ತಮಗೆ ಈ ಗುರುಪೂರ್ಣಿಮಾ ಮಹೋತ್ಸವವು ಹೇಗೆ ಅನಿಸಿತು? ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಈ ಫಾರ್ಮದಲ್ಲಿ ತುಂಬಿಸಿ.

ಗುರುಪೂರ್ಣಿಮಾ ಮಹೋತ್ಸವದ ನೇರಪ್ರಸಾರ ವೀಕ್ಷಿಸಿ

ಶಿಷ್ಯನಿಗೆ ಆತ್ಮಜ್ಞಾನ ನೀಡಿ ಅವನ ಉದ್ಧಾರ ಮಾಡುವ ಗುರುತತ್ತ್ವಕ್ಕೆ ಕೃತಜ್ಞತೆಯನ್ನು ಸಲ್ಲಿಸುವ ಗುರುಪೂರ್ಣಿಮೆಯ ಈ ಶುಭದಿನದಂದು ಗುರುಪೂಜೆ ಮತ್ತು ಮಾರ್ಗದರ್ಶನವನ್ನು ಅನ್‌ಲೈನ್ ವೀಕ್ಷಿಸಲು ಸನಾತನ ಸಂಸ್ಥೆಯ ವತಿಯಿಂದ ಆತ್ಮೀಯ ಕರೆಯೋಲೆ ! ಭಾರತದ ವಿವಿಧೆಡೆ ನಡೆಯಲಿರುವ ಗುರುಪೂರ್ಣಿಮಾ ಮಹೋತ್ಸವದ ನೇರಪ್ರಸಾರ ವೀಕ್ಷಿಸಲು ಕೆಳಗೆ ನೀಡಿರುವ ಕೊಂಡಿಗಳ ಮೇಲೆ ಕ್ಲಿಕ್ ಮಾಡಿ !

Wednesday, 13 July 2022

ಕನ್ನಡ ಸಂಜೆ 6.30 ಕ್ಕೆ http://youtube.com/SSKarnataka sanatan.org/kannada

ಇತರ ಭಾಷೆಗಳಲ್ಲಿ

ಕರ್ನಾಟಕದ ಜಿಲ್ಲಾವಾರು ಗುರುಪೂರ್ಣಿಮೆಗಳ ಮಾಹಿತಿ (13 ಜುಲೈ, 2022)

ಜಿಲ್ಲೆ ಸಮಯ ಸ್ಥಳ
ಬೆಳಗಾವಿ ಸಂಜೆ 5.30 ಶ್ರೀ ಸತ್ಯ ಪ್ರಮೋದ ಕಲ್ಯಾಣ ಮಂಟಪ ಸುಭಾಷ ನಗರ, ಎಸ್.ಬಿ.ಐ. ಕಾಲೋನಿ, ಬೆಳಗಾವಿ
ಸಂಜೆ 5 ಶ್ರೀ ಮಹಾದೇವ ಮಂಗಲ ಕಾರ್ಯಾಲಯ, ಸಿದ್ದೇಶ್ವರ ಗಲ್ಲಿ, ರಾಯಭಾಗ, ಬೆಳಗಾವಿ
ಸಂಜೆ 5.30 ಸಿಟಿ ಹಾಲ್, ೨ ನೇ ಅಡ್ಡ ರಸ್ತೆ, ಭಾಗ್ಯನಗರ, ಬೆಳಗಾವಿ
ಸಂಜೆ 4.30 ಶ್ರೀ ರಾಮ ಮಂದಿರ ಅಂಕಲಗಿ ರೋಡ್, ನಂದಿಹಳ್ಳಿ, ಬೆಳಗಾವಿ
ಸಂಜೆ 4 ಶ್ರೀ ರಾಮ ಲಿಂಗ ಮಂದಿರದ ಸಮುದಾಯ ಭವನ, ರಾಮನಗರ, ಬೆಳಗಾವಿ
ಸಂಜೆ 4 ಶ್ರೀ ಕೇದಾರ್ ಮಂಗಲ ಕಾರ್ಯಾಲಯ, ಫಿಶ್ ಮಾರ್ಕೆಟ್ ಎದುರು, ಖಾನಾಪುರ, ಬೆಳಗಾವಿ.
ಬಾಗಲಕೋಟೆ ಸಂಜೆ 5 ಸಂಗನ ಬಸವ ಮಂಗಲ ಕಾರ್ಯಾಲಯ, ವಿಜಯಪುರ
ಗೀತಾ ಮಂದಿರ, ಬೆಸ್ತವರಪೇಟೆ, ರಾಯಚೂರು
ಶ್ರೀ ಗಣಪತಿ ದೇವಸ್ಥಾನ, ಆನಂದ ನಗರ, ಬಾದಾಮಿ
ಧಾರವಾಡ ಸಂಜೆ 5 ಆರ್. ಎನ್. ಶೆಟ್ಟಿ ಕಲ್ಯಾಣ ಮಂಟಪ, ಇಂದಿರಾ ಗ್ಲಾಸ್ ಹೌಸ್ ಎದುರು, ಕಾರವಾರ ರೋಡ್, ಸದಾಶಿವ ನಗರ, ಹುಬ್ಬಳ್ಳಿ.
ಸಂಜೆ 5.30 ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರ, ಜಿಲ್ಲಾ ಕ್ರೀಡಾಂಗಣದ ಎದುರು, ಮಸಾರಿ, ಗದಗ.
ಸಂಜೆ 5.30 ವಿದ್ಯಾರಣ್ಯ ಸಭಾ ಮಂಟಪ, ರಾಷ್ಟ್ರೋತನ ಶಾಲೆ, ಕೂಡ್ಲಿಗಿ ರಸ್ತೆ, ಹಗರಿಬೊಮ್ಮನಹಳ್ಳಿ
ಸಂಜೆ 3 ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನ, ಹುಬ್ಬಳ್ಳಿ ರಸ್ತೆ, ಲಕ್ಷ್ಮೇಶ್ವರ
ಉತ್ತರ ಕನ್ನಡ ಸಂಜೆ 5 ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಮುಗಳಿಕೋಣೆ, ಭಟ್ಕಳ.
ಶ್ರೀ ಮಾರುತಿ ದೇವಸ್ಥಾನ, ಕಾರವಾರ
ಶ್ರೀ ಮಹಾಸತಿ ದೇವಸ್ಥಾನ ಸಭಾಭವನ, ಕುಮಟಾ.
ಶಿವಮೊಗ್ಗ ಸಂಜೆ 5 ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರ ನ್ಯಾಮತಿ
ಜೈನ ಮಂದಿರ ಮಂಡಿಪೇಟೆ ಶಿಕಾರಿಪುರ
ಗೌಡ ಸಾರಸ್ವತ ಸಭಾಗೃಹ ಒ. ಟಿ. ರಸ್ತೆ ಶಿವಮೊಗ್ಗ.
ದಕ್ಷಿಣ ಕನ್ನಡ ಸಂಜೆ 4 ಶ್ರೀ ಸೀತಾರಾಮ ಕಲಾ ಮಂದಿರ, ಹಳೆಪೇಟೆ – ಉಜಿರೆ.
ಸಂಜೆ 4 ಚೆನ್ನಕೇಶವ ದೇವಸ್ಥಾನದ ಸಭಾಂಗಣ, ಸುಳ್ಯ
ಸಂಜೆ 4.30 ಎಸ್.ಡಿ.ಎಂ. ಲಾ ಕಾಲೇಜ್, ಕೊಡಿಯಾಲ್‌ಬೈಲ್, ಮಂಗಳೂರು
ಸಂಜೆ 4 ನಟರಾಜ ವೇದಿಕೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು
ಉಡುಪಿ ಸಂಜೆ 5 ಶೇಷಶಯನ ಸಭಾಗೃಹ, ಹೋಟೆಲ್ ಕಿದಿಯೂರ್, ಉಡುಪಿ
ಸಂಜೆ 4 ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಗೃಹ, ಗಾಂಧಿ ಮೈದಾನ, ಕಾರ್ಕಳ
ತುಮಕೂರು ಸಂಜೆ 5 ಶ್ರೀ ಗಂಗಾಧರೇಶ್ವರ ಪ್ಯಾಲೇಸ್, ತುಮಕೂರು ರೋಡ್, ಕುಣಿಗಲ್.
ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣ, ಸಪ್ತಪದಿ ಸೌದಾಮಿನಿ ಸಭಾಂಗಣ, ಪಾರ್ಕ್ ರಸ್ತೆ, ಹಾಸನ.
ಮೈಸೂರು ಸಂಜೆ 4.30 ಗಾಯತ್ರಿ ಕಲ್ಯಾಣ ಮಂಟಪ, ಮಾರ್ಕೆಟ್ ರಸ್ತೆ, ಕುಶಾಲನಗರ
ಕರುಮಾರಿಯಮ್ಮ ದೇವಸ್ಥಾನ, ಸೀವೇಜ್ ಫಾರ್ಮ್ ರಸ್ತೆ, ವಿದ್ಯಾರಣ್ಯಪುರಮ್, ಮೈಸೂರು
ಬೆಂಗಳೂರು ಸಂಜೆ 5.30 ಆರ್. ವಿ. ಕಲ್ಯಾಣಮಂಟಪ , ಮಾರುತಿ ನಗರ ಬಸ್ ನಿಲ್ದಾಣದ ಹತ್ತಿರ, ಕೋಗಿಲು ಮುಖ್ಯ ರಸ್ತೆ, ಮಾರುತಿನಗರ, ಯಲಹಂಕ, ಬೆಂಗಳೂರು
ಶ್ರೀ ಪದ್ಮಾವತಿ ಕಲ್ಯಾಣ ಮಂಟಪ ೧೧/೧೪, ೧ ನೇ ಮುಖ್ಯ ರಸ್ತೆ, ಕಾರ್ಡ್ ರಸ್ತೆ, ಇಂಡಸ್ಟ್ರಿಯಲ್ ಟೌನ್, ಸ್ವಾಮಿ ನಾರಾಯಣ ದೇವಸ್ಥಾನದ ಹತ್ತಿರ, ಸರ್ಕಾರಿ ಟೂಲ್ ರೂಮ್ ಎದುರು, ರಾಜಾಜಿ ನಗರ, ಬೆಂಗಳೂರು
ಭವಾನಿ ಕಲ್ಯಾಣಮಂಟಪ ೯೧/೧, ಪೂರ್ವ ಆಂಜನೇಯ ದೇವಸ್ಥಾನದ ಬೀದಿ, ಬಸವನಗುಡಿ, ಗಾಂಧಿಬಜಾರ್, ಬೆಂಗಳೂರು

ಎಲ್ಲರಿಗೂ ಆದರದ ಸ್ವಾಗತ !

ಗುರುಪೂರ್ಣಿಮೆ – ಶ್ರೀ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ !

ಗುರುಪೂರ್ಣಿಮೆ (ವ್ಯಾಸಪೂಜೆ)
ಸಂಪೂರ್ಣ ಗುರುಪೂಜೆ
ಆಪತ್ಕಾಲದ ಸ್ಥಿತಿಯಲ್ಲಿ ಗುರುಪೂಜೆ

ಗುರುಪೂರ್ಣಿಮೆಯ ನಿಮಿತ್ತ ಸಂತರ ಸಂದೇಶ

ಪರಾತ್ಪರ ಗುರು ಡಾ. ಆಠವಲೆ
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಸಂತರ ಸಂದೇಶ

ಗುರು ಶಿಷ್ಯ ಪರಂಪರೆ

ಶಿಷ್ಯನ ಜೀವನದಲ್ಲಿ
ಗುರುಗಳ ಅಸಾಧಾರಣ ಮಹತ್ವ !
ಶಿಷ್ಯನಿಗೆ ಜ್ಞಾನ ನೀಡಿ ಅವನಿಂದ ಸಾಧನೆ ಮಾಡಿಸಿಕೊಂಡು ಉದ್ಧಾರ ಮಾಡುವ ಗುರು !
ಯೋಗ್ಯತೆಗನುಸಾರ
ಶಿಷ್ಯನ ಶ್ರೇಣಿ

ಗುರು ಶಿಷ್ಯ ಪರಂಪರೆಯ ಬಗ್ಗೆ ಇನ್ನಷ್ಟು …