ಪುಷ್ಪೌಷಧಿ (Bach Flower Remedies)
ಪುಷ್ಪೌಷಧಿಯಲ್ಲಿ 39 ಔಷಧಿಗಳಿದ್ದು, ಅವುಗಳನ್ನು ಹೂವುಗಳಿಂದ ಸಿದ್ಧಪಡಿಸಲಾಗಿದೆ. ಇವು ನೈಸರ್ಗಿಕವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಪುಷ್ಪೌಷಧಿಯಲ್ಲಿ 39 ಔಷಧಿಗಳಿದ್ದು, ಅವುಗಳನ್ನು ಹೂವುಗಳಿಂದ ಸಿದ್ಧಪಡಿಸಲಾಗಿದೆ. ಇವು ನೈಸರ್ಗಿಕವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಖಾಲಿ ಪೆಟ್ಟಿಗೆ ಉಪಯೋಗಿಸಿ ಮಾಡುವ ಆದ್ಯಾತ್ಮಿಕ ಉಪಾಯವು ಅತ್ಯಂತ ಸರಳವಾದ, ಎಲ್ಲಿಯೂ ಮಾಡಬಹುದಾದ, ಯಾವುದೇ ಬಂಧನಗಳಿಲ್ಲದ ಉಪಾಯ ಪದ್ಧತಿಯಾಗಿದೆ.
ಮಾನಸಿಕ ಒತ್ತಡವು ನಮ್ಮ ಶರೀರದಲ್ಲಿನ ವಿವಿಧ ಕೋಶಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಆ ಪರಿಣಾಮಗಳು ಯಾವ ರೀತಿಯದ್ದಾಗಿರುತ್ತವೆ ಎಂದು ನೋಡೋಣ… ಅಸ್ಥಿ ಮತ್ತು ಸ್ನಾಯು ವ್ಯವಸ್ಥೆ (Bones and muscles) ಮಾನಸಿಕ ಒತ್ತಡವಿದ್ದರೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆ. ಸ್ನಾಯುಗಳ ಮೇಲೆ ಒತ್ತಡ ಬರುವುದು, ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅನಿರೀಕ್ಷಿತವಾಗಿ ಬಂದ ಮಾನಸಿಕ ಒತ್ತಡದಿಂದ ಹೇಗೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆಯೋ, ಹಾಗೆಯೆ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾದಾಗ ಸ್ನಾಯುಗಳ ಮೇಲೆ ಬಂದಿರುವ … Read more
ಮುಂದೆ ‘ರಾಮರಾಜ್ಯದ ಸ್ಥಾಪನೆ’ಯಾಗಲು, ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ಜಪವನ್ನು ಕಡಿಮೆಪಕ್ಷ ೧೦ ಮಾಲೆಗಳು ಮತ್ತು ಗರಿಷ್ಠ ಸಾಧ್ಯವಾದಷ್ಟು ಮಾಡಬೇಕು.
ಜೀವದ ಜನ್ಮದ ನಂತರ ೩ ರಿಂದ ೪ ತಿಂಗಳ ನಂತರ ಅದರ ಅಂಗೈ ಮೇಲೆ ಪ್ರಾರಬ್ಧ-ಕರ್ಮಕ್ಕನುಸಾರ ಮುಖ್ಯ ರೇಖೆಗಳ ವಿಕಾಸವಾಗುತ್ತದೆ. ಇವು ವ್ಯಕ್ತಿಯ ಮೆದುಳಿನ ನಕಾಶೆಯಾಗಿರುತ್ತದೆ.
ಸ್ನಾನ, ದಾನ, ವ್ರತಾದಿ ಯಾವುದೇ ಸತ್ಕರ್ಮ ಮಾಡುವಾಗ ಸಂಕಲ್ಪವನ್ನು ಮಾಡಬೇಕು, ಇಲ್ಲದಿದ್ದರೆ (ಆ) ಪುಣ್ಯಕರ್ಮಗಳು ನಿಷ್ಫಲವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ
ಸಾಮಾನ್ಯವಾಗಿ ನಾವು ದಿನವಿಡಿ ಯಾವುದಾದರೂ ಧಾರ್ಮಿಕ ಕೃತಿಯನ್ನು ಮಾಡುತ್ತಿರುತ್ತೇವೆ, ಉದಾ. ಬೆಳಗ್ಗೆ ಎದ್ದ ನಂತರ ದೇವತೆಗಳನ್ನು ಸ್ಮರಿಸುವುದು (ಪ್ರಾತಃಸ್ಮರಣೆ), ಸ್ನಾನವನ್ನು ಮಾಡಿ ಮನೆಯಲ್ಲಿ ದೇವರ ಪೂಜೆ ಮಾಡುವುದು, ಸೌಭಾಗ್ಯವತಿ ಸ್ತ್ರೀಯರು ಅನ್ನಪೂರ್ಣೇಶ್ವರಿದೇವಿಯ ಪೂಜೆಯನ್ನು ಮಾಡುವುದು ಮತ್ತು ತುಳಸಿಗೆ ನೀರು ಹಾಕುವುದು, ದೇವರ ಪೂಜೆಯ ನಂತರ ಅಥವಾ ಮಧ್ಯಾಹ್ನ ನೈವೇದ್ಯವನ್ನು ಅರ್ಪಿಸುವುದು, ಸಾಯಂಕಾಲ ತುಳಸಿಯ ಮುಂದೆ ದೀಪವನ್ನು ಹಚ್ಚಿ ನಮಸ್ಕಾರ ಮಾಡುವುದು, ಸಾಯಂಕಾಲ ರಾಮರಕ್ಷಾ, ಶುಭಂ ಕರೋತಿ ಇತ್ಯಾದಿ ಸ್ತ್ರೋತ್ರ-ಶ್ಲೋಕಗಳನ್ನು ಪಠಿಸುವುದು, ದೇವತೆಗಳ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು … Read more
ಶ್ರೀಮದ್ಭಾಗವತ, ವೇದಗಳು, ಶ್ರೀಮದ್ಭಗವದ್ಗೀತೆ, ಉಪನಿಷತ್ತು ಇತ್ಯಾದಿ ಧರ್ಮಗ್ರಂಥಗಳಲ್ಲಿರುವ ಅನೇಕ ಶ್ಲೋಕಗಳ ಮಾಧ್ಯಮದಿಂದ ಮನುಷ್ಯ ಜನ್ಮದ ಉದ್ದೇಶವನ್ನು ತಿಳಿದುಕೊಳ್ಳೋಣ.
ಮೃತ ವ್ಯಕ್ತಿಯ ಕೈಗಡಿಯಾರ, ಸಂಚಾರಿವಾಣಿ (ಮೊಬೈಲ್), ಬರವಣಿಗೆಯ ವಸ್ತು, ಪುಸ್ತಕ, ಬ್ಯಾಗ್ ಇತ್ಯಾದಿ ವಸ್ತುಗಳನ್ನು ಏನು ಮಾಡಬೇಕು ಎಂಬುದಕ್ಕೆ ಅಧ್ಯಾತ್ಮಶಾಸ್ತ್ರದಲ್ಲಿರುವ ಉತ್ತರ.
27 ವರ್ಷಗಳಿಂದ ಬಾಕಿ ಉಳಿದಿದ್ದ ಮೊಕದ್ದಮೆಯಿಂದ ಪುಣೆ ನ್ಯಾಯಾಲಯದಲ್ಲಿ ಆತ್ಮಹತ್ಯೆ ದೇಶದಾದ್ಯಂತದ 5 ಕೋಟಿ ಪ್ರಕರಣಗಳು, ನ್ಯಾಯಕ್ಕಾಗಿ 324 ವರ್ಷಗಳ ಪ್ರತಿಕ್ಷೆ ಶ್ರೀ. ಅಭಯ್ ವರ್ತಕ್, ಸನಾತನ ಸಂಸ್ಥೆ ‘ತಾರೀಖಿನ ಮೇಲೆ ತಾರೀಖು’ ಎಂಬ ದುಷ್ಚಕ್ರದಲ್ಲಿ 27 ವರ್ಷಗಳ ಕಾಲ ಸಿಲುಕಿ, ನ್ಯಾಯಕ್ಕಾಗಿ ಕಾಯುತ್ತಾ ಹತಾಶರಾದ ಶ್ರೀ. ನಾಮದೇವ್ ಜಾಧವ್ ಅವರು ಪುಣೆ ನ್ಯಾಯಾಲಯದ ಕಟ್ಟಡದಿಂದ ಹಾರಿ ತಮ್ಮ ಜೀವನವನ್ನು ಕೊನೆಗೊಳಿಸಿದರು. ಇದು ಆತ್ಮಹತ್ಯೆಯಲ್ಲ, ಬದಲಿಗೆ ವಿಳಂಬ ಮತ್ತು ಉದಾಸೀನತೆಯಿಂದ ಕೂಡಿದ ವ್ಯವಸ್ಥೆಯಿಂದಾದ ಕೊಲೆ ಎಂದು ಹೇಳಬಹುದು. … Read more