುಳ್ಳವನಾಗಿರಬೇಕು. ೨. ವಾಯು : ವಾಯುವಿನಂತೆ ವಿರಕ್ತನಾಗಿರಬೇಕು. ಹೇಗೆ ವಾಯುವು ಶೀತೋಷ್ಣತೆಗಳಲ್ಲಿ...
- ಶಿಷ್ಯರಾಗುವುದು ಅಂದರೆ ಏನು ?
ಸಾಧಕರು ಸ್ಥೂಲ ಜಗತ್ತಿನಲ್ಲಿ ಸಿಲುಕಬಾರದೆಂದು ಅವನು ಸಗುಣದೊಂದಿಗೆ ನಿರ್ಗುಣತತ್ತ್ವದ ಉಪಾಸಣೆ ಮಾಡುವುದು ಆವಶ್ಯಕವಾಗಿದೆ. ಗುರುಪ್ರಾಪ್ತಿಯಾದ ಮೇಲೆ ಸಗುಣದಲ್ಲಿನ ನಿರ್ಗುಣದ, ಅಂದರೆ...
- ಗುರುಪೂರ್ಣಿಮೆ (ವ್ಯಾಸಪೂಜೆ)
ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ !
- ಮತ್ತೊಮ್ಮೆ ‘ಆನಂದದಾಯಿ ಗುರುಕುಲರೂಪಿ ಧರ್ಮಶಿಕ್ಷಣಪದ್ಧತಿ’ಯನ್ನು ಭಾರತದಲ್ಲಿ ತರಲು ಕಟಿಬದ್ಧರಾಗೋಣ !
ವಿಜ್ಞಾನವು ಚೈತನ್ಯರಹಿತವಾಗಿರುವುದರಿಂದ ಅದು ವಿದ್ಯಾರ್ಥಿಗಳಿಗೆ ಹತಾಶವಾಗುವುದನ್ನು ಕಲಿಸುತ್ತದೆ. ಅಧ್ಯಾತ್ಮ ಮಾತ್ರ ನಿತ್ಯನೂತನ ಮತ್ತು ಚೈತನ್ಯಮಯ ವಾಗಿರುವುದರಿಂದ ಅದು ಭಕ್ತರಿಗೆ, ಭಾವಿಕರಿಗೆ,...
- ಶಿಷ್ಯನ ಜೀವನದಲ್ಲಿ ಗುರುಗಳ ಅಸಾಧಾರಣ ಮಹತ್ವ !
ಈ ಆಶ್ವಾಸನೆಯು ಎಲ್ಲರಿಗಾಗಿಯೂ ಇದೆ. ಹುಲಿಯ ದವಡೆಯಲ್ಲಿ ಸಿಕ್ಕಿಕೊಂಡಿರುವ ಪಶುವನ್ನು ಹೇಗೆ ಬಿಡಲಾಗುವುದಿಲ್ಲವೋ ಹಾಗೆಯೇ ಯಾರ ಮೇಲೆ ಗುರುಗಳು ಕೃಪೆ...