‘ವಿಶ್ವಕಾರ್ಯ’ದತ್ತ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಸಪ್ತರ್ಷಿಗಳ ಕೃಪೆಯನ್ನು ಸಂಪಾದಿಸುವ ಮತ್ತು ‘ವಿಶ್ವಕಾರ್ಯ’ ಈ ಹಂತದ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ! ಇದುವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಕಾರ್ಯವನ್ನು ಮಾಡಿದ್ದು ಈ ಮುಂದೆಯೂ ಅವರಿಂದ ತುಂಬಾ ಮಹಾನ ಅದ್ವಿತೀಯ ಮತ್ತು ದೈವೀ ಕಾರ್ಯ ಆಗಲಿದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ೧. ಕೇವಲ ೨೦-೨೧ ವರ್ಷಗಳಲ್ಲಿ ಅಧ್ಯಾತ್ಮದಲ್ಲಿ ಮಹತ್ತರವಾದ ಹಂತವನ್ನು ದಾಟುವ ಏಕಮೇವಾದ್ವಿತೀಯ ‘ಗಾಡಗೀಳ ದಂಪತಿ’ … Read more

ಸನಾತನದ ಆದರ್ಶ ಸಾಧಕರು !

ಸನಾತನ ಸಂಸ್ಥೆಯ ಪ್ರತಿಯೊಬ್ಬ ಸಾಧಕನಿಗೆ ಅವನ ಪ್ರಕೃತಿಗನುಸಾರ ಸಾಧನೆ, ಸೇವೆ ಹೇಳಲಾಗುತ್ತದೆ ಹಾಗೂ ಅವನು ಆಜ್ಞಾಪಾಲನೆ ಎಂದು ಅದನ್ನು ಮನಃಪೂರ್ವಕವಾಗಿ ಮಾಡುತ್ತಿರುತ್ತಾನೆ.

ಪರಾತ್ಪರ ಗುರು ಡಾ. ಆಠವಲೆಯವರು ರಚಿಸಿದ ಸನಾತನದ ಜ್ಞಾನದಾಯಕ ಮತ್ತು ಚೈತನ್ಯದಾಯಕ ಗ್ರಂಥಗಳ ಸ್ತವನ !

ಸನತನದ ಗ್ರಂಥಗಳಲ್ಲಿ ಮಾಡಿರುವ ಆಳವಾದ ವಿಶ್ಲೇಷಣೆಯು ವಾಚಕರ ಎಲ್ಲಾ ಸಂದೇಹಗಳನ್ನು ಪರಿಹರಿಸುತ್ತದೆ. ಆದ್ದರಿಂದ, ಈ ಗ್ರಂಥಗಳು ಯೋಗ್ಯ ನಿರ್ದೇಶನವನ್ನು ನೀಡುವ ಚಿಂತಾಮಣಿಯೇ!

ಎಲ್ಲೆಡೆಯ ಅರ್ಪಣೆದಾರರಿಗೆ ಅನ್ನದಾನದ ಸುವರ್ಣಾವಕಾಶ !

ನಾವು ಇತರರಿಗೆ ಅನ್ನದಾನ ಮಾಡಿದರೆ ಶ್ರೀ ಅನ್ನಪೂರ್ಣಾಮಾತೆಯು ಪ್ರಸನ್ನಳಾಗಿ ನಮ್ಮ ಮೇಲೆ ಕೃಪೆ ಮಾಡುತ್ತಾಳೆ. ಅನ್ನದಾನ ಮಾಡುವವನಿಗೆ ಅನ್ನ ಸ್ವೀಕರಿಸುವವರಿಂದ ಆಶೀರ್ವಾದಾತ್ಮಕ ಸದಿಚ್ಛೆಗಳ ಲಾಭವೂ ಆಗುತ್ತದೆ.

ಜ್ಞಾನಶಕ್ತಿ ಪ್ರಸಾರ ಅಭಿಯಾನ

ಸನಾತನದ ಗ್ರಂಥಗಳು ಜ್ಞಾನಭಂಡಾರವಾಗಿವೆ, ಜ್ಞಾನದ ಸಾಗರವಾಗಿವೆ. ‘ಸನಾತನ ಧರ್ಮದ ಜ್ಞಾನವನ್ನು ಆಚರಣೆಯಲ್ಲಿ ತಂದರೆ ನಮಗೆ ಮೋಕ್ಷಪ್ರಾಪ್ತಿಯಾಗುತ್ತದೆ’, ಎಂಬುವುದು ಸತ್ಯ.

ಸನಾತನದ ಸರ್ವಾಂಗಸ್ಪರ್ಶಿ ಆಧ್ಯಾತ್ಮಿಕ ಗ್ರಂಥಗಳ ರಚನೆಯ ವ್ಯಾಪಕ ಸೇವೆಯಲ್ಲಿ ಪಾಲ್ಗೊಳ್ಳಿ

ವಿವಿಧ ಭಾರತೀಯ ಭಾಷೆಗಳ ಮತ್ತು ಆಂಗ್ಲ ಭಾಷೆಯ ಜ್ಞಾನವಿರುವ ಸಾಧಕರು, ಓದುಗರು ಮತ್ತು ಹಿತಚಿಂತಕರಿಗೆ ಆಧ್ಯಾತ್ಮಿಕ ಜ್ಞಾನದಾನದ ಕಾರ್ಯದಲ್ಲಿ ಪಾಲ್ಗೊಳ್ಳಲು ಅಮೂಲ್ಯ ಅವಕಾಶ ! ಸನಾತನದ ಸರ್ವಾಂಗಸ್ಪರ್ಶಿ ಆಧ್ಯಾತ್ಮಿಕ ಗ್ರಂಥಗಳನ್ನು ಎಲ್ಲ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಪ್ರಕಾಶಿಸಲು ಈ ಗ್ರಂಥಗಳ ರಚನೆಯ ವ್ಯಾಪಕ ಸೇವೆಯಲ್ಲಿ ಪಾಲ್ಗೊಳ್ಳಿ. ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿ ಮೇ ೨೦೨೧ ರ ವರೆಗೆ ಕೇವಲ ೩೩೮ ಗ್ರಂಥ-ಕಿರುಗ್ರಂಥಗಳು ಮುದ್ರಣಗೊಂಡಿವೆ. ಇನ್ನುಳಿದ ಸುಮಾರು ೫ ಸಾವಿರಕ್ಕಿಂತ ಹೆಚ್ಚು ಆಧ್ಯಾತ್ಮಿಕ … Read more

ಸತ್ಸೇವೆ ಸತ್ಸಂಗ – 9

ಇಂದು ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಎಲ್ಲ ಸಂತರೂ ‘ಅಹಂಕಾರ ಮಾನವನ ಎಲ್ಲಕ್ಕಿಂತ ದೊಡ್ಡ ಶತ್ರುವಾಗಿದೆ’ ಎಂದು ಹೇಳಿದ್ದಾರೆ. ಈ ಅಹಂಕಾರವನ್ನು ಹೋಗಲಾಡಿಸುವುದು ಹೇಗೆ ಎಂಬುದರ ಕುರಿತು ಪ್ರಾಯೋಗಿಕ ಅಂಶಗಳನ್ನು ನಾವು ಇಂದು ಸತ್ಸಂಗದಲ್ಲಿ ತಿಳಿದುಕೊಳ್ಳೋಣ. ಅಹಂ ನಿರ್ಮೂಲನೆಯ ಮಹತ್ವ ವ್ಯಕ್ತಿಯ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಜೀವನವು ಆನಂದಮಯವಾಗಿರುವುದಕ್ಕಾಗಿ ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆಯ ಪಾತ್ರವೇನು ಎಂಬುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇಂದಿನಿಂದ ಮುಂದಿನ ಕೆಲವು ಸತ್ಸಂಗಗಳಲ್ಲಿ ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳೋಣ. ಅಹಂ ಎಂದರೆ ಅಹಂಕಾರ … Read more

ಸತ್ಸೇವೆ ಸತ್ಸಂಗ – 7

ವಾಸ್ತು ಶುದ್ಧಿ ಮತ್ತು ವಾಹನ ಶುದ್ದಿ ಕಳೆದ ಕೆಲವು ಸತ್ಸಂಗಗಳಲ್ಲಿ ನಾವು ಆಧ್ಯಾತ್ಮಿಕ ತೊಂದರೆ ಮತ್ತು ಅದನ್ನು ದೂರಗೊಳಿಸಲು ಮಾಡುವ ಆಧ್ಯಾತ್ಮಿಕ ಉಪಾಯದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ಈವರೆಗೆ ನಾವು ಅತ್ತರ ಕರ್ಪೂರ ಉಪಾಯ, ಉಪ್ಪುನೀರಿನ ಉಪಾಯ, ಸಂತರ ವಾಣಿಯಲ್ಲಿನ ಭಜನೆ ಕೇಳುವುದು, ಖಾಲಿ ಪೆಟ್ಟಿಗೆಯ ಉಪಾಯ ಈ ವಿಷಯವಾಗಿ ತಿಳಿದುಕೊಂಡಿದ್ದೇವೆ. ನಮ್ಮಲ್ಲಿರುವ ನಕಾರಾತ್ಮಕ ಆವರಣ ದೂರಗೊಳಿಸಲು ಜೊತೆಗೆ ನಾವು ಇರುವ ವಾಸ್ತು ಹಾಗೂ ಉಪಯೋಗಿಸುವ ವಾಹನದಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ದೂರಗೊಳಿಸಿ ಸಕಾರಾತ್ಮಕ ಸ್ಪಂದನಗಳು ಹೇಗೆ ಬರುವುದು ಇದನ್ನು … Read more