‘ಸನಾತನ ಚೈತನ್ಯವಾಣಿ ಆಡಿಯೋ ಆಪ್’ನ ಲೋಕಾರ್ಪಣೆ
ಸಾತ್ತ್ವಿಕ ವಾಣಿಯಲ್ಲಿ ಉಚ್ಚರಿಸಲಾಗಿರುವ ಚೈತನ್ಯಮಯ ಆಡಿಯೋ ಎಲ್ಲರಿಗೂ ಲಭ್ಯ !
ಸಾತ್ತ್ವಿಕ ವಾಣಿಯಲ್ಲಿ ಉಚ್ಚರಿಸಲಾಗಿರುವ ಚೈತನ್ಯಮಯ ಆಡಿಯೋ ಎಲ್ಲರಿಗೂ ಲಭ್ಯ !
ಸಮಾಜಕ್ಕೆ ಉಪಯುಕ್ತವಾದ, ಧರ್ಮ, ಅಧ್ಯಾತ್ಮ ಮತ್ತು ಬಾಲಸಂಸ್ಕಾರದ ಉಚಿತ ಸತ್ಸಂಗಗಳ ನೇರ ಪ್ರಸಾರ ವೀಕ್ಷಿಸಿ !
ಸಾಧನೆಯ ಮಹತ್ವದ ಸಿದ್ಧಾಂತ : ವ್ಯಕ್ತಿಯಷ್ಟು ಪ್ರಕೃತಿ ಮತ್ತು ಅಷ್ಟೇ ಸಾಧನಾಮಾರ್ಗಗಳು! ಜ್ಞಾನಯೋಗ, ಕರ್ಮಯೋಗ, ಧ್ಯಾನಯೋಗ, ಭಕ್ತಿಯೋಗ ಹೀಗೆ ಸಾಧನೆಗಾಗಿ ಅನೇಕ ಯೋಗಮಾರ್ಗಗಳಿವೆ. ಪ್ರತಿಯೊಬ್ಬರ ಪ್ರಕೃತಿಗನುಸಾರ (ಸ್ವಭಾವ) ಅವನ ಮೋಕ್ಷಪ್ರಾಪ್ತಿಯ ಮಾರ್ಗ ಸಹ ಬೇರೆಯಾಗಿರುತ್ತದೆ. ಇಂತಹ ಸಮಯದಲ್ಲಿ ಎಲ್ಲರೂ ಒಂದೇ ರೀತಿಯ ಅಥವಾ ಒಂದೇ ಮಾರ್ಗದಿಂದ ಉಪಾಸನೆ ಮಾಡುವ ಆಗ್ರಹವು ಅಯೋಗ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿದರೆ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಒಂದೇ ಕುಟುಂಬದಲ್ಲಿ ಸಹ ಎಲ್ಲರೂ ಬೇರೆಬೇರೆ ಪ್ರಕೃತಿಯವರು ಅಂದರೆ ಬೇರೆ ಬೇರೆ ಮಾರ್ಗಗಳಿಂದ … Read more
ಪರಿವಿಡಿ 1. ಬುದ್ಧಿಮತ್ತೆಯ ಪ್ರಮಾಣ, ಭಾವನಾತ್ಮ ಬುದ್ಧಿಮತ್ತೆಯ ಪ್ರಮಾಣ ಮತ್ತು ಅಧ್ಯಾತ್ಮದ ಪ್ರಮಾಣ 2. ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ ! 3. ಎರಡೂ ಜಪಗಳ ಸಮೀಕ್ಷೆ ಮತ್ತು ಅನುಭೂತಿಗಳ ವಿಶ್ಲೇಷಣೆ 4. ನಾಮಜಪದ ಲಾಭಗಳು 5. ನಾಮಜಪವು ಹೇಗೆ ಕಾರ್ಯ ಮಾಡುತ್ತದೆ ? 6. ಸತ್ಸಂಗದ ಮಾಹಿತಿ ಹಾಗೂ ಮಹತ್ವ 1. ಬುದ್ಧಿಮತ್ತೆಯ ಪ್ರಮಾಣ (I.Q.) ಮತ್ತು ಭಾವನಾತ್ಮ ಬುದ್ಧಿಮತ್ತೆಯ ಪ್ರಮಾಣ (E.Q.) ಇವುಗಳ ಜೊತೆ ಅಧ್ಯಾತ್ಮದ ಪ್ರಮಾಣ ಎಂದರೆ spiritual quotient (S. Q.) ಕೂಡ ಮಹತ್ವದ್ದಾಗಿದೆ … Read more
ಪರಿವಿಡಿ 1. ಸುಖ-ದುಃಖ 1 ಅ. ಸುಖದುಃಖದ ಸ್ವರೂಪ 1 ಆ. ಸುಖ-ದುಃಖದ ಕಾರಣ 1 ಇ. ದುಃಖ ನಿವಾರಣೆಗೆ ನಿಜವಾದ ಪರಿಹಾರೋಪಾಯ 1 ಈ. ಸಕಾಮ ಮತ್ತು ನಿಷ್ಕಾಮ ಸಾಧನೆ 2. ಕರ್ಮಫಲ ಸಿದ್ಧಾಂತ 2 ಅ. ಕರ್ಮದ ಫಲವು ಉದ್ದೇಶದ ಮೇಲೆ ಅವಲಂಬಿಸಿರುತ್ತದೆ 2 ಆ. ಕಲಿಯುಗದಲ್ಲಿ ಪ್ರಾರಬ್ಧದ ಪ್ರಮಾಣವು ಶೇಕಡಾ 65 ರಷ್ಟು ಆದರೆ ಕ್ರಿಯಮಾಣ ಕರ್ಮದ ಪ್ರಮಾಣವು ಶೇಕಡ 35ರಷ್ಟು 3. ಸಾಧನೆಯ ಮಹತ್ವ 3 ಅ. ಸಾಧನೆಯಿಂದ ಪ್ರಾರಬ್ಧವು ಸುಸಹ್ಯವಾಗುವುದು … Read more
ಪರಿವಿಡಿ 1. ವಿಷಯಪ್ರವೇಶ ಮತ್ತು “ಆನ್ ಲೈನ್ ಸತ್ಸಂಗವನ್ನು ಪ್ರಾರಂಭಿಸುವ ಉದ್ದೇಶ 2. ಸಂಸ್ಥೆ ಮತ್ತು ಸಂಸ್ಥಾಪಕರ ಪರಿಚಯ 3. ಅಧ್ಯಾತ್ಮದ ಮಹತ್ವ 3 ಅ. ಪ್ರಾಣಿಮಾತ್ರರ ಧ್ಯೇಯ – ಚಿರಂತನ ಹಾಗೂ ಸರ್ವೋಚ್ಚ ಆನಂದದ ಪ್ರಾಪ್ತಿ 3 ಆ. ಜೀವನದಲ್ಲಿನ ಶೇ. 80 ರಷ್ಟು ಸಮಸ್ಯೆಗಳ ಕಾರಣವು ಆಧ್ಯಾತ್ಮಿಕವಾಗಿರುತ್ತದೆ 3 ಇ. ಕಲಿಯುಗದಲ್ಲಿ ನಾಮಸ್ಮರಣೆಯೇ ಸಾಧನೆ 3 ಈ. ಅಧ್ಯಾತ್ಮವು ಕೃತಿಯ ಶಾಸ್ತ್ರ * ಪ್ರವಚನ ಮತ್ತು ಸತ್ಸಂಗಗಳ ಮಹತ್ವ * ಅಧ್ಯಾತ್ಮದ ಮಹತ್ವ * … Read more
ಸನಾತನದ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು ಅಂದರೆ ಜ್ಞಾನದಾನಕ್ಕಾಗಿ ಅತ್ಯುತ್ತಮ ಮಾಧ್ಯಮವಾಗಿದೆ !
ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮ ಪ್ರಸಾರವನ್ನು ಮಾಡಿ ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಕಾರ್ಯನಿರತವಾಗಿರುವ ಸನಾತನ ಸಂಸ್ಥೆಯು ಚೈತ್ರ ಶುಕ್ಲ ಪಕ್ಷ ಪಂಚಮಿ (ಏಪ್ರಿಲ್ ೧೦) ರಂದು ತಿಥಿಗನುಸಾರ ೨೦ ವರ್ಷ ಪೂರ್ಣವಾದ ದಿನವಾಗಿದೆ.
ಸಾಮಾನ್ಯ ವ್ಯಕ್ತಿ ಹಾಗೂ ಸಾಧನೆಯನ್ನು ಮಾಡದ ವ್ಯಕ್ತಿಗಳ ಅಧ್ಯಾತ್ಮಿಕ ಮಟ್ಟ ಶೇ ೨೦ ರಷ್ಟು ಇರುತ್ತದೆ ಹಾಗೂ ಪ್ರತೀದಿನ ದೇವರ ಪೂಜೆ, ಪಾರಾಯಣ, ಉಪವಾಸ ಇತ್ಯಾದಿ ಕರ್ಮಕಾಂಡವನ್ನು ನಿಯಮಿತವಾಗಿ ಮಾಡುವವರ ಅಧ್ಯಾತ್ಮಿಕ ಮಟ್ಟ ಶೇ ೨೫ ರಿಂದ ೩೦ ರಷ್ಟು ಇರುತ್ತದೆ. ಶೇ ೭೦ ರಷ್ಟು ಅಧ್ಯಾತ್ಮಿಕ ಮಟ್ಟದ ವ್ಯಕ್ತಿಗಳು ಸಂತ ಪದವಿಯನ್ನು ತಲುಪುತ್ತಾರೆ. ಈ ಸಂತರು ಸಮಷ್ಟಿಯ ಕಲ್ಯಾಣಕ್ಕಾಗಿ ನಾಮಜಪವನ್ನು ಮಾಡಬಹುದು. ಮೃತ್ಯುವಿನ ನಂತರ ಅವರಿಗೆ ಪುನರ್ಜನ್ಮ ಇರುವುದಿಲ್ಲ. ಅವರು ಮುಂದಿನ ಸಾಧನೆಗಾಗಿ ಹಾಗೂ ಮನುಕುಲದ … Read more
ಸನಾತನದ ಮಾರ್ಗದರ್ಶನಕ್ಕನುಸಾರ ಮಾಡಿದ ಸಾಧನೆ ಮತ್ತು ಗುರುಕೃಪೆ ಇವುಗಳ ಫಲವೆಂದರೆ, ಕೇವಲ 18 ವರ್ಷಗಳಲ್ಲಿಯೇ (ಮೇ 2019 ರವರೆಗೆ) ಈ ಸಂಸ್ಥೆಯ 100 ಸಾಧಕರು ಸಂತಪದವಿಗೆ ತಲುಪಿದರು.