ಮನುಷ್ಯ ಜನ್ಮದ ಧ್ಯೇಯ – ಧರ್ಮಗ್ರಂಥಗಳಲ್ಲಿ ಹೇಳಿರುವಂತೆ
ಶ್ರೀಮದ್ಭಾಗವತ, ವೇದಗಳು, ಶ್ರೀಮದ್ಭಗವದ್ಗೀತೆ, ಉಪನಿಷತ್ತು ಇತ್ಯಾದಿ ಧರ್ಮಗ್ರಂಥಗಳಲ್ಲಿರುವ ಅನೇಕ ಶ್ಲೋಕಗಳ ಮಾಧ್ಯಮದಿಂದ ಮನುಷ್ಯ ಜನ್ಮದ ಉದ್ದೇಶವನ್ನು ತಿಳಿದುಕೊಳ್ಳೋಣ.
ಶ್ರೀಮದ್ಭಾಗವತ, ವೇದಗಳು, ಶ್ರೀಮದ್ಭಗವದ್ಗೀತೆ, ಉಪನಿಷತ್ತು ಇತ್ಯಾದಿ ಧರ್ಮಗ್ರಂಥಗಳಲ್ಲಿರುವ ಅನೇಕ ಶ್ಲೋಕಗಳ ಮಾಧ್ಯಮದಿಂದ ಮನುಷ್ಯ ಜನ್ಮದ ಉದ್ದೇಶವನ್ನು ತಿಳಿದುಕೊಳ್ಳೋಣ.
ಸೂಕ್ಷದಲ್ಲಿ ದೊರೆತ ಆಧ್ಯಾತ್ಮಿಕ ದೃಷ್ಟಿಕೋನ ೧. ನಾಲ್ಕು ವರ್ಣಗಳೆಂದರೆ ಜೀವದ ತ್ಯಾಗ ಮಾಡುವ ಕ್ಷಮತೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ – ಈ ನಾಲ್ಕು ವರ್ಣಗಳು ವ್ಯಕ್ತಿಯ ಬೇರೆ ಬೇರೆ ಕ್ಷಮತೆಗಳನ್ನು ತೋರಿಸುತ್ತವೆ. ವ್ಯಕ್ತಿಗೆ ತನ್ನ ಕ್ಷಮತೆಗನುಸಾರ ಸಾಧನೆ ಮಾಡಿ ಪ್ರಗತಿಯನ್ನು ಮಾಡಿಕೊಳ್ಳಲು ವರ್ಣವ್ಯವಸ್ಥೆಯನ್ನು ಮಾಡಲಾಗಿದೆ. ಸಾಧನೆಯಲ್ಲಿ ಪ್ರಗತಿಯಾಗಲು, ವ್ಯಕ್ತಿಯ ಕ್ಷಮತೆಗನುಸಾರ ತ್ಯಾಗ ಮಾಡುವುದು ಆವಶ್ಯಕವಾಗಿರುತ್ತದೆ. ಧನ ಸಂಪಾದನೆ ಮಾಡುವುದು ಕೂಡ ಒಂದು ಕ್ಷಮತೆಯಾಗಿದೆ. ಓರ್ವ ವ್ಯಕ್ತಿಗೆ ಧನಸಂಪಾದಿಸುವ ಕ್ಷಮತೆ ಇಲ್ಲದಿದ್ದರೆ, ಸಾಧನೆಯ ದೃಷ್ಟಿಯಿಂದ ಅವನು … Read more
ಜಿಜ್ಞಾಸುಗಳ ಮನಸ್ಸಿನಲ್ಲಿ ಮೂಡುವ ಸೃಷ್ಟಿಯ ನಿರ್ಮಿತಿ ಏಕಾಯಿತು, ಅದು ಹೇಗೆ ಸಿದ್ಧವಾಯಿತು, ಎಂಬ ಪ್ರಶ್ನೆಗಳಿಗೆ ಸೂಕ್ಷ್ಮ ಜ್ಞಾನದಿಂದ ದೊರೆತ ಉತ್ತರ.
ವಿಜ್ಞಾನದಿಂದ ಸಿಗುವ ಸುಖದಲ್ಲಿಯೇ ಭಾರತೀಯರು ಸಿಲುಕಿಕೊಂಡಿದ್ದರಿಂದ ಅಧ್ಯಾತ್ಮವನ್ನು ಅವರು ಮರೆತರು ಮತ್ತು ಅದರಿಂದ ಅವರ ನಿಜವಾದ ಅರ್ಥದಲ್ಲಿ ಅವನತಿಯಾಯಿತು.
ಆತ್ಮಸುಖವನ್ನು ಪ್ರಾಪ್ತ ಮಾಡಿಕೊಡುವ ವಿಷಯವೆಂದರೆ ಅಧ್ಯಾತ್ಮ. ಈ ಆತ್ಮಸುಖ ಅಂದರೆ ಆನಂದವು ಚಿರಂತನ ಹಾಗೂ ಸರ್ವೋಚ್ಚ ಮಟ್ಟದ್ದಾಗಿರುತ್ತದೆ.
೧. ಹಿಂದಿನ ಕಾಲದ ರಾಜರು ಮಾಡಿದ ದಾನಧರ್ಮ ‘ಪಾತ್ರೆ ದಾನಮ್ |’ ಈ ಸುಭಾಷಿತ ಎಲ್ಲರಿಗೂ ತಿಳಿದಿದೆ. ದಾನದ ಅರ್ಥ ‘ಯಾವುದೇ ವ್ಯಕ್ತಿಯ ಆದಾಯ ಮತ್ತು ಅದರಲ್ಲಿ ಆಗುವ ವೆಚ್ಚವನ್ನು ಕಳೆದು ಬಾಕಿ ಉಳಿಯುವ ಮೊತ್ತದಿಂದ ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ಕೆ ಮಾಡಿದ ಸಹಾಯ’, ಎಂದಾಗುತ್ತದೆ. ದಾನವು ಹಣವನ್ನು ಹೊರತುಪಡಿಸಿ ಭೂಮಿ, ಆಭರಣ ಮತ್ತು ವಸ್ತ್ರ (ದೇವಿಗೆ ಅರ್ಪಿಸುವ ಖಣ, ಸೀರೆ) ಮುಂತಾದ ಅನೇಕ ಮಾಧ್ಯಮಗಳಿಂದ ಮಾಡಲಾಗುತ್ತದೆ. ಪ್ರಾಚೀನ ಕಾಲದಲ್ಲಿ ರಾಜರು ಹಿಂದೂ ದೇವಸ್ಥಾನಗಳಿಗೆ ದೊಡ್ಡ ಪ್ರಮಾಣದಲ್ಲಿ … Read more
ಅಧ್ಯಾತ್ಮವು ಅನಂತದ ಶಾಸ್ತ್ರವಾಗಿರುವುದರಿಂದ ಪ್ರತಿದಿನ ಹೊಸದೇನನ್ನಾದರೂ ಕಲಿಯಲು ಸಿಗುತ್ತದೆ ಮತ್ತು ಆ ಜ್ಞಾನದಿಂದ ಸತತವಾಗಿ ಆನಂದ ಸಿಗುತ್ತದೆ.
ಮಾನಸಪೂಜೆಯಲ್ಲಿ ನಮ್ಮ ಮನಸ್ಸಿನಲ್ಲಿ ಮೂಡಿದ ದೇವರ ರೂಪದ ಪೂಜೆ ಮಾಡಲು ಸಾಧ್ಯವಾಗುತ್ತದೆ. ಈ ಪೂಜೆಯ ಒಂದು ಲಾಭವೆಂದರೆ ಸ್ಥಳ, ಉಪಕರಣಗಳು, ಶುಚಿತ್ವ ಇತ್ಯಾದಿ ಕರ್ಮಕಾಂಡದಲ್ಲಿ ಬರುವ ಬಂಧನಗಳು ಇಲ್ಲದಿರುವುದರಿಂದ
ಅಧ್ಯಾತ್ಮ ಶಾಸ್ತ್ರದಲ್ಲಿ ಎಷ್ಟು ವ್ಯಕ್ತಿಗಳೋ ಅಷ್ಟೇ ಪ್ರಕೃತಿಗಳು, ಅಷ್ಟೇ ಸಾಧನಾ ಮಾರ್ಗಗಳು ಎಂಬ ಸಿದ್ಧಾಂತವಿದೆ. ಅದರಂತೆಯೇ ಪ್ರತಿಯೊಬ್ಬ ವ್ಯಕ್ತಿಯ ಶರೀರದ ರಚನೆ, ಮನಸ್ಸು, ಇಷ್ಟಾನಿಷ್ಟ(ಬೇಕುಬೇಡ)ಗಳು, ಗುಣದೋಷಗಳು, ಆಸೆ ಆಕಾಂಕ್ಷೆಗಳು- ಇವೆಲ್ಲವು ಬೇರೆ ಬೇರೆಯಾಗಿವೆ.
ಸತ್ತ್ವ, ರಜ ಮತ್ತು ತಮೋ ಗುಣಗಳು ಅತಿ ಸೂಕ್ಷ್ಮವಾಗಿವೆ. ಆದುದರಿಂದ ವಿಜ್ಞಾನವನ್ನು ಕಲಿಸುವ, ಕಲಿಯುವ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಇವುಗಳನ್ನು ಅಧ್ಯಯನ ಮಾಡುವ ವಿಧಾನಗಳು ಇಲ್ಲದೆ,