ಬೇಸಿಗೆ ಕಾಲವು ಪ್ರಾರಂಭವಾದುದರಿಂದ ತ್ರಿಕಟುವಿನ ಕಷಾಯದ ಬದಲಾಗಿ ಅಮೃತಬಳ್ಳಿಯನ್ನು ಉಪಯೋಗಿಸಿರಿ !
ಇಲ್ಲಿ ಓರ್ವ ವ್ಯಕ್ತಿಗಾಗಿ ಬೇಕಾಗುವಷ್ಟು ಅಮೃತಬಳ್ಳಿಯ ಕಷಾಯದ ಪ್ರಮಾಣವನ್ನು ನೀಡಲಾಗಿದೆ. ಮನೆಯಲ್ಲಿನ ವ್ಯಕ್ತಿಗಳ ಸಂಖ್ಯೆಗನುಸಾರ ನೀರು ಹಾಗೂ ಅಮೃತಬಳ್ಳಿ ಇವುಗಳ ಪ್ರಮಾಣವನ್ನು ಹೆಚ್ಚಿಸಬೇಕು.
ಇಲ್ಲಿ ಓರ್ವ ವ್ಯಕ್ತಿಗಾಗಿ ಬೇಕಾಗುವಷ್ಟು ಅಮೃತಬಳ್ಳಿಯ ಕಷಾಯದ ಪ್ರಮಾಣವನ್ನು ನೀಡಲಾಗಿದೆ. ಮನೆಯಲ್ಲಿನ ವ್ಯಕ್ತಿಗಳ ಸಂಖ್ಯೆಗನುಸಾರ ನೀರು ಹಾಗೂ ಅಮೃತಬಳ್ಳಿ ಇವುಗಳ ಪ್ರಮಾಣವನ್ನು ಹೆಚ್ಚಿಸಬೇಕು.
ಪ್ರತಿಯೊಬ್ಬರಿಗೂ ‘ಈ ರೋಗಾಣುವಿನಿಂದ ತಮ್ಮ ರಕ್ಷಣೆಯಾಗಬೇಕೆಂದು ತಾವು ಮಾಸ್ಕ್ ಉಪಯೋಗಿಸಬೇಕು’, ಎಂದು ಅನಿಸುತ್ತದೆ. ಆದರೆ ನಿಜವಾಗಿಯೂ ಮಾಸ್ಕ್ ಆವಶ್ಯಕವಿದೆಯೇ ? ಎಂದು ನೋಡೋಣ…
ಆಯುರ್ವಸ್ತ್ರ ಈ ಶಬ್ದ ಆಯುರ್ ಅಂದರೆ ಆರೋಗ್ಯ ಮತ್ತು ‘ವಸ್ತ್ರ ಈ ಎರಡು ಶಬ್ದಗಳ ಸಂಧಿಯಿಂದ ನಿರ್ಮಾಣವಾಗಿದೆ. ಆಯುರ್ವೇದದಲ್ಲಿ ಔಷಧಿಯೆಂದು ಉಪಯೋಗಿಸುವ ಅನೇಕ ವನಸ್ಪತಿಗಳ ಅರ್ಕಗಳಿಂದ ಪ್ರಕ್ರಿಯೆ ಮಾಡಿದ ಬಟ್ಟೆಗೆ ‘ಆಯುರ್ವಸ್ತ್ರ’ವೆಂದು ಹೇಳುತ್ತಾರೆ.
ಆಯುರ್ವೇದವು ಜೀವಕ್ಕೆ ಕಾಲಾನುಸಾರ ಮತ್ತು ಪ್ರಕೃತಿಗನುಸಾರ ಯಮ-ನಿಯಮ ಬಂಧನಗಳ ಆಚರಣೆಯನ್ನು ಕಲಿಸಿ ಆಧ್ಯಾತ್ಮಿಕ ಉನ್ನತಿಯಲ್ಲಿ ಸಹಾಯಮಾಡುವ ಉಪಾಸನಾ ಪದ್ಧತಿಯಾಗಿದೆ. ಆದುದರಿಂದ ಪ್ರಾರಬ್ಧದಲ್ಲಿ ಅನಾರೋಗ್ಯವಿದ್ದರೂ ಆಯುರ್ವೇದದಲ್ಲಿ ಹೇಳಿದಂತೆ ಆಚರಣೆ ಮಾಡಿದ್ದರಿಂದ ಜೀವಕ್ಕೆ ಅದನ್ನು ಭೋಗಿಸಲು ಸಾಧ್ಯವಾಗುತ್ತದೆ.
‘ಕುಡಿಯುವ ಶುದ್ಧ ನೀರು ದೇಶದಲ್ಲಿನ ನಾಗರಿಕರ ಸಾಂವಿಧಾನಿಕ ಅಧಿಕಾರವಾಗಿದೆ’; ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದನ್ನು ಸಾಕಾರಗೊಳಿಸುವ ಬದಲು ಅದನ್ನು ಲಾಭಕ್ಕೋಸ್ಕರ ಇರುವ ಇನ್ನೊಂದು ಸಂಪನ್ಮೂಲದ ಹಾಗೆ ಪರಿಗಣಿಸಿವೆ.
ನಮ್ಮ ಪೂರ್ವಜರು ಹಸು ಮತ್ತು ಅದರ ವಿವಿಧ ಪದಾರ್ಥಗಳಿಂದ ಆಗುವ ಲಾಭ ಕಳೆದ ಸಾವಿರಾರು ವರ್ಷಗಳಿಂದ ಅನುಭವಿಸುತ್ತಿದ್ದಾರೆ. ಹರಿಯಾಣದ ಡಾ. ಶಿವದರ್ಶನ ಮಲಿಕ ಇವರು ದೇಸಿ ಹಸುವಿನ ಸೆಗಣಿಯಿಂದ ‘ವೈದಿಕ ಪ್ಲಾಸ್ಟರ’ ಸಿದ್ಧಪಡಿಸಿ, ಕಡಿಮೆ ಖರ್ಚಿನಲ್ಲಿ ಒಂದು ತಂಪಾದ ಮನೆ ಕಟ್ಟಿದ್ದಾರೆ.
ಚಳಿ ಮುಗಿಯುವ ತನಕ ತೀವ್ರ ಬೇಸಿಗೆಕಾಲ ಪ್ರಾರಂಭವಾಗುವ ವರೆಗಿನ ಕಾಲವೆಂದರೆ ವಸಂತ ಋತು. ಲೇಖನದಿಂದ ನಾವು ವಸಂತ ಋತುವಿನಲ್ಲಿ ಪಾಲಿಸುವ ಆರೋಗ್ಯ ನಿಯಮಗಳನ್ನು ತಿಳಿದುಕೊಳ್ಳೋಣ.
ಚಳಿಗಾಲದಲ್ಲಿ ಚಳಿಯಿಂದಾಗಿ ಚರ್ಮದಲ್ಲಿನ ಛಿದ್ರಗಳು ಮುಚ್ಚಲ್ಪಡುವುದರಿಂದ ಶರೀರದಲ್ಲಿನ ಅಗ್ನಿ ಒಳಗೇ ಶೇಖರಿಸಲ್ಪಟ್ಟು ಜಠರಾಗ್ನಿ ಪ್ರಜ್ವಲಿತವಾಗುತ್ತದೆ. ಶರೀರದಲ್ಲಿನ ರೋಗನಿರೋಧಕ ಕ್ಷಮತೆ ಮತ್ತು ಬಲ ಅಗ್ನಿಯನ್ನು ಅವಲಂಬಿಸಿರುವುದರಿಂದ ಅವುಗಳು ಸಹ ಈ ಋತುವಿನಲ್ಲಿ ಚೆನ್ನಾಗಿರುತ್ತವೆ.
ಪ್ರಸ್ತುತ ಬದಲಾದ ಜೀವನಶೈಲಿಯಿಂದಾಗಿ, ವಿಶೇಷವಾಗಿ ಮನೆ ಅಥವಾ ಕಾರ್ಯಾಲಯದಲ್ಲಿ ಕುಳಿತು ಕೆಲಸ ಮಾಡುವ ವ್ಯಕ್ತಿಗಳ ಶರೀರಕ್ಕೆ ಬಿಸಿಲಿನ ಸ್ಪರ್ಶವಾಗುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ.
ಗಂಟಲಿನಲ್ಲಿ, ಎದೆಯಲ್ಲಿ ಅಥವಾ ಹೊಟ್ಟೆಯಲ್ಲಿ ಉರಿಯಾಗುವುದು; ಮೂತ್ರವಿಸರ್ಜನೆಯ ಸಮಯದಲ್ಲಿ ಉರಿಯುವುದು; ಮೈಮೇಲೆ ಗುಳ್ಳೆಗಳಾಗುವುದು; ಕಣ್ಣು, ಕೈ ಅಥವಾ ಕಾಲುಗಳು ಬಿಸಿಯಾಗುವುದು; ಮುಂತಾದ ತೊಂದರೆಗಳಿಗೆ ಆಯುರ್ವೇದಿಕ ಉಪಚಾರ.