ಪ್ರಶಂಸೆಯಲ್ಲಿ ಸಿಲುಕದೆ ಸಾಧನೆಯಲ್ಲಿ ಮುಂದುವರಿಯಲು ಮಾರ್ಗದರ್ಶಕ ವಿಚಾರಗಳು

ಯಾರಾದರೊಬ್ಬರು ನಮ್ಮನ್ನು ಹೊಗಳಿದರೆ ಅದರಲ್ಲಿ ಸಿಲಿಕದೆ ಅದನ್ನು ಹೇಗೆ ವೀಕ್ಷಿಸುವುದರಿಂದ ಸಾಧನೆಯಲ್ಲಿ ಪ್ರಯೋಜನವಾಗುತ್ತದೆ ಎಂಬುದರ ಮಾರ್ಗದರ್ಶನ

ಪಂಚ ಮಹಾಭೂತಗಳೊಂದಿಗೆ ಅಷ್ಟಾಂಗ ಸಾಧನೆಗಿರುವ ಸಂಬಂಧ

ದೇಹದಲ್ಲಿನ ಪಂಚತತ್ತ್ವಗಳ ಪೈಕಿ ಒಂದೊಂದು ತತ್ತ್ವ ಚೈತನ್ಯದ ಸ್ತರದಲ್ಲಿ ಕಾರ್ಯನಿರತವಾಗಿ ಅದು ಪ್ರಕ್ಷೇಪಣೆಯಾಗಲು ಪೂರಕವಾದ ಅಷ್ಟಾಂಗ ಸಾಧನೆಯ ಹಂತಗಳ ವಿಶ್ಲೇಷಣೆ

ಜ್ಞಾನಯೋಗಿ ಪೂ. ಅನಂತ ಆಠವಲೆ

ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು!

ಮಹಾತ್ಮರಿರಲಿ ಈಶ್ವರನೇ ಇರಲಿ, ಮನುಷ್ಯನ ಸ್ವಭಾವದಲ್ಲಿರುವ ದೋಷಗಳನ್ನು ತೆಗೆದುಹಾಕುವುದಿಲ್ಲ, ಅವರು ಚಿತ್ತಶುದ್ಧಿಯನ್ನು ಮಾಡುವುದಿಲ್ಲ. ಅದನ್ನು ನಾವೇ ಮಾಡಿಕೊಳ್ಳಬೇಕು.

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

ಕೋಟಿ ಕೋಟಿ ಕೃತಜ್ಞತೆಗಳು ಎಂದು ಏಕೆ ಹೇಳುತ್ತಾರೆ ?

ಭಕ್ತರು ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ‘ದೇವರೇ, ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು’ ಎಂದು ಹೇಳುತ್ತಾರೆ. ‘ಕೋಟಿ ಕೋಟಿ ಕೃತಜ್ಞತೆಗಳು’ ಎಂಬುವುದರ ಅರ್ಥವೇನು?

ಪೂ. ಶಿವಾಜಿ ವಟಕರ, H.H. Shivaji Vatkar

ಗುರು-ಶಿಷ್ಯ ಸಂಬಂಧವನ್ನು ಬಲಿಷ್ಠಗೊಳಿಸುವ ಕೃತಜ್ಞತಾಭಾವ

ಯಾರಾದರೂ ಸಹಾಯ ಅಥವಾ ಉಪಕಾರ ಮಾಡಿದರೆ, ಕೇವಲ ಔಪಚಾರಿಕತೆಗೆ ಉಪಕಾರ ಹೇಗೆ ತೀರಿಸಲಿ ಅಥವಾ ಧನ್ಯವಾದ (ಥ್ಯಾಂಕ್ ಯು) ಹೇಳಿ ಆ ವಿಷಯವನ್ನು ಅಲ್ಲಿಯೇ ಬಿಟ್ಟು ಬಿಡುತ್ತೇವೆ.

ಗುರುಮಹಿಮೆ

೧. ಶ್ರೀ ಗುರುಸ್ತುತಿ ೧ ಅ. ಶಾಸ್ತ್ರಗಳಲ್ಲಿ ಶ್ರೀ ಗುರುಗಳ ಸ್ತುತಿಗಾಗಿ ನೀಡಿದ ಮಂತ್ರ ೧. ತೀರ್ಥಸ್ವರೂಪಾಯ ನಮಃ | ಅಂದರೆ ತೀರ್ಥ ಸ್ವರೂಪರಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು. ೨. ಉದಾರಹೃದಯಾಯ ನಮಃ | ಅಂದರೆ ಉದಾರ ಹೃದಯವಿರುವಂತಹ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು. ೩. ಜಿತೇಂದ್ರಿಯಾಯ ನಮಃ | ಅಂದರೆ ಯಾರು ಜಿತೇಂದ್ರಿಯರಾಗಿರುತ್ತಾರೆಯೋ, ಯಾರ ಸ್ಮರಣೆಯಿಂದ ನಾವು ಸಹ ಜಿತೇಂದ್ರಿಯರಾಗುತ್ತೇವೆಯೋ, ಇಂದ್ರಿಯಗಳನ್ನು ಗೆದ್ದ ಅಂತಹ ಶ್ರೀ ಗುರುಗಳಿಗೆ ನಮಸ್ಕಾರಗಳು. ೪. ಪಾವಕಾಯ ನಮಃ | … Read more

ಜ್ಞಾನಯೋಗಿ ಪೂ. ಅನಂತ ಆಠವಲೆ

ನನ್ನಲ್ಲಿ ಅಷ್ಟಸಾತ್ತ್ವಿಕ ಭಾವ ಏಕೆ ಜಾಗೃತವಾಗುವುದಿಲ್ಲ ?

ಮನಸ್ಸು ಸಾತ್ವಿಕವಾದರೆ ಸ್ವೇದ (ಬೆವರು), ಸ್ತಂಭ (ಜಡತ್ವ), ರೋಮಾಂಚ, ಸ್ವರಭಂಗ, ಕಂಪನ, ವೈವರ್ಣ್ಯ (ಮುಖ ಬಿಳುಚಿಕೊಳ್ಳುವುದು), ಕಣ್ಣೀರು ಮತ್ತು ಮೂರ್ಛೆ ಅನುಭವಿಸಬಹುದು

ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸದ ಮಹತ್ವ

ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸದ ಮಹತ್ವ, ಈ ಅವಧಿಯಲ್ಲಿ ಮಾಡಬೇಕಾದ ವ್ರತಗಳು ಮತ್ತು ಪುಣ್ಯಪ್ರದ ಕಾರ್ಯಗಳು ಹಾಗೂ ಅವುಗಳನ್ನು ಮಾಡುವ ಹಿಂದಿರುವ ಶಾಸ್ತ್ರ ತಿಳಿದುಕೊಳ್ಳಿ

ಮನೆಯಲ್ಲಿದ್ದು ಪ್ರಸಾರಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ

ಸನಾತನ ಸಂಸ್ಥೆಯ ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಿ, ಸನಾತನ ಧರ್ಮದ ಸೇವೆಯ ಅವಕಾಶ ನಿಮ್ಮದಾಗಿಸಿ! ಸನಾತನ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ. ಕಳೆದ ಅನೇಕ ವರ್ಷಗಳಿಂದ ಸನಾತನದ ಸಾಧಕರು ನಿಸ್ವಾರ್ಥಭಾವದಿಂದ ರಾಷ್ಟ್ರ ಮತ್ತು ಧರ್ಮದ ಸೇವೆಯನ್ನು ಮಾಡುತ್ತಿದ್ದಾರೆ. ಅನೇಕ ಸಾಧಕರು ಪೂರ್ಣವೇಳೆ ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ತಮ್ಮನ್ನು … Read more

ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ

ಶ್ರೀ ಗುರುಗಳ ಧರ್ಮಸಂಸ್ಥಾಪನೆಯ ಐತಿಹಾಸಿಕ ಕಾರ್ಯದಲ್ಲಿ ಜವಾಬ್ದಾರಿ ವಹಿಸಿ ಸೇವೆ ಮಾಡಿ ! ಶ್ರೀ ಗುರುಗಳ ಅವತಾರಿ ಕಾರ್ಯದಲ್ಲಿ ಉತ್ತಮ ಸಮಷ್ಟಿ ಶಿಷ್ಯರಾಗಿ ಸಹಭಾಗಿಯಾಗಿ !