ಕೈಕಾಲುಗಳಿಗೆ ಎಣ್ಣೆಯನ್ನು ಯಾವ ದಿಕ್ಕಿನಲ್ಲಿ ಹಚ್ಚಬೇಕು ?

ಹೃದಯದ ದಿಕ್ಕಿನಲ್ಲಿ ಮಾಲೀಶು ಮಾಡುವುದರಿಂದ ಅಭಿಧಮನಿಗಳಲ್ಲಿನ ರಕ್ತವು ಹೃದಯದ ಕಡೆ ತಳ್ಳಲ್ಪಟ್ಟು ಅದರ ಪ್ರವಾಹವು ಸರಿಯಾಗಿ ಆಗಲು ಸಹಾಯವಾಗುತ್ತದೆ.

ಸ್ಥೂಲಕಾಯವನ್ನು ಕಡಿಮೆಗೊಳಿಸಲು ಆಯುರ್ವೇದ ಚಿಕಿತ್ಸೆ

ಸ್ಥೂಲಕಾಯವನ್ನು ಕಡಿಮೆಗೊಳಿಸಲು ಪ್ರತಿದಿನ ವ್ಯಾಯಾಮ ಮಾಡಬೇಕು, ಔಷಧಿಯಿಂದ ಮರ್ದನ (ಮಾಲೀಶ್) ಮಾಡಬೇಕು, ಯೋಗ್ಯ ಆಹಾರ ಸೇವನೆ ಮಾಡಬೇಕು ಹಾಗೂ ಔಷಧಿಯನ್ನೂ ಸೇವಿಸಬೇಕು.

ತ್ವಚೆಯ ಫಂಗಸ್‌ನಿಂದ ಉತ್ಪನ್ನವಾಗುವ ಗಜಕರ್ಣದಂತಹ ರೋಗಕ್ಕೆ ಸುಲಭ ಉಪಾಯ

ತ್ವಚೆಯ ಮೇಲಾಗಿರುವ ಗಾಯವನ್ನು ಹೋಗಲಾಡಿಸಲು ಆದಷ್ಟು ಸಾಬೂನು ಉಪಯೋಗಿಸದಿರಲು ಪ್ರಯತ್ನಿಸಿರಿ !

ಬೆಂಕಿ ಎಂದರೇನು ?

ಇಂಧನವು (ಜ್ವಲನಶೀಲ ಪದಾರ್ಥ) ಆಮ್ಲಜನಕದೊಂದಿಗೆ ಸಂಯೋಗಗೊಂಡು ಇಂಧನದಲ್ಲಿ ಸ್ಥಿತಿರೂಪದಲ್ಲಿರುವ ಇಂಧನವು ಮುಕ್ತವಾಗುತ್ತದೆಯೋ, ಆ ಕ್ರಿಯೆಗೆ ‘ಬೆಂಕಿ’ ಎನ್ನುತ್ತಾರೆ

ದೈನಂದಿನ ಜೀವನದಲ್ಲಿ ಸಂಭವಿಸುವ ಅಗ್ನಿಆಕಸ್ಮಿಕದ ಸಮಯದಲ್ಲಿ ಅದನ್ನು ಹೇಗೆ ಎದುರಿಸುವುದು ?

ಎತ್ತರದ ಕಟ್ಟಡಕ್ಕೆ ಬೆಂಕಿ ತಗಲಿದರೆ ೧. ಗೊಂದಲಕ್ಕೆ ಒಳಗಾಗದೇ ಮೆಟ್ಟಿಲುಗಳ ಒಂದೇ ಬದಿಯನ್ನು ಉಪಯೋಗಿಸಿ ಶಿಸ್ತಿನಿಂದ ಕೆಳಗಿಳಿಯಿರಿ. ೨. ಬೆಂಕಿಯಿಂದಾಗಿ ಕೆಳಗೆ ಬರಲು ಸಾಧ್ಯವಾಗದಿದ್ದರೆ ಎಲ್ಲರೂ ಒಟ್ಟಿಗೆ ಸೇರಿರಿ, ಇದರಿಂದ ಅಗ್ನಿಶಾಮಕ ದಳಕ್ಕೆ ನಿಮ್ಮನ್ನು ಬಿಡುಗಡೆಗೊಳಿಸಲು ಸುಲಭವಾಗುವುದು. ೩. ರೋಗಿಗಳು, ವೃದ್ಧರು ಮತ್ತುಸ್ತ್ರೀಯರನ್ನು ಮೊದಲು ಬಿಡುಗಡೆಗೊಳಿಸಿ, ಹಾಗೆಯೇ ಅಕ್ಕಪಕ್ಕದವರಿಗೆ ಸಹಾಯ ಮಾಡಿರಿ. ೪. ಹೆದರಿ ಎತ್ತರದಿಂದ ಕೆಳಗೆ ಜಿಗಿಯಬೇಡಿ. ೫. ಲಿಫ್ಟನ್ನು ಸುತಾರಾಂ ಉಪಯೋಗಿಸಬೇಡಿ ಮತ್ತು ಇತರರಿಗೂ ಉಪಯೋಗಿಸಲು ಬಿಡಬೇಡಿ. ಸಾಧ್ಯವಿದ್ದರೆ ಲಿಫ್ಟನ್ನು ಕೆಳಗಿನ ಮಹಡಿಗೆ ತಂದು … Read more

ಅಗ್ನಿಶಮನದ ಮಾಧ್ಯಮಗಳು

ನೀರು ಕಡಿಮೆ ಮೌಲ್ಯದ, ಹಾಗೆಯೇ ಎಲ್ಲೆಡೆ ಮತ್ತು ಸಹಜವಾಗಿ ಸಿಗುವ ನೀರು ಅಗ್ನಿಶಮನದ ಪ್ರಭಾವಿ ಮಾಧ್ಯಮವಾಗಿದೆ. ಉರಿಯುವ ಕಟ್ಟಿಗೆ, ಕಾಗದ ದಂತಹ ಕಾರ್ಬನ್‌ಯುಕ್ತ ಪದಾರ್ಥ ಗಳ ಮೇಲೆ (‘ಎ ವಿಧದ ಬೆಂಕಿ) ಅಥವಾ ಲೋಹಗಳ ಮೇಲೆ (‘ಡಿ ವಿಧದ ಬೆಂಕಿ) ನೀರನ್ನು ಸತತವಾಗಿ ಸಿಂಪಡಿಸಿದರೆ ನೀರು ಸುಡುವ ಪದಾರ್ಥಗಳಲ್ಲಿನ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಉಷ್ಣತೆಯನ್ನು ಹೀರಿಕೊಳ್ಳುವ ವೇಗವು ಉಷ್ಣತೆನಿರ್ಮಿತಿಯ ವೇಗಕ್ಕಿಂತ ಹೆಚ್ಚಿದ್ದಲ್ಲಿ ಬೆಂಕಿ ಆರುತ್ತದೆ. ಹಾಗೆಯೇ ಸುಡುವ ಪದಾರ್ಥದ ಮೇಲೆ ನೀರು ಬೀಳುತ್ತಲೇ ಕೆಲವೊಂದು ಪ್ರಮಾಣದಲ್ಲಿ ಹೊಗೆ ನಿರ್ಮಾಣವಾಗುತ್ತದೆ. … Read more

ಬೆಂಕಿಯನ್ನು ನೋಡಿದಾಗ ನೀವೇನು ಮಾಡುವಿರಿ ?

ಬೆಂಕಿ ಎಂದ ಕೂಡಲೆ ನಮಗೆ ನೆನಪಾಗುವುದು ಅಗ್ನಿಶಾಮಕ ದಳ ಮತ್ತು ಗಂಟೆಯನ್ನು ಬಾರಿಸುತ್ತಾ ಬರುವ ಅಗ್ನಿಶಮನದ ವಾಹನ ! ಎಲ್ಲಿಯೂ ಬೆಂಕಿ ತಾಗಿರುವುದು ಕಂಡುಬಂದರೆ ಏನು ಮಾಡಬೇಕು ಎಂಬುದು ‘ಶಮನ’ ಶಬ್ದದಿಂದ ತಿಳಿಯುತ್ತದೆ.

ವಿವಿಧ ಆಪತ್ಕಾಲೀನ ಪ್ರಸಂಗದಲ್ಲಿ ಮಾಡಬೇಕಾದ ಪ್ರಥಮೋಪಚಾರ ಮತ್ತು ಇತರ ಉಪಾಯಯೋಜನೆ

೧. ಪ್ರಥಮ ಚಿಕಿತ್ಸೆಯ ವ್ಯಾಖ್ಯೆ ಆಕಸ್ಮಿಕವಾಗಿ ರೋಗಿಯಾದ (ಅನಾರೋಗ್ಯವಾದ) / ಅಪಘಾತದಿಂದಾಗಿ ಗಾಯಗೊಂಡ ವ್ಯಕ್ತಿಗೆ ಡಾಕ್ಟರ್, ವೈದ್ಯ ಅಥವಾ ಆಂಬುಲೆನ್ಸ್ ಲಭ್ಯವಾಗುವವರೆಗೆ ಮಾಡಬೇಕಾದ ತಾತ್ಕಾಲಿಕ ಅಥವಾ ಪ್ರಾಥಮಿಕ ಸ್ವರೂಪದ ಚಿಕಿತ್ಸೆಗೆ ‘ಪ್ರಥಮ ಚಿಕಿತ್ಸೆ’ ಎನ್ನುತ್ತಾರೆ. ಪ್ರಥಮ ಚಿಕಿತ್ಸೆಯಲ್ಲಿ ವೈದ್ಯಕೀಯ ಚಿಕಿತ್ಸೆಗಳು (ಮೆಡಿಕಲ್ ಟ್ರೀಟ್‌ಮೆಂಟ್) ಒಳಗೊಂಡಿರುವುದಿಲ್ಲ. ೨. ಮೂಲಭೂತ ಉದ್ದೇಶಗಳು ಅ. ರೋಗಿಯ ಪ್ರಾಣಾಪಾಯವನ್ನು ದೂರಗೊಳಿಸುವುದು ಆ. ರೋಗಿಯ ಸ್ಥಿತಿ ಹೆಚ್ಚು ಗಂಭೀರವಾಗಲು ಬಿಡದಿರುವುದು ಇ. ರೋಗಿಯು ಬೇಗನೆ ಗುಣಮುಖನಾಗಲು ಪ್ರಯತ್ನಿಸುವುದು ಈ. ರೋಗಿಗೆ ಶೀಘ್ರ ವೈದ್ಯಕೀಯ ಸಹಾಯ … Read more