ನಿರಪರಾಧಿ ಹಿಂದುತ್ವವಾದಿಗಳ ಒಂಬತ್ತುವರೆ ವರ್ಷಗಳ ನಷ್ಟವನ್ನು ಯಾರು ಭರಿಸುತ್ತಾರೆ ? – ಸನಾತನ ಸಂಸ್ಥೆಯ ಪ್ರಶ್ನೆ
ಪಾನ್ಸರೆ ಹತ್ಯಾಕಾಂಡದಲ್ಲಿ ನಿಷ್ಕಳಂಕ ಹಿಂದುತ್ವವಾದಿಗಳಾದ ಡಾ. ತಾವಡೆ, ಅಮೋಲ್ ಕಾಳೆ ಮತ್ತು ಶರದ್ ಕಳಸ್ಕರ್ ಅವರಿಗೆ ಜಾಮೀನು ! ಶ್ರೀ. ಅಭಯ ವರ್ತಕ್, ವಕ್ತಾರರು, ಸನಾತನ ಸಂಸ್ಥೆ ಕೊಲ್ಲಾಪುರ – ಕಾಮ್ರೇಡ್ ಗೋವಿಂದ ಪಾನ್ಸರೆ ಹತ್ಯಾಕಾಂಡದಲ್ಲಿ ಹಿಂದುತ್ವವಾದಿಗಳಾದ ಡಾ. ವೀರೇಂದ್ರಸಿಂಹ ತಾವಡೆ, ಶ್ರೀ. ಅಮೋಲ್ ಕಾಳೆ ಮತ್ತು ಶ್ರೀ. ಶರದ್ ಕಳಸ್ಕರ್ ಅವರಿಗೆ ಮುಂಬೈ ಉಚ್ಚ ನ್ಯಾಯಾಲಯದ ಕೊಲ್ಲಾಪುರ ಪೀಠವು ಜಾಮೀನು ನೀಡಿದೆ. ನ್ಯಾಯಮೂರ್ತಿ ಶಿವಕುಮಾರ್ ಡಿಗೆ ಅವರು ನೀಡಿದ ಈ ನಿರ್ಧಾರದಿಂದ 9 ವರ್ಷ 6 … Read more
