ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!
ದಂಗೆಯಂತಹ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು, ಮನಸ್ಸಿನ ಸಮತೋಲನ ತಪ್ಪದಂತೆ ಸಾಧ್ಯವಾಗಬೇಕು ಇದಕ್ಕಾಗಿ ‘ಸ್ವಯಂಸೂಚನೆ’ಗಳನ್ನು ತೆಗೆದುಕೊಳ್ಳಬಹುದು.
ದಂಗೆಯಂತಹ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು, ಮನಸ್ಸಿನ ಸಮತೋಲನ ತಪ್ಪದಂತೆ ಸಾಧ್ಯವಾಗಬೇಕು ಇದಕ್ಕಾಗಿ ‘ಸ್ವಯಂಸೂಚನೆ’ಗಳನ್ನು ತೆಗೆದುಕೊಳ್ಳಬಹುದು.
ಕುಟುಂಬದಲ್ಲಿ ಜಗಳ, ವ್ಯಾಧಿ, ಹಣಕಾಸಿನ ತೊಂದರೆ, ನೈರಾಶ್ಯ, ಸಿಗರೇಟು, ಮದ್ಯ ಅಥವಾ ಮಾದಕ ವಸ್ತುಗಳ ವ್ಯಸನದಂತಹ ಸಮಸ್ಯೆಗಳು ಆಧ್ಯಾತ್ಮಿಕ ತೊಂದರೆಗಳಾಗಿರಬಹುದು.
500 ವರ್ಷಗಳ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ದೇವಸ್ಥಾನ ನಿರ್ಮಾಣವಾಗಿದೆ. ಈಗ ನಮ್ಮ ಮುಂದಿನ ಧ್ಯೇಯ ‘ರಾಮರಾಜ್ಯ’ದ ಸ್ಥಾಪನೆ! ರಾಮರಾಜ್ಯದ ವ್ಯಾಪಕ ಧ್ಯೇಯ ಸಾಕಾರಗೊಳಿಸಲು ನಾವು ಸಾಕ್ಷಾತ ಪ್ರಭು ಶ್ರೀರಾಮನ ಆಶೀರ್ವಾದ ಪಡೆದುಕೊಳ್ಳಬೇಕು. ಪ್ರತ್ಯಕ್ಷ ರಾಮರಾಜ್ಯ ಸಾಕಾರವಾಗುವ ಮೊದಲು ಅದು ನಮ್ಮ ಅಂತರ್ಮಮನಸ್ಸಿನಲ್ಲಿ ನಿರ್ಮಾಣವಾಗುವುದು ಆವಶ್ಯಕವಾಗಿದೆ. ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ (ಡಾ.) ಜಯಂತ ಆಠವಲೆಯವರು ‘ರಾಮರಾಜ್ಯ’ ಸಾಕಾರವಾಗುವವರೆಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಎಂಬ ನಾಮಜಪ ಮಾಡುವ ದಿಶೆಯನ್ನು ನಮಗೆ ನೀಡಿದ್ದಾರೆ. … Read more
ಮಾನವನ ಶರೀರ ಅಥವಾ ಶರೀರದ ಅವಯವಗಳ (ಉದಾ. ಕೈ ಬೆರಳುಗಳನ್ನು ಒಂದಕ್ಕೊಂದು ಜೋಡಿಸುವುದರಿಂದಾಗುವ) ಆಕೃತಿಗಳಿಗೆ ಮುದ್ರೆ ಎಂದು ಕರೆಯುತ್ತೇವೆ.
ಪುಷ್ಪೌಷಧಿಯಲ್ಲಿ 39 ಔಷಧಿಗಳಿದ್ದು, ಅವುಗಳನ್ನು ಹೂವುಗಳಿಂದ ಸಿದ್ಧಪಡಿಸಲಾಗಿದೆ. ಇವು ನೈಸರ್ಗಿಕವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಖಾಲಿ ಪೆಟ್ಟಿಗೆ ಉಪಯೋಗಿಸಿ ಮಾಡುವ ಆದ್ಯಾತ್ಮಿಕ ಉಪಾಯವು ಅತ್ಯಂತ ಸರಳವಾದ, ಎಲ್ಲಿಯೂ ಮಾಡಬಹುದಾದ, ಯಾವುದೇ ಬಂಧನಗಳಿಲ್ಲದ ಉಪಾಯ ಪದ್ಧತಿಯಾಗಿದೆ.
ಮಾನಸಿಕ ಒತ್ತಡವು ನಮ್ಮ ಶರೀರದಲ್ಲಿನ ವಿವಿಧ ಕೋಶಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಆ ಪರಿಣಾಮಗಳು ಯಾವ ರೀತಿಯದ್ದಾಗಿರುತ್ತವೆ ಎಂದು ನೋಡೋಣ… ಅಸ್ಥಿ ಮತ್ತು ಸ್ನಾಯು ವ್ಯವಸ್ಥೆ (Bones and muscles) ಮಾನಸಿಕ ಒತ್ತಡವಿದ್ದರೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆ. ಸ್ನಾಯುಗಳ ಮೇಲೆ ಒತ್ತಡ ಬರುವುದು, ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅನಿರೀಕ್ಷಿತವಾಗಿ ಬಂದ ಮಾನಸಿಕ ಒತ್ತಡದಿಂದ ಹೇಗೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆಯೋ, ಹಾಗೆಯೆ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾದಾಗ ಸ್ನಾಯುಗಳ ಮೇಲೆ ಬಂದಿರುವ … Read more
ಮುಂದೆ ‘ರಾಮರಾಜ್ಯದ ಸ್ಥಾಪನೆ’ಯಾಗಲು, ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ಜಪವನ್ನು ಕಡಿಮೆಪಕ್ಷ ೧೦ ಮಾಲೆಗಳು ಮತ್ತು ಗರಿಷ್ಠ ಸಾಧ್ಯವಾದಷ್ಟು ಮಾಡಬೇಕು.
ಜೀವದ ಜನ್ಮದ ನಂತರ ೩ ರಿಂದ ೪ ತಿಂಗಳ ನಂತರ ಅದರ ಅಂಗೈ ಮೇಲೆ ಪ್ರಾರಬ್ಧ-ಕರ್ಮಕ್ಕನುಸಾರ ಮುಖ್ಯ ರೇಖೆಗಳ ವಿಕಾಸವಾಗುತ್ತದೆ. ಇವು ವ್ಯಕ್ತಿಯ ಮೆದುಳಿನ ನಕಾಶೆಯಾಗಿರುತ್ತದೆ.
ಸ್ನಾನ, ದಾನ, ವ್ರತಾದಿ ಯಾವುದೇ ಸತ್ಕರ್ಮ ಮಾಡುವಾಗ ಸಂಕಲ್ಪವನ್ನು ಮಾಡಬೇಕು, ಇಲ್ಲದಿದ್ದರೆ (ಆ) ಪುಣ್ಯಕರ್ಮಗಳು ನಿಷ್ಫಲವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ