೭.೯.೨೦೨೫ ರ ಖಗ್ರಾಸ ಚಂದ್ರಗ್ರಹಣ – ರಾಶಿಗಳಿಗನುಸಾರ ದೊರೆಯುವ ಫಲ
೭.೯.೨೦೨೫ (ಭಾದ್ರಪದ ಹುಣ್ಣಿಮೆ) ದಂದು ಖಗ್ರಾಸ ಚಂದ್ರಗ್ರಹಣವಿದ್ದು, ಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ರಾಶಿಗಳಿಗನುಸಾರ ದೊರೆಯುವ ಫಲ
೭.೯.೨೦೨೫ (ಭಾದ್ರಪದ ಹುಣ್ಣಿಮೆ) ದಂದು ಖಗ್ರಾಸ ಚಂದ್ರಗ್ರಹಣವಿದ್ದು, ಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ರಾಶಿಗಳಿಗನುಸಾರ ದೊರೆಯುವ ಫಲ
ತೀವ್ರ ಪ್ರಾರಬ್ಧ, ಜಾತಕದಲ್ಲಿ ಕಂಡುಬರುವ ಗ್ರಹದೋಷಗಳ ದುಷ್ಪರಿಣಾಮಗಳು ಸಹ್ಯವಾಗಲು ಆಧ್ಯಾತ್ಮಿಕ ಸಾಧನೆಯು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿದುಕೊಳ್ಳಿ.
ಬೇಷರತ್ ಕ್ಷಮೆಯಾಚಿಸಿ; ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಿ ! – ಸನಾತನ ಸಂಸ್ಥೆಯಿಂದ ಪೃಥ್ವಿರಾಜ್ ಚವ್ಹಾಣ್ ಅವರಿಗೆ ಎಚ್ಚರಿಕೆ ಶ್ರೀ. ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ ಇತ್ತೀಚೆಗೆ, ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಯಿತು. ಅದರ ನಂತರ, ‘ಕೇಸರಿ ಭಯೋತ್ಪಾದನೆ’ಯ ಕಾಂಗ್ರೆಸ್ ಪಿತೂರಿ ಬಹಿರಂಗವಾಯಿತು. ಇದರ ಸಾರಾಂಶವನ್ನು ನೀಡುತ್ತಾ, ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಸನಾತನ ಧರ್ಮವನ್ನು ಮತ್ತೊಮ್ಮೆ ಟೀಕಿಸಿದರು, ಮೊದಲು, ಇದನ್ನು ‘ಕೇಸರಿ ಭಯೋತ್ಪಾದನೆ’ ಎಂಬುದರ ಬದಲು ‘ಸನಾತನೀ ಭಯೋತ್ಪಾದನೆ’ ಕರೆಯಿರಿ … Read more
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಅಭಯ್ ವರ್ತಕ್ 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ ಮತ್ತು ಇತರ ಎಲ್ಲಾ ಹಿಂದುತ್ವನಿಷ್ಠರನ್ನು ನಿರ್ದೋಷಿಗಳೆಂದು NIA ವಿಶೇಷ ನ್ಯಾಯಾಲಯ ತೀರ್ಪು ನೀಡುವ ಮೂಲಕ ಮತ್ತೊಮ್ಮೆ ನ್ಯಾಯದ ದೇವಾಲಯದಲ್ಲಿ ‘ಸತ್ಯ ಗೆಲ್ಲುತ್ತದೆ’ ಎಂದು ಸಾಬೀತಾಗಿದೆ. ಇದು ಸದಾಚಾರದ ವಿಜಯ ಮತ್ತು ಇಡೀ ಹಿಂದೂ ಸಮಾಜಕ್ಕೆ ಐತಿಹಾಸಿಕ ಕ್ಷಣವಾಗಿದೆ. ಸನಾತನ ಸಂಸ್ಥೆ ಈ … Read more
ರಕ್ಷಾಬಂಧನ ಹಬ್ಬವನ್ನು ಆಚರಿಸುವ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ
ಯಾವುದೇ ವಸ್ತುವಿನ ಉತ್ಪಾದನೆಯಾಗುತ್ತಿರುವಾಗ ಅದರಲ್ಲಿ ಉತ್ಪಾದನೆಯ ಸ್ಥಳದ ಮತ್ತು ಅದನ್ನು ತಯಾರಿಸುವವರ ಸ್ಪಂದನಗಳು ಬರುತ್ತಿರುತ್ತವೆ. ಕೆಲವೊಮ್ಮೆ ಈ ಸ್ಪಂದನಗಳು ನಕಾರಾತ್ಮಕವಾಗಿರಲೂ ಬಹುದು. ಆ ವಸ್ತುವನ್ನು ಬಳಸುವವರಿಗೆ ಆ ನಕಾರಾತ್ಮಕ ಸ್ಪಂದನಗಳಿಂದ ತೊಂದರೆಯಾಗಬಹುದು. ಇದಕ್ಕಾಗಿ ಯಾವಾಗಲೂ ಸಿದ್ಧ ಉಡುಪು, ಚಪ್ಪಲಿಗಳಂತಹ ವೈಯಕ್ತಿಕ ಬಳಕೆಯ ಹೊಸ ವಸ್ತುಗಳನ್ನು ಬಳಸುವ ಮೊದಲು ಆಧ್ಯಾತ್ಮಿಕ ಸ್ತರದಲ್ಲಿ ಅವುಗಳ ಶುದ್ಧೀಕರಣ ಮಾಡಿಯೇ ಅನಂತರ ಬಳಸಬೇಕು. ಆಧ್ಯಾತ್ಮಿಕ ಸ್ತರದ ಶುದ್ಧೀಕರಣ ಎಂದರೇನು? ಗೋಮೂತ್ರ ಸಿಂಪಡಿಸುವುದು ವಿಭೂತಿ ಹಚ್ಚುವುದು ಗೋಮೂತ್ರ ಮತ್ತು ವಿಭೂತಿ ಮಿಶ್ರಿತ ನೀರಿನಿಂದ ತೊಳೆಯುವುದು … Read more
ಅಡಚಣೆ ಅಥವಾ ಸಂಭಾವ್ಯ ತೊಂದರೆಯನ್ನು ನಿವಾರಿಸಲು ನಾಮಜಪದ ಮಂಡಲ ಹಾಕುವುದರಿಂದಾಗುವ ಲಾಭ
ಧರ್ಮ, ಧರ್ಮಾಚರಣೆ ಮತ್ತು ಅಧ್ಯಾತ್ಮ ಹಾಗೂ ಸಾಧನೆ ಎಂಬ ನಾಲ್ಕು ಪದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಸಂಕಲ್ಪನೆ.
ಈ ಲೇಖನದಲ್ಲಿ ಪೂರ್ವಗ್ರಹದ ಸ್ವರೂಪ, ಪೂರ್ವಗ್ರಹವನ್ನುಂಟು ಮಾಡುವ ಕಾರಣಗಳು, ಅದರ ಪರಿಣಾಮ ಮತ್ತು ಅದನ್ನು ಹೇಗೆ ನಿವಾರಿಸ ಬಹುದು, ಎಂಬುದನ್ನು ತಿಳಿದುಕೊಳ್ಳೋಣ.
ಮೊದಲು ನನ್ನ ಮನಸ್ಸಿನಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಅನೇಕ ಪ್ರಶ್ನೆಗಳು ಬರುತ್ತಿದ್ದವು; ಆದ್ದರಿಂದ ‘ನನ್ನ ನಾಮಜಪಾದಿ ಉಪಾಯಗಳು ಸರಿಯಾಗಿ ಆಗುತ್ತಿರಲಿಲ್ಲ’, ಎಂವುದುರ ಬಗ್ಗೆ ನನಗೆ ಒತ್ತಡವಿರುತ್ತಿತ್ತು ಮತ್ತು ನಾಮಜಪ ನಡೆದ ನಂತರವೂ ನನಗೆ ಸಮಾಧಾನವಾಗುತ್ತಿರಲಿಲ್ಲ. ೧೮.೮.೨೦೨೪ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಮದಲ್ಲಿ ನನಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಮಾರ್ಗದರ್ಶನ ಲಭಿಸಿತು. ಅವರ ಮಾರ್ಗದರ್ಶನವನ್ನು ಕೇಳಿ ನನ್ನ ಮನಸ್ಸು ಸಕಾರಾತ್ಮಕವಾಯಿತು. ಆದುದರಿಂದ ನನಗೆ ದೇವರ ಕೃಪೆಯಿಂದ ನಾಮಜಪಾದಿ ಉಪಾಯಗಳ ಪರಿಣಾಮವನ್ನು ಸ್ವಲ್ಪ ಪ್ರಮಾಣದಲ್ಲಿ ಅನುಭವಿಸಲು … Read more