ಆಷಾಢ ಏಕಾದಶಿ

ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ ಏಕಾದಶಿ’ (ಆಷಾಢ ಏಕಾದಶಿ) ಎನ್ನುತ್ತಾರೆ. ಆಷಾಢ ಏಕಾದಶಿಯ ಮಹತ್ವ ತಿಳಿದುಕೊಳ್ಳಿ ಭಕ್ತಿಯಿಂದ ಆಚರಿಸಿ!

ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ

ಸ್ನಾನ, ದಾನ, ವ್ರತಾದಿ ಯಾವುದೇ ಸತ್ಕರ್ಮ ಮಾಡುವಾಗ ಸಂಕಲ್ಪವನ್ನು ಮಾಡಬೇಕು, ಇಲ್ಲದಿದ್ದರೆ (ಆ) ಪುಣ್ಯಕರ್ಮಗಳು ನಿಷ್ಫಲವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ

ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಾಮಾನ್ಯವಾಗಿ ಪಾಲಿಸಬೇಕಾದ ನಿಯಮಗಳು !

ಸಾಮಾನ್ಯವಾಗಿ ನಾವು ದಿನವಿಡಿ ಯಾವುದಾದರೂ ಧಾರ್ಮಿಕ ಕೃತಿಯನ್ನು ಮಾಡುತ್ತಿರುತ್ತೇವೆ, ಉದಾ. ಬೆಳಗ್ಗೆ ಎದ್ದ ನಂತರ ದೇವತೆಗಳನ್ನು ಸ್ಮರಿಸುವುದು (ಪ್ರಾತಃಸ್ಮರಣೆ), ಸ್ನಾನವನ್ನು ಮಾಡಿ ಮನೆಯಲ್ಲಿ ದೇವರ ಪೂಜೆ ಮಾಡುವುದು, ಸೌಭಾಗ್ಯವತಿ ಸ್ತ್ರೀಯರು ಅನ್ನಪೂರ್ಣೇಶ್ವರಿದೇವಿಯ ಪೂಜೆಯನ್ನು ಮಾಡುವುದು ಮತ್ತು ತುಳಸಿಗೆ ನೀರು ಹಾಕುವುದು, ದೇವರ ಪೂಜೆಯ ನಂತರ ಅಥವಾ ಮಧ್ಯಾಹ್ನ ನೈವೇದ್ಯವನ್ನು ಅರ್ಪಿಸುವುದು, ಸಾಯಂಕಾಲ ತುಳಸಿಯ ಮುಂದೆ ದೀಪವನ್ನು ಹಚ್ಚಿ ನಮಸ್ಕಾರ ಮಾಡುವುದು, ಸಾಯಂಕಾಲ ರಾಮರಕ್ಷಾ, ಶುಭಂ ಕರೋತಿ ಇತ್ಯಾದಿ ಸ್ತ್ರೋತ್ರ-ಶ್ಲೋಕಗಳನ್ನು ಪಠಿಸುವುದು, ದೇವತೆಗಳ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು … Read more

ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?

ಮೃತ ವ್ಯಕ್ತಿಯ ಕೈಗಡಿಯಾರ, ಸಂಚಾರಿವಾಣಿ (ಮೊಬೈಲ್), ಬರವಣಿಗೆಯ ವಸ್ತು, ಪುಸ್ತಕ, ಬ್ಯಾಗ್ ಇತ್ಯಾದಿ ವಸ್ತುಗಳನ್ನು ಏನು ಮಾಡಬೇಕು ಎಂಬುದಕ್ಕೆ ಅಧ್ಯಾತ್ಮಶಾಸ್ತ್ರದಲ್ಲಿರುವ ಉತ್ತರ.

ಮೃತ್ಯುನಂತರದ ಕ್ರಿಯಾಕರ್ಮಗಳು (ಅಂತ್ಯಯಾತ್ರೆಯ ಸಿದ್ಧತೆ ವರೆಗೆ)

ವ್ಯಕ್ತಿ ಮೃತನಾದ ನಂತರ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ಅವನ ಕ್ರಿಯಾಕರ್ಮಗಳನ್ನು ಪುರೋಹಿತರಿಂದ ಮಾಡಿಸಿಕೊಳ್ಳುತ್ತೇವೆ. ಬಹಳಷ್ಟು ಕಡೆ ಅಂತ್ಯಸಂಸ್ಕಾರದ ಬಗ್ಗೆ ಜ್ಞಾನವಿರುವ ಪುರೋಹಿತರು ಬೇಗನೇ ಸಿಗುವುದು ಕಠಿಣವಾಗಿರುತ್ತದೆ. ಇಂತಹ ಸಮಯದಲ್ಲಿ ಪುರೋಹಿತರು ಬರುವ ತನಕ ಮುಂದಿನ ಕೆಲವು ಕೃತಿಗಳನ್ನು ಮಾಡಬಹುದು. ಉಳಿದ ಕೃತಿಗಳನ್ನು ಮಾಡಲು ಪುರೋಹಿತರು ಮಾರ್ಗದರ್ಶನ ಮಾಡಿಯೇ ಮಾಡುತ್ತಾರೆ, ಆದರೆ ನಮಗೂ ಅವುಗಳನ್ನು ಯಾವಾಗ ಮತ್ತು ಹೇಗೆ ಮಾಡಬೇಕು ಎಂದು ತಿಳಿದಿದ್ದರೆ ಆ ಕೃತಿಗಳನ್ನು ಮಾಡಲು ಸುಲಭವಾಗುತ್ತದೆ. ಸೂಚನೆ : ಇವುಗಳಲ್ಲಿನ ಕೆಲವು ಕೃತಿಗಳಲ್ಲಿ ಅಪವಾದ, ಹಾಗೆಯೇ ಪ್ರಾಂತ … Read more

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠೆಯು ಸೂಕ್ಷ್ಮದಲ್ಲಿ ರಾಮರಾಜ್ಯದ, ಅಂದರೆ ಹಿಂದೂ ರಾಷ್ಟ್ರದ ಆರಂಭ !

ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯ-ದಿವ್ಯ ಶ್ರೀರಾಮ ಮಂದಿರ ಎಂದರೆ ಒಂದು ರೀತಿಯಲ್ಲಿ ಪ್ರಭು ಶ್ರೀರಾಮನ ಸೂಕ್ಷ್ಮ ಅವತರಣವಾಗಿದೆ

ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸದ ಮಹತ್ವ

ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸದ ಮಹತ್ವ, ಈ ಅವಧಿಯಲ್ಲಿ ಮಾಡಬೇಕಾದ ವ್ರತಗಳು ಮತ್ತು ಪುಣ್ಯಪ್ರದ ಕಾರ್ಯಗಳು ಹಾಗೂ ಅವುಗಳನ್ನು ಮಾಡುವ ಹಿಂದಿರುವ ಶಾಸ್ತ್ರ ತಿಳಿದುಕೊಳ್ಳಿ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಹನುಮಾನ ಜಯಂತಿಯ ನಿಮಿತ್ತ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಸಂದೇಶ!

‘ಗುರುಭಕ್ತಿ’ ಮತ್ತು ‘ಗುರುಸೇವೆ’ಯ ಮೂಲಕ ರಾಮಾವತಾರಿ ಶ್ರೀ ಗುರುಗಳ ಚೈತನ್ಯ ಸ್ವರೂಪದ ದರ್ಶನ ಪಡೆದು ಅಖಂಡವಾಗಿ ಆ ಚೈತನ್ಯವನ್ನು ಅನುಭವಿಸೋಣ.