ನಾಗರಿಕರೇ, ಯುದ್ಧಕಾಲದಲ್ಲಿ ಹೇಗೆ ವರ್ತಿಸುವಿರಿ?

ದೇಶದಲ್ಲಿ ಯುದ್ಧಜನ್ಯ ಪರಿಸ್ಥಿತಿ ಉದ್ಭವಿಸಿದರೆ ನಾಗರಿಕರಾಗಿರುವ ನಿಮ್ಮ ಕರ್ತವ್ಯಗಳನ್ನು ಪಾಲಿಸಿ ರಾಷ್ಟ್ರಪ್ರೇಮ ತೋರಿಸಿ ೧. ಶತ್ರುರಾಷ್ಟ್ರವು ಮಾಡಿದ ಆಕ್ರಮಣ, ಆ ಕುರಿತಾದ ದೇಶದ ನಿರ್ಣಯಗಳು ಇತ್ಯಾದಿಗಳ ಬಗ್ಗೆ ಅಪಪ್ರಚಾರ ಮಾಡುವ ವರದಿಗಳು; ಶತ್ರುರಾಷ್ಟ್ರಕ್ಕೆ ಪೂರಕವಾಗಿ ಬಂದ ಕಿರುಸಂದೇಶಗಳು, ಚಿತ್ರಪಟಗಳು (ವೀಡಿಯೊಗಳು) ಇತ್ಯಾದಿಗಳನ್ನು ಇತರರಿಗೆ ಕಳುಹಿಸಬೇಡಿ. ೨. ಸರ್ಕಾರದ ಯುದ್ಧನೀತಿ ಅಥವಾ ಸೈನ್ಯದ ಚಲನವಲನದ ಬಗ್ಗೆ ಸಮಾಜದಲ್ಲಿ ವಿನಾಕಾರಣ ಗೊಂದಲ ಹಬ್ಬಿಸಬೇಡಿ; ಏಕೆಂದರೆ ಶತ್ರುರಾಷ್ಟ್ರಕ್ಕೆ ಅದರ ಲಾಭವಾಗಬಹುದು. ಯುದ್ಧದ ಸಮಯದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು, ಮಾಧ್ಯಮಗಳು ಇತ್ಯಾದಿಗಳು … Read more

floods

ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!

ದಂಗೆಯಂತಹ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು, ಮನಸ್ಸಿನ ಸಮತೋಲನ ತಪ್ಪದಂತೆ ಸಾಧ್ಯವಾಗಬೇಕು ಇದಕ್ಕಾಗಿ ‘ಸ್ವಯಂಸೂಚನೆ’ಗಳನ್ನು ತೆಗೆದುಕೊಳ್ಳಬಹುದು.

ಪುಷ್ಪೌಷಧಿ (Bach Flower Remedies)

ಪುಷ್ಪೌಷಧಿಯಲ್ಲಿ 39 ಔಷಧಿಗಳಿದ್ದು, ಅವುಗಳನ್ನು ಹೂವುಗಳಿಂದ ಸಿದ್ಧಪಡಿಸಲಾಗಿದೆ. ಇವು ನೈಸರ್ಗಿಕವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.

ರೋಗ ನಿವಾರಣೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ

ಖಾಲಿ ಪೆಟ್ಟಿಗೆ ಉಪಯೋಗಿಸಿ ಮಾಡುವ ಆದ್ಯಾತ್ಮಿಕ ಉಪಾಯವು ಅತ್ಯಂತ ಸರಳವಾದ, ಎಲ್ಲಿಯೂ ಮಾಡಬಹುದಾದ, ಯಾವುದೇ ಬಂಧನಗಳಿಲ್ಲದ ಉಪಾಯ ಪದ್ಧತಿಯಾಗಿದೆ.

ಅನೇಕ ಕಾಯಿಲೆಗಳನ್ನು ಆಹ್ವಾನಿಸುವ ಮಾನಸಿಕ ಒತ್ತಡ!

ಮಾನಸಿಕ ಒತ್ತಡವು ನಮ್ಮ ಶರೀರದಲ್ಲಿನ ವಿವಿಧ ಕೋಶಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಆ ಪರಿಣಾಮಗಳು ಯಾವ ರೀತಿಯದ್ದಾಗಿರುತ್ತವೆ ಎಂದು ನೋಡೋಣ… ಅಸ್ಥಿ ಮತ್ತು ಸ್ನಾಯು ವ್ಯವಸ್ಥೆ  (Bones and muscles) ಮಾನಸಿಕ ಒತ್ತಡವಿದ್ದರೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆ. ಸ್ನಾಯುಗಳ ಮೇಲೆ ಒತ್ತಡ ಬರುವುದು, ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅನಿರೀಕ್ಷಿತವಾಗಿ ಬಂದ ಮಾನಸಿಕ ಒತ್ತಡದಿಂದ ಹೇಗೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆಯೋ, ಹಾಗೆಯೆ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾದಾಗ ಸ್ನಾಯುಗಳ ಮೇಲೆ ಬಂದಿರುವ … Read more

ಪ್ರಾಣಶಕ್ತಿವಹನ ಉಪಾಯಪದ್ಧತಿ ಬಗ್ಗೆ ಪ್ರಶ್ನೋತ್ತರ

ಮೊದಲು ನನ್ನ ಮನಸ್ಸಿನಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಅನೇಕ ಪ್ರಶ್ನೆಗಳು ಬರುತ್ತಿದ್ದವು; ಆದ್ದರಿಂದ ‘ನನ್ನ ನಾಮಜಪಾದಿ ಉಪಾಯಗಳು ಸರಿಯಾಗಿ ಆಗುತ್ತಿರಲಿಲ್ಲ’, ಎಂವುದುರ ಬಗ್ಗೆ ನನಗೆ ಒತ್ತಡವಿರುತ್ತಿತ್ತು ಮತ್ತು ನಾಮಜಪ ನಡೆದ ನಂತರವೂ ನನಗೆ ಸಮಾಧಾನವಾಗುತ್ತಿರಲಿಲ್ಲ. ೧೮.೮.೨೦೨೪ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಮದಲ್ಲಿ ನನಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಮಾರ್ಗದರ್ಶನ ಲಭಿಸಿತು. ಅವರ ಮಾರ್ಗದರ್ಶನವನ್ನು ಕೇಳಿ ನನ್ನ ಮನಸ್ಸು ಸಕಾರಾತ್ಮಕವಾಯಿತು. ಆದುದರಿಂದ ನನಗೆ ದೇವರ ಕೃಪೆಯಿಂದ ನಾಮಜಪಾದಿ ಉಪಾಯಗಳ ಪರಿಣಾಮವನ್ನು ಸ್ವಲ್ಪ ಪ್ರಮಾಣದಲ್ಲಿ ಅನುಭವಿಸಲು … Read more

ಕೆಂಗಣ್ಣು (Conjunctivitis) – ಕಾರಣಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ನಾಮಜಪ

ಕೆಂಗಣ್ಣು ಸೋಂಕು (conjunctivitis) ಎಂದರೇನು, ಅದಕ್ಕೆ ಕಾರಣವೇನು, ಅದರ ಲಕ್ಷಣಗಳು ಯಾವವು, ಯಾವ ಚಿಕಿತ್ಸೆಯನ್ನು ಪಡೆಯಬಹುದು, ಮುಂತಾದ ಎಲ್ಲ ಪ್ರಶ್ನೆಗಳಿಗೆ ಉತ್ತರ.

ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು – 4

ಸ್ನಾಯುಗಳು ಗಂಟಾಗುವುದು, ಮೈಯಸ್ತೇನಿಯಾ ಗ್ರ್ಯಾವಿಸ್, ನೆಫ್ರಾಟಿಕ್ ಸಿಂಡ್ರೋಮ್, ಯುವಾವಸ್ಥೆಯಲ್ಲಿ ಹೆಚ್ಚುವ ಲೈಂಗಿಕ ವಿಚಾರ, ಮುಂತಾದ ಸಮಸ್ಯೆಗಳ ಮೇಲೆ ನಾಮಜಪ ಉಪಾಯ