ಸಾಧಕರಿಗೆ ಜನ್ಮ-ಮೃತ್ಯು ಚಕ್ರದಿಂದ ಮುಕ್ತರಾಗುವ ಮಾರ್ಗ ತೋರುವ ಪರಾತ್ಪರ ಗುರು ಡಾ. ಆಠವಲೆ !
ಸಾಧಕರಿಂದ ಭಗವದ್ಗೀತೆಯಲ್ಲಿರುವ ಅಂಶಗಳನ್ನು ಕೃತಿಯಲ್ಲಿ ತರಿಸಿ ಅವರಿಂದ ಮಾಡಿಸಿಕೊಂಡು ಅವರನ್ನು ಬಂಧನದಿಂದ ಮುಕ್ತಗೊಳಿಸುವ ಪರಾತ್ಪರ ಗುರು ಡಾಕ್ಟರ !
ಸಾಧಕರಿಂದ ಭಗವದ್ಗೀತೆಯಲ್ಲಿರುವ ಅಂಶಗಳನ್ನು ಕೃತಿಯಲ್ಲಿ ತರಿಸಿ ಅವರಿಂದ ಮಾಡಿಸಿಕೊಂಡು ಅವರನ್ನು ಬಂಧನದಿಂದ ಮುಕ್ತಗೊಳಿಸುವ ಪರಾತ್ಪರ ಗುರು ಡಾಕ್ಟರ !
ಸಾಧಕರಿಗೆ ಜನನ-ಮರಣದ ಚಕ್ರಗಳಿಂದ ಬಿಡಿಸಲು ಅವರಿಗೆ ಯೋಗ್ಯ ಮಾರ್ಗದರ್ಶನ ಮಾಡುವ ಪರಾತ್ಪರ ಗುರು ಡಾ. ಆಠವಲೆ !
ಮನೆಯಲ್ಲಿ ಯಾರಾದರು ರೋಗಪೀಡಿತ ಅಥವಾ ವಯಸ್ಸಾದವರಿದ್ದರೆ ಮತ್ತು ಅವರ ಸಹಾಯಕ್ಕೆ ನಮ್ಮ ಸಮಯವನ್ನು ಕೊಡಬೇಕಾಗಿದ್ದರೆ, ‘ಅವರ ಸೇವೆಯನ್ನು ಮಾಡುವುದು, ಒಂದು ರೀತಿಯಲ್ಲಿ ಸಾಧನೆಯೇ ಆಗಿದೆ.
‘ಹೇ, ಭಗವಂತ, ಧರ್ಮದ ಪುನರ್ಸ್ಥಾಪನೆ ಮಾಡಲು ಭಕ್ತರನ್ನು ರಕ್ಷಿಸಲು ತಾವು ನಿರ್ಗುಣ ಸ್ಥಿತಿಯಿಂದ ಸಗುಣ ಸ್ಥಿತಿಗೆ ಬರಬೇಕು’, ಎಂದು ಪ್ರಾರ್ಥನೆ ಮಾಡಲು ಡಿಸೆಂಬರ್ 11, 2019 ರಂದು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ‘ಶ್ರೀವಿಷ್ಣುತತ್ತ್ವ ಜಾಗೃತಿ ಸಮಾರಂಭ’ವು ನೆರವೇರಿತು.
ಅಣುಬಾಂಬ್, ಪರಮಾಣು ಬಾಂಬ್, ಹೈಡ್ರೋಜನ್ ಬಾಂಬ್ ತಯಾರಿಸಿ ಒಂದೇ ಸಮಯದಲ್ಲಿ ಲಕ್ಷಗಟ್ಟಲೆ ಜನರ ಪ್ರಾಣ ತೆಗೆದು ಕೊಳ್ಳುವ ಶಕ್ತಿಯನ್ನು ನಿರ್ಮಾಣ ಮಾಡುವ ಸಂಶೋಧನೆಗಿಂತ ಕೋಟಿಗಟ್ಟಲೆ ಜನರನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಶಾಶ್ವತವಾಗಿ ಮುಕ್ತಗೊಳಿಸುವ ಪರಾತ್ಪರ ಗುರು ಡಾ. ಆಠವಲೆಯವರಂತಹ ಆಧ್ಯಾತ್ಮಿಕ ಸಂಶೋಧಕರು ಯಾವಾಗಲೂ ಶ್ರೇಷ್ಠರಾಗಿದ್ದಾರೆ !
‘ಪ್ರತಿಯೊಂದು ಕೃತಿಯನ್ನು ಈಶ್ವರನ ಅನುಸಂಧಾನದಲ್ಲಿದ್ದು ಈಶ್ವರಪ್ರಾಪ್ತಿ ಮಾಡಿಕೊಳ್ಳುವ ದೃಷ್ಟಿಯಿಂದ ಮಾಡಿದರೆ’, ಆ ಪ್ರತಿಯೊಂದು ಕೃತಿಯಿಂದ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಬಹುದು; ಈ ನಿಟ್ಟಿನಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ವಿಷಯಗಳ ಬಗ್ಗೆ ಸವಿಸ್ತಾರ ಸಂಶೋಧನೆಯನ್ನು ಮಾಡಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿನ ೪೦ ಕ್ಕಿಂತ ಹೆಚ್ಚು ವಿಜ್ಞಾನಿಗಳು ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಸಂಶೋಧನೆಯಿಂದ ಪ್ರಭಾವಿತರಾಗಿ ಒಟ್ಟಿಗೆ ಕಾರ್ಯ ಮಾಡಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ವಿವಿಧ ವಿಷಯಗಳ ಬಗ್ಗೆ ಮಾಡಿದ ಸಂಶೋಧನೆಯಿಂದ ಸಮಾಜಕ್ಕೆ ಲಾಭವಾಗಬೇಕು, ಎಂದು ಪರಾತ್ಪರ ಗುರು ಡಾ. ಆಠವಲೆಯವರು ಮುಂದಿನ ಮಾಧ್ಯಮಗಳ ಮೂಲಕ ಅದನ್ನು ಸಮಾಜದ ತನಕ ತಲುಪಿಸುತ್ತಾರೆ. ವಿವಿಧ ಮಾಧ್ಯಮಗಳು ಪರಾತ್ಪರ ಗುರು ಡಾ. ಆಠವಲೆಯವರ ಸಂಶೋಧನೆಗೆ ನೀಡಿದ ಪ್ರಸಿದ್ಧಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಗಣ್ಯರು ತೆಗೆದ ಗೌರವೋದ್ಗಾರ ಇವೆಲ್ಲ ಈ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯಕ್ಕೆ ಎಲ್ಲ ಸ್ತರದಲ್ಲಿ ದೊರಕಿದ ರಶೀದಿಯನ್ನೇ ತೋರಿಸುತ್ತದೆ. ಸಂಶೋಧನೆಯ ಪ್ರಸಿದ್ಧಿಯು ಜನಪ್ರಿಯತೆಗಾಗಿ ಮಾಡಿರದೇ ಅಲೌಕಿಕ ಜ್ಞಾನದ ಮೂಲಕ ಸಮಾಜದ ಕಲ್ಯಾಣಕ್ಕಾಗಿ ಮಾಡಿದ … Read more
ಸೂಕ್ಷ್ಮದಿಂದ ಶೇ. ೧೦೦ ರಷ್ಟು ಸತ್ಯ ಮಾಹಿತಿ ಸಿಗುವ ಕ್ಷಮತೆ ಇರುವಾಗ ಪರಾತ್ಪರ ಗುರು ಡಾ. ಆಠವಲೆ ಇವರು ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದಲೂ ಸಂಶೋಧನೆ ಮಾಡಿದರು.
ಒಟ್ಟು ಸೃಷ್ಟಿಯ ಪೈಕಿ ದೃಶ್ಯ ಜಗತ್ತು ಕೇವಲ ಶೇ.1 ರಷ್ಟಿದ್ದರೆ ಸೂಕ್ಷ್ಮದಲ್ಲಿನ ಜಗತ್ತು ಶೇ. 99 ರಷ್ಟಿದೆ. ಆದುದರಿಂದ ಈ ಸೂಕ್ಷ್ಮ ಜಗತ್ತಿನಿಂದ ಮನುಷ್ಯನ ಮೇಲಾಗುವ ಪರಿಣಾಮವೂ ಅಷ್ಟೇ ದೊಡ್ಡ ಪ್ರಮಾಣದಲ್ಲಿರುತ್ತದೆ.