ಮಲಬದ್ಧತೆಗೆ (ಹೊಟ್ಟೆ ಸ್ವಚ್ಛವಾಗಲು) ರಾಮಬಾಣ ಉಪಾಯ : ಮೆಂತೆಕಾಳು
ಮೆಂತೆಕಾಳುಗಳು ವಾತ, ಪಿತ್ತ ಮತ್ತು ಕಫ ಈ ಮೂರೂ ದೋಷಗಳನ್ನು ಶಮನಗೊಳಿಸುತ್ತವೆ, ಕರುಳುಗಳು ಒಣಗುವುದಿಲ್ಲ.
ಮೆಂತೆಕಾಳುಗಳು ವಾತ, ಪಿತ್ತ ಮತ್ತು ಕಫ ಈ ಮೂರೂ ದೋಷಗಳನ್ನು ಶಮನಗೊಳಿಸುತ್ತವೆ, ಕರುಳುಗಳು ಒಣಗುವುದಿಲ್ಲ.
ಲೇಖನದಲ್ಲಿ ತಿಳಿಸಿರುವ ಉಪಾಯಗಳನ್ನು ಅನುಸರಿಸಿ, ಅರೋಗ್ಯವಂತರಾಗಿರಲು ಎಲ್ಲರೂ ಪ್ರಯತ್ನಿಸೋಣ.
ಕೊರೋನಾ ವೈರಾಣುಗಳ ಸಮಸ್ಯೆಯನ್ನು ಬಗೆಹರಿಸಲು ಅಗ್ನಿಹೋತ್ರದಿಂದ ಸಹಾಯವಾಗಬಹುದು, ಎಂದು ಜರ್ಮನಿಯ ಡಾ. ಉಲರಿಚ್ ಬರ್ಕ ಮಂಡಿಸಿದ ಕೆಲವು ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ
ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ಮತ್ತು ಅದರ ನಂತರ ಒಣಗಿ ಹೋಗುವ ಔಷಧೀಯ ಗಿಡಗಳು – ಅಣ್ಣೆಸೊಪ್ಪು ಮತ್ತು ತಗಚೆ.
ಮುಂಬರುವ ಭೀಕರ ಮಹಾ ಯುದ್ಧದ ಕಾಲದಲ್ಲಿ ಡಾಕ್ಟರರು, ವೈದ್ಯರು, ಔಷಧಿ ಇತ್ಯಾದಿಗಳು ಲಭ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಆಯುರ್ವೇದವೇ ಆಧಾರವಾಗಿರುವುದು.
ಆಪತ್ಕಾಲದಲ್ಲಿ ವೈದ್ಯರು ಅಥವಾ ಔಷಧಿಗಳು ದೊರಕುವವು ಎಂದು ಹೇಳಲು ಆಗುವುದಿಲ್ಲ, ಆದುದರಿಂದ ರೋಗಗಳನ್ನು ತಡೆಗಟ್ಟಲು ಅಥವಾ ನಿಯಂತ್ರಣದಲ್ಲಿಡಲು ಈಗಿನಿಂದಲೇ, ಎಲ್ಲರೂ ತಮಗೆ ಯೋಗ್ಯವಾಗಿರುವ ವ್ಯಾಯಾಮಗಳನ್ನು ಮಾಡಲು ಪ್ರಾರಂಭಿಸಿ.
ಹಿಂದೂ ಧರ್ಮದಲ್ಲಿ ಪೂಜೆಯಲ್ಲಿ ಕರ್ಪೂರದಾರತಿಗೆ ಕರ್ಪೂರವನ್ನು ಉಪಯೋಗಿಸಲಾಗುತ್ತದೆ. ಇದರ ಜೊತೆಗೆ ಕರ್ಪೂರಕ್ಕೆ ಅನೇಕ ಉಪಯೋಗಗಳಿವೆ. ಆ ಬಗ್ಗೆ ಇಲ್ಲಿ ಮಾಹಿತಿ ಪಡೆಯೋಣ.
ಮುಂದಿನ ಕಾಲಕ್ಕಾಗಿ, ನಮ್ಮ ಶರೀರ ಮತ್ತು ಮನಸ್ಸನ್ನು ಸದೃಢಗೊಳಿಸಲು ಈ ಅವಕಾಶದ ಲಾಭ ಪಡೆಯೋಣ.
ಶರದಋತು ಆರಂಭವಾದ ಮೇಲೆ ಒಮ್ಮೆಲೆ ಉಷ್ಣತೆಯ ಪ್ರಮಾಣ ಹೆಚ್ಚಾಗುವುದರಿಂದ ನೈಸರ್ಗಿಕವಾಗಿ ಪಿತ್ತದೋಷ ಹೆಚ್ಚಾಗುತ್ತದೆ ಹಾಗೂ ಕಣ್ಣು ಬರುವುದು (ಕಂಜಂಕ್ಟಿವಾಯಿಟಿಸ್), ಕುರವಾಗುವುದು, ಮೂಲವ್ಯಾಧಿಯ ತೊಂದರೆ ಹೆಚ್ಚಾಗುವುದು, ಜ್ವರ ಬರುವುದು, ಇತ್ಯಾದಿ ರೋಗಗಳಾಗುತ್ತವೆ.
ಮಳೆಗಾಲದ ದಿನಗಳಲ್ಲಿ ಪಚನಶಕ್ತಿಯೂ ಕಡಿಮೆಯಾಗುತ್ತದೆ. ಹಸಿವೆಯು ಕಡಿಮೆಯಾಗುವುದರಿಂದ ಅಪಚನದ ರೋಗವು ನಿರ್ಮಾಣವಾಗುತ್ತದೆ. ಮಳೆಯ ನೀರಿನೊಂದಿಗೆ ಧೂಳು, ಕಸ ಹರಿದು ಬರುವುದರಿಂದ ನೀರು ಕಲುಷಿತಗೊಂಡು ಅದು ಸಹ ರೋಗಗಳಿಗೆ ಕಾರಣವಾಗುತ್ತದೆ. ಆದುದರಿಂದ ಮಳೆಗಾಲದಲ್ಲಿ ವಹಿಸಬೇಕಾದ ವಿಶೇಷ ಕಾಳಜಿಯನ್ನು ಆಯುರ್ವೇದ ತಿಳಿಸಿದೆ.