ವಾಸ್ತುಶಾಸ್ತ್ರ – ಏನು? ಏಕೆ?

ವಾಸ್ತುಶಾಸ್ತ್ರ ಎಂದರೆ ಗೃಹ (ನಿವಾಸದ) ಆಳವಾದ ಅಧ್ಯಯನ, ಏಕೆಂದರೆ ಅದರ ಶುಭಾಶುಭವು ನಮ್ಮ ಜೀವನದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ.

ಜಾತಕದ ೧೨ ಮನೆಗಳು : ಮಾನವ ಜೀವನವು ಸಂಕುಚಿತತೆಯಿಂದ ವ್ಯಾಪಕತ್ವದತ್ತ ಸಾಗುವ ನೈಸರ್ಗಿಕ ಪ್ರವಾಸವನ್ನು ದರ್ಶಿಸುತ್ತವೆ

ಜಾತಕದ ೧೨ ಮನೆಗಳು -ಕಾಮನೆಗಳು ನಿರ್ಮಾಣ, ಪೂರ್ತಿಗಾಗಿ ಪ್ರಯತ್ನ, ಫಲಾನುಭವ, ಕಲಿಕೆ ಮತ್ತು ಕೊನೆಯಲ್ಲಿ ತ್ಯಾಗ -ಎಂಬ ವ್ಯಕ್ತಿಯ ನೈಸರ್ಗಿಕ ವಿಕಾಸಕ್ರಮವನ್ನು ತೋರಿಸುತ್ತವೆ

ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಲು ಮಾಡಬೇಕಾದ ಪ್ರಯತ್ನಗಳು

ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪುವುದು ಒಂದು ಅಸಾಧಾರಣ ಘಟನೆಯೇ ಆಗಿದೆ; ಏಕೆಂದರೆ ಇದರಿಂದ ಬ್ರಹ್ಮಾಂಡದ ಒಂದು ಜೀವವು ಜನ್ಮ-ಮೃತ್ಯುವಿನ ಸುಳಿಯಿಂದ ಮುಕ್ತವಾಗುತ್ತದೆ.

ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ಏನು ಮಾಡಬೇಕು?

ಕಲಿಯುಗದಲ್ಲಿ ಗುರುಕೃಪೆಯಾಗಲು ಹಿಂದಿನ ಯುಗಗಳ ತುಲನೆಯಲ್ಲಿ ಹೆಚ್ಚು ಕಷ್ಟವಿಲ್ಲ. ಆದರೆ ಅದು ಆಗಬೇಕೆಂಬ ತೀವ್ರ ಹಂಬಲ ಮತ್ತು ಅದಕ್ಕನುಸಾರ ಕೃತಿ ಆಗಬೇಕಾಗುತ್ತದೆ.

ಶಿಷ್ಯಭಾವದ ಮಹತ್ವ

ಶಿಷ್ಯನಾದ ನಂತರ ಸಾಧಕನು ತನ್ನ ಶಿಷ್ಯಭಾವವನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ, ಆಗ ಮಾತ್ರ ಅವನು ವೇಗವಾಗಿ ಮುಂದಿನ ಪ್ರಗತಿಯನ್ನು ಮಾಡಲು ಸಾಧ್ಯವಾಗುತ್ತದೆ.

ನಾಗರಿಕರೇ, ಯುದ್ಧಕಾಲದಲ್ಲಿ ಹೇಗೆ ವರ್ತಿಸುವಿರಿ?

ದೇಶದಲ್ಲಿ ಯುದ್ಧಜನ್ಯ ಪರಿಸ್ಥಿತಿ ಉದ್ಭವಿಸಿದರೆ ನಾಗರಿಕರಾಗಿರುವ ನಿಮ್ಮ ಕರ್ತವ್ಯಗಳನ್ನು ಪಾಲಿಸಿ ರಾಷ್ಟ್ರಪ್ರೇಮ ತೋರಿಸಿ ೧. ಶತ್ರುರಾಷ್ಟ್ರವು ಮಾಡಿದ ಆಕ್ರಮಣ, ಆ ಕುರಿತಾದ ದೇಶದ ನಿರ್ಣಯಗಳು ಇತ್ಯಾದಿಗಳ ಬಗ್ಗೆ ಅಪಪ್ರಚಾರ ಮಾಡುವ ವರದಿಗಳು; ಶತ್ರುರಾಷ್ಟ್ರಕ್ಕೆ ಪೂರಕವಾಗಿ ಬಂದ ಕಿರುಸಂದೇಶಗಳು, ಚಿತ್ರಪಟಗಳು (ವೀಡಿಯೊಗಳು) ಇತ್ಯಾದಿಗಳನ್ನು ಇತರರಿಗೆ ಕಳುಹಿಸಬೇಡಿ. ೨. ಸರ್ಕಾರದ ಯುದ್ಧನೀತಿ ಅಥವಾ ಸೈನ್ಯದ ಚಲನವಲನದ ಬಗ್ಗೆ ಸಮಾಜದಲ್ಲಿ ವಿನಾಕಾರಣ ಗೊಂದಲ ಹಬ್ಬಿಸಬೇಡಿ; ಏಕೆಂದರೆ ಶತ್ರುರಾಷ್ಟ್ರಕ್ಕೆ ಅದರ ಲಾಭವಾಗಬಹುದು. ಯುದ್ಧದ ಸಮಯದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು, ಮಾಧ್ಯಮಗಳು ಇತ್ಯಾದಿಗಳು … Read more

floods

ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!

ದಂಗೆಯಂತಹ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು, ಮನಸ್ಸಿನ ಸಮತೋಲನ ತಪ್ಪದಂತೆ ಸಾಧ್ಯವಾಗಬೇಕು ಇದಕ್ಕಾಗಿ ‘ಸ್ವಯಂಸೂಚನೆ’ಗಳನ್ನು ತೆಗೆದುಕೊಳ್ಳಬಹುದು.

ಆಧ್ಯಾತ್ಮಿಕ ತೊಂದರೆಗಳು ಏಕೆ ಆಗುತ್ತವೆ?

ಕುಟುಂಬದಲ್ಲಿ ಜಗಳ, ವ್ಯಾಧಿ, ಹಣಕಾಸಿನ ತೊಂದರೆ, ನೈರಾಶ್ಯ, ಸಿಗರೇಟು, ಮದ್ಯ ಅಥವಾ ಮಾದಕ ವಸ್ತುಗಳ ವ್ಯಸನದಂತಹ ಸಮಸ್ಯೆಗಳು ಆಧ್ಯಾತ್ಮಿಕ ತೊಂದರೆಗಳಾಗಿರಬಹುದು.

ಶ್ರೀರಾಮನವಮಿಯ ನಿಮಿತ್ತ ‘ರಾಮನಾಮ ಸಂಕೀರ್ತನ’ ಅಭಿಯಾನ ಆಯೋಜಿಸಿ!

500 ವರ್ಷಗಳ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ದೇವಸ್ಥಾನ ನಿರ್ಮಾಣವಾಗಿದೆ. ಈಗ ನಮ್ಮ ಮುಂದಿನ ಧ್ಯೇಯ ‘ರಾಮರಾಜ್ಯ’ದ ಸ್ಥಾಪನೆ! ರಾಮರಾಜ್ಯದ ವ್ಯಾಪಕ ಧ್ಯೇಯ ಸಾಕಾರಗೊಳಿಸಲು ನಾವು ಸಾಕ್ಷಾತ ಪ್ರಭು ಶ್ರೀರಾಮನ ಆಶೀರ್ವಾದ ಪಡೆದುಕೊಳ್ಳಬೇಕು. ಪ್ರತ್ಯಕ್ಷ ರಾಮರಾಜ್ಯ ಸಾಕಾರವಾಗುವ ಮೊದಲು ಅದು ನಮ್ಮ ಅಂತರ್ಮಮನಸ್ಸಿನಲ್ಲಿ ನಿರ್ಮಾಣವಾಗುವುದು ಆವಶ್ಯಕವಾಗಿದೆ. ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ (ಡಾ.) ಜಯಂತ ಆಠವಲೆಯವರು ‘ರಾಮರಾಜ್ಯ’ ಸಾಕಾರವಾಗುವವರೆಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಎಂಬ ನಾಮಜಪ ಮಾಡುವ ದಿಶೆಯನ್ನು ನಮಗೆ ನೀಡಿದ್ದಾರೆ. … Read more