ಚರ್ಮದ ಶಿಲೀಂಧ್ರ ಸೋಂಕಿಗೆ (‘ಫಂಗಲ್ ಇನ್ಫೆಕ್ಶನ್’ಗೆ) ಆಯುರ್ವೇದ ಚಿಕಿತ್ಸೆ
ತೊಡೆಗಳ ಸಂದುಗಳು, ಕಂಕುಳ, ತೊಡೆಗಳು, ನಿತಂಬ (ಪೃಷ್ಠ) ಇತ್ಯಾದಿ ಭಾಗಗಳಲ್ಲಿ ಎಲ್ಲಿ ಬೆವರಿನಿಂದ ಚರ್ಮವು ಹಸಿಯಾಗುತ್ತದೋ ಅಲ್ಲಿ ಕೆಲವೊಮ್ಮೆ ತುರಿಕೆಯುಂಟಾಗಿ ಸೋಂಕು.
ತೊಡೆಗಳ ಸಂದುಗಳು, ಕಂಕುಳ, ತೊಡೆಗಳು, ನಿತಂಬ (ಪೃಷ್ಠ) ಇತ್ಯಾದಿ ಭಾಗಗಳಲ್ಲಿ ಎಲ್ಲಿ ಬೆವರಿನಿಂದ ಚರ್ಮವು ಹಸಿಯಾಗುತ್ತದೋ ಅಲ್ಲಿ ಕೆಲವೊಮ್ಮೆ ತುರಿಕೆಯುಂಟಾಗಿ ಸೋಂಕು.
ಕಡಿಮೆ ಸ್ಥಳದಲ್ಲಿ ಸಹಜವಾಗಿ ಮಾಡಲು ಸಾಧ್ಯವಾಗುವ ಹಾಗೂ ಚಮತ್ಕಾರಿ ಲಾಭವನ್ನು ನೀಡುವ ಉತ್ತಮ ವ್ಯಾಯಾಮ ಪದ್ಧತಿಯೆಂದರೆ ಆಂಗ್ಲ 8 ರ ಆಕಾರದಲ್ಲಿನ ನಡಿಗೆ
‘ಕುಡಿಯುವ ಶುದ್ಧ ನೀರು ದೇಶದಲ್ಲಿನ ನಾಗರಿಕರ ಸಾಂವಿಧಾನಿಕ ಅಧಿಕಾರವಾಗಿದೆ’; ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದನ್ನು ಸಾಕಾರಗೊಳಿಸುವ ಬದಲು ಅದನ್ನು ಲಾಭಕ್ಕೋಸ್ಕರ ಇರುವ ಇನ್ನೊಂದು ಸಂಪನ್ಮೂಲದ ಹಾಗೆ ಪರಿಗಣಿಸಿವೆ.
ಸ್ಥೂಲಕಾಯವನ್ನು ಕಡಿಮೆಗೊಳಿಸಲು ಪ್ರತಿದಿನ ವ್ಯಾಯಾಮ ಮಾಡಬೇಕು, ಔಷಧಿಯಿಂದ ಮರ್ದನ (ಮಾಲೀಶ್) ಮಾಡಬೇಕು, ಯೋಗ್ಯ ಆಹಾರ ಸೇವನೆ ಮಾಡಬೇಕು ಹಾಗೂ ಔಷಧಿಯನ್ನೂ ಸೇವಿಸಬೇಕು.
ತ್ವಚೆಯ ಮೇಲಾಗಿರುವ ಗಾಯವನ್ನು ಹೋಗಲಾಡಿಸಲು ಆದಷ್ಟು ಸಾಬೂನು ಉಪಯೋಗಿಸದಿರಲು ಪ್ರಯತ್ನಿಸಿರಿ !
ಇವುಗಳನ್ನು ಪಾಲಿಸುವುದರಿಂದ ಕಾಯಿಲೆಗಳು ದೂರವಿರುತ್ತವೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ !
ತಾಮ್ರದಿಂದ ಹೊಟ್ಟೆನೋವು, ಚರ್ಮರೋಗ, ಜಂತಾಗುವುದು, ದಪ್ಪತನ, ಮೂಲವ್ಯಾಧಿ, ಕ್ಷಯ(ಟಿ.ಬಿ.), ಪಾಂಡುರೋಗ (ರಕ್ತದಲ್ಲಿ ಹೆಮೊಗ್ಲೋಬಿನ ಕಡಿಮೆ ಇರುವುದು, ಅನಿಮಿಯಾ) ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ.
ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯದಾಯಕವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳನ್ನು ಪಾಲಿಸುವುದರಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ.
ಯಾವುದೇ ರೀತಿಯ ಜ್ವರ ಅಥವಾ ನೆಗಡಿಯಾಗಿದ್ದಲ್ಲಿ ಹೆದರದೆ ಮುಂದಿನ ಉಪಚಾರಗಳನ್ನು ಮಾಡಬೇಕು ಮತ್ತು ಅದರ ಜೊತೆಗೆ ಪಥ್ಯವನ್ನು ಪಾಲಿಸಬೇಕು.