ಯಾವುದಾದರೂ ಪ್ರಸಂಗದಿಂದಾಗಿ ಅನಾವಶ್ಯಕ ವಿಚಾರಗಳು ಹೆಚ್ಚಾದರೆ ಏನು ಮಾಡಬೇಕು ?
ಯಾವುದಾದರೊಂದು ಪ್ರಸಂಗದಿಂದ ಮನಸ್ಸಿನಲ್ಲಿ ವಿಚಾರಗಳು ಹೆಚ್ಚಾಗುತ್ತವೆ ಮತ್ತು ಹೆಚ್ಚಿನ ಸಲ ಅವು ಅನಾವಶ್ಯಕವಾಗಿರುತ್ತವೆ. ಹೀಗಾದರೆ ಇಲ್ಲಿ ನೀಡಿದಂತೆ ಪ್ರಯತ್ನಿಸಿ
ಯಾವುದಾದರೊಂದು ಪ್ರಸಂಗದಿಂದ ಮನಸ್ಸಿನಲ್ಲಿ ವಿಚಾರಗಳು ಹೆಚ್ಚಾಗುತ್ತವೆ ಮತ್ತು ಹೆಚ್ಚಿನ ಸಲ ಅವು ಅನಾವಶ್ಯಕವಾಗಿರುತ್ತವೆ. ಹೀಗಾದರೆ ಇಲ್ಲಿ ನೀಡಿದಂತೆ ಪ್ರಯತ್ನಿಸಿ
ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳ ಕೇಂದ್ರ ವಾಸಿಯಾಗದ ಗಾಯದ ರೂಪದಲ್ಲಿ ನಮಗೆ ತೊಂದರೆಗಳನ್ನು ನೀಡತೊಡಗುತ್ತದೆ, ಅದನ್ನು ಗುಣಪಡಿಸಲು ಔಷಧವೆಂದರೆ ಸ್ವಯಂಸೂಚನೆಗಳು
೧. ಪ್ರತಿಯೊಬ್ಬ ಮನುಷ್ಯನ ಮೂಲಾಧಾರ ಚಕ್ರದಲ್ಲಿರುವ ‘ಜ್ಞಾನ’ದಲ್ಲಿ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗವು ಅಡಕವಾಗಿರುವುದು ಪ್ರತಿಯೊಬ್ಬ ಮನುಷ್ಯನ ಕುಂಡಲಿನಿಯ ಮೂಲಾಧಾರಚಕ್ರದಲ್ಲಿ ಈಶ್ವರೀ ಶಕ್ತಿಯ ವಾಸವಿರುತ್ತದೆ. ಅದರಲ್ಲಿ ‘ಜ್ಞಾನ’ವಿರುತ್ತದೆ. ಈ ಜ್ಞಾನವು ಈಶ್ವರನು ಮನುಷ್ಯನಿಗೆ ನೀಡಿರುವ ದೈವೀ ಕೊಡುಗೆಯಾಗಿದೆ. ಯಾವಾಗ ಸಾಧಕನ ಸಾಧನೆ ವೃದ್ಧಿಯಾಗುತ್ತದೆಯೋ, ಆಗ ಈ ಜ್ಞಾನವು ಜಾಗೃತವಾಗುತ್ತದೆ. ಈ ಜ್ಞಾನದಲ್ಲಿಯೇ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗ ಅಡಕವಾಗಿರುತ್ತದೆ. ಈ ಕುರಿತಾದ ಜ್ಞಾನವು ಸಾಧಕನಿಗೆ ಸಾಧನೆಯಿಂದ ತನಗೇ ಬರಬಹುದು ಅಥವಾ ಆ ಸಾಧಕನಿಗೆ ಈ ಜ್ಞಾನವನ್ನು ಮಾಡಿಕೊಡಲು ಗುರುಗಳ ಆವಶ್ಯಕತೆ … Read more
೨೦೨೨ ಎಲ್ಲ ಸಾಧಕರ ಶ್ರದ್ಧೆಯ ಸತ್ವಪರೀಕ್ಷೆಯ ಕಾಲವಾಗಿದ್ದು, ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಳ್ಳುತ್ತಿರುವ ಪರೀಕ್ಷೆಯನ್ನು ನೀಡಬೇಕಾಗುವುದು
ಮನಸ್ಸಿನಲ್ಲಿ ಬರುವ ಅನಾವಶ್ಯಕ, ನಕಾರಾತ್ಮಕ ವಿಚಾರಗಳು ಕಡಿಮೆ ಮಾಡಲು ಜೀವನದ ಬಗ್ಗೆ ಯೋಗ್ಯ ದೃಷ್ಟಿಕೋನವನ್ನು ನೀಡುವ ಸಕಾರಾತ್ಮಕ ಸೂಚನೆಗಳನ್ನು ಮನಸ್ಸಿಗೆ ನೀಡಿ
ಸತತ ನಕಾರಾತ್ಮಕ ವಿಚಾರ ಮಾಡುತ್ತ, ಆ ಬಗ್ಗೆ ಇತರರೊಂದಿಗೆ ಪುನಃಪುನಃ ಮಾತನಾಡಿದರೆ ಮನಸ್ಸಿನ ಮೇಲೆ ನಕಾರಾತ್ಮಕತೆಯ ಸಂಸ್ಕಾರವಾಗುತ್ತದೆ – ಅದಕ್ಕೆ ಈ ಸ್ವಯಂಸೂಚನೆ ನೀಡಿ
ಪ್ರಾರ್ಥನೆಯಲ್ಲಿ ಗೌರವ, ಪ್ರೇಮ, ವಿನಂತಿ, ಶ್ರದ್ಧೆ ಹಾಗೂ ಭಕ್ತಿಭಾವ ಇತ್ಯಾದಿಗಳ ಸಮಾವೇಶವಿದೆ.
ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗೆ ವ್ಯವಹಾರದಲ್ಲಿನ ಸುಖ ಸಿಗುವುದಿಲ್ಲ ಮತ್ತು ಅವನಿಗೆ ಸಾಧನೆಯಲ್ಲಿನ ಆನಂದವನ್ನು ಪ್ರಾಪ್ತಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಲೇಖನದಲ್ಲಿ ನಕಾರಾತ್ಮಕತೆಯ ಕಾರಣಗಳು, ನಕಾರಾತ್ಮಕತೆಯಿಂದಾಗುವ ದುಷ್ಪರಿಣಾಮಗಳು, ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯ ಇತ್ಯಾದಿಗಳನ್ನು ಕೊಡಲಾಗಿದೆ. ಈ ಲೇಖನವನ್ನು ಓದಿ ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗಳಿಗೆ ಸಕಾರಾತ್ಮಕವಾಗಿ ಇರುವುದರ ಮಹತ್ವ ತಿಳಿಯುವುದು ಮತ್ತು ಅದಕ್ಕಾಗಿ ಪ್ರಯತ್ನವನ್ನು ಮಾಡಲು ಪ್ರೇರಣೆಯೂ ಸಿಗುವುದು. ಭಾಗ ೧ | ಭಾಗ ೨ ೬. ಸಕಾರಾತ್ಮಕ ವಿಚಾರಗಳನ್ನು ಮಾಡುವುದರಿಂದಾಗುವ ಲಾಭಗಳು ೬ ಅ. ಜೀವನವನ್ನು … Read more
ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ತಿಳಿದುಕೊಳ್ಳೋಣ.
ನಕಾರಾತ್ಮಕತೆಯು ಮನಸ್ಸಿನ ಒಂದು ಸ್ಥಿತಿಯಾಗಿದೆ, ನಕಾರಾತ್ಮಕತೆಯ ಕಾರಣಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.