ನಿಜವಾದ ಅರ್ಥದಲ್ಲಿ ‘ಸನಾತನ ರಾಷ್ಟ್ರ’ದ ಶಂಖನಾದವಾಗಿದೆ ! – ಸನಾತನ ಸಂಸ್ಥೆ

ಐತಿಹಾಸಿಕ, ಭವ್ಯ ಮತ್ತು ಶಿಸ್ತುಬದ್ಧ ಆಯೋಜನೆ ! ಎಡದಿಂದ ರಾಜ್ ಶರ್ಮಾ, ಜಯೇಶ ಥಳಿ, ರಮೇಶ ಶಿಂದೆ, ಅಭಯ ವರ್ತಕ, ನಾರಾಯಣ ನಾವತೀ, ಜಯಂತ ಮಿರಿಂಗಕರ ಹಾಗೂ ಮನೋಜ ಗಾವಕರ ಫೋಂಡಾ, (ಗೋವಾ) – ಮೇ 17 ರಿಂದ 19, 2025 ರವರೆಗೆ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ರಾಷ್ಟ್ರ ಮಟ್ಟದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಚೇತನವನ್ನು ಮೂಡಿಸಿದ ಒಂದು ಅಪೂರ್ವ ಉತ್ಸವವಾಗಿತ್ತು. ಈ ಮೂರು ದಿನಗಳ ಐತಿಹಾಸಿಕ ಮಹೋತ್ಸವವು ‘ನ ಭೂತೋ … Read more

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸಮಾರೋಪ: ಭಾರತ ಸೇರಿದಂತೆ 23 ದೇಶಗಳ 30 ಸಾವಿರ ಹಿಂದೂಗಳ ಸಹಭಾಗ

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಅಗತ್ಯವಾದ ಹೆಜ್ಜೆಯನ್ನಿಡಬೇಕು ! – ತೆಲಂಗಾಣದ ಶಾಸಕ ಟಿ. ರಾಜಾಸಿಂಹ ಇವರಿಂದ ಕರೆ ತೆಲಂಗಾಣದ ಶಾಸಕರಾದ ಟಿ. ರಾಜಾಸಿಂಹ ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ‘ಮುಂಬರುವ ಕಾಲವು ಯುದ್ಧದ ಕಾಲ. ಆ ಯುದ್ಧದಲ್ಲಿ ವಿಜಯ ಸಾಧಿಸಲು, ಆ ಯುದ್ಧವನ್ನು ಹೋರಾಡಲು ಪ್ರತಿಯೊಬ್ಬ ಹಿಂದೂವೂ ಸಿದ್ಧರಾಗಬೇಕು, ಎಂದು ಸಂತರು -ಗುರುಜನರು ಯಾವಾಗಲೂ ಹೇಳುತ್ತಿದ್ದರು. ಪಹಲ್ಗಾಮ್‌ನ ದಾಳಿಯಲ್ಲಿ ಧರ್ಮವನ್ನು ಕೇಳಿ ಜನರನ್ನು ಕೊಲ್ಲಲಾಯಿತು. ಇತಿಹಾಸದಲ್ಲಿಯೂ ಔರಂಗಜೇಬ ಆಗಲಿ, ಅಕ್ಬರ್ ಆಗಲಿ ಅಥವಾ … Read more

ಶಿವಾಜಿ ಕಾಲದ ಅಪರೂಪದ ಶಸ್ತ್ರಾಸ್ತ್ರಗಳ ಪ್ರದರ್ಶನದ ಮೂಲಕ ಛತ್ರಪತಿಯ ಪರಾಕ್ರಮದ ಜೀವಂತ ದರ್ಶನ !

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಛತ್ರಪತಿ ಸಂಭಾಜಿ ಮಹಾರಾಜರನ್ನು ಔರಂಗಜೇಬನು ಬಂಧಿಸಿದಾಗ ಉಪಯೋಗಿಸಿದ ಸರಪಳಿಗಳು ಫೋಂಡಾ, ಗೋವಾ: ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ, ಫೋಂಡಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಶಿವಾಜಿ ಕಾಲದ ಐತಿಹಾಸಿಕ ಮತ್ತು ಅಪರೂಪದ ಶಸ್ತ್ರಾಸ್ತ್ರಗಳ ಭವ್ಯ ಪ್ರದರ್ಶನವು ಧರ್ಮಪ್ರೇಮಿಗಳಿಗೆ ವಿಶೇಷ ಆಕರ್ಷಣೆಯಾಗಿತ್ತು. 6 ಸಾವಿರ ಚದರ ಅಡಿ ಪ್ರದೇಶದಲ್ಲಿ ಆಯೋಜಿಸಲಾದ ಈ ವಿಶಿಷ್ಟ ಪ್ರದರ್ಶನವು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ಪರಾಕ್ರಮದ ಜೀವಂತ ಚಿತ್ರಣವನ್ನು ಒದಗಿಸಿತು. 30 … Read more

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರಿಂದ ಭಕ್ತಿಪೂರ್ವಕ ಗಾಯನ ಮತ್ತು ನೃತ್ಯವಂದನೆ !

ಮಹೋತ್ಸವದಲ್ಲಿ ಭಾರತ ಸೇರಿದಂತೆ 23 ದೇಶಗಳಿಂದ 30,000 ಕ್ಕೂ ಹೆಚ್ಚು ಭಕ್ತರ ಸಹಭಾಗ ! ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕಿಯರಿಂದ ಭಕ್ತಿಪೂರ್ವಕ ಗಾಯನ ಮತ್ತು ನೃತ್ಯ ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ) – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಲಾಜಿ ಆಠವಲೆ ಅವರ 83 ನೇ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಪ್ರದರ್ಶಿಸಿದ … Read more

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸ್ಥಳದಲ್ಲಿ ಭಾರತದ ವಿಜಯಕ್ಕಾಗಿ ‘ಶತಚಂಡಿ ಯಜ್ಞ’ ಆರಂಭ !

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸ್ಥಳದಲ್ಲಿ ಭಾರತದ ವಿಜಯಕ್ಕಾಗಿ ‘ಶತಚಂಡಿ’ ಯಜ್ಞ ಆರಂಭ ! ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಂತರ ಕದನ ವಿರಾಮದ ಔಪಚಾರಿಕ ಘೋಷಣೆಯಾಗಿದ್ದರೂ, ಪಾಕಿಸ್ತಾನದಿಂದ ಗುಪ್ತ ಸ್ವರೂಪದ ಕುತಂತ್ರಗಳು ಮತ್ತು ಚಟುವಟಿಕೆಗಳು ಇನ್ನೂ ಮುಂದುವರಿದಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ವಿಜಯಕ್ಕಾಗಿ ಮತ್ತು ಭೂಮಿಯ ಮೇಲಿನ ಏಕೈಕ ಸನಾತನ ರಾಷ್ಟ್ರವಾದ ಭಾರತದ ರಕ್ಷಣೆಗಾಗಿ, ಸನಾತನ ಸಂಸ್ಥೆಯ ವತಿಯಿಂದ … Read more

ಶಂಖನಾದ ಮಹೋತ್ಸವ: ‘ಸನಾತನ ರಾಷ್ಟ್ರದ ಸುರಕ್ಷೆ’ ಸ್ಪೂರ್ತಿದಾಯಕ ಅಧಿವೇಶನ !

ರಾಷ್ಟ್ರವನ್ನು ಶಸ್ತ್ರದಿಂದಲೇ ರಕ್ಷಿಸಬೇಕು ! – ಮೇಜರ್ ಗೌರವ ಆರ್ಯ, ಚಾಣಕ್ಯ ಫೋರಂ ಮೇಜರ್ ಗೌರವ ಆರ್ಯ, ಚಾಣಕ್ಯ ಫೋರಂ ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ರಾಷ್ಟ್ರವನ್ನು ಶಸ್ತ್ರದಿಂದಲೇ ರಕ್ಷಿಸಬೇಕು. ಸಾಧುಸಂತರ ರಕ್ಷಣೆಗಾಗಿ ಶ್ರೀರಾಮ ಹುಟ್ಟಿದನು. ಮೊಘಲರ ಆಕ್ರಮಣ ಹೆಚ್ಚಿದಾಗ ಹಿಂದೂಗಳ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜರು , ಗುರುಗೋಬಿಂದ ಸಿಂಗರು ಹುಟ್ಟಿದರು. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಹಿಂದೂಗಳ ರಕ್ಷಣೆಗಾಗಿ ಪ್ರಭು ಶ್ರೀರಾಮನು ಮತ್ತೆ ಅವತರಿಸಿದಂತೆ ಸಾಕ್ಷಾತ್ಕಾರವಾಗುತ್ತಿದೆ ಎಂದು ‘ಚಾಣಕ್ಯ ಫೋರಂ’ನ … Read more

ಸಮಸ್ತ ಮಾನವ ಕುಲದ ಕಲ್ಯಾಣಕ್ಕಾಗಿ ‘ಶ್ರೀ ಮಹಾಧನ್ವಂತರಿ ಯಜ್ಞ’ವು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನಗೊಂಡಿತು !

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ! ‘ಶ್ರೀ ಮಹಾಧನ್ವಂತರಿ ಯಾಗ’ವನ್ನು ನೆರವೇರಿಸುತ್ತಿರುವ ಪುರೋಹಿತರು ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ಪ್ರಸ್ತುತ ಸಮಯವು ಸಮಸ್ತ ಮಾನವ ಕುಲಕ್ಕೆ ಅತ್ಯಂತ ಕಷ್ಟಕರವಾದ ಸಮಯ, ಅಂದರೆ ಆಪತ್ಕಾಲವಾಗಿದೆ. ಯುದ್ಧದ ಬಿಕ್ಕಟ್ಟು ಸಮೀಪಿಸುತ್ತಿದೆ. ಈ ಕಠಿಣ ಸಮಯದಲ್ಲಿ, ಶತ್ರುಗಳು ಕೇವಲ ಆಯುಧಗಳಿಂದ ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನದ ಮೂಲಕ ರೋಗಕಾರಕಗಳಾದ (ವೈರಸ್, ಬ್ಯಾಕ್ಟೀರಿಯಾ ಇತ್ಯಾದಿ) ಮೂಲಕವೂ ನಮ್ಮ ಮೇಲೆ ಆಕ್ರಮಣ ಮಾಡಬಹುದು. ಈ ಅಜ್ಞಾತ ಮತ್ತು ಹೊಸ ವಿಪತ್ತುಗಳನ್ನು ಎದುರಿಸಲು … Read more

‘ ಸನಾತನ ರಾಷ್ಟ್ರ ಶಂಖನಾದ’ಮಹೋತ್ಸವದಲ್ಲಿ ಹಿಂದೂ ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟು ಕಾರ್ಯ ನಿರ್ವಹಿಸುತ್ತಿರುವ 4 ಜನರಿಗೆ ‘ಹಿಂದೂ ರಾಷ್ಟ್ರರತ್ನ’ ಮತ್ತು 20 ಜನರಿಗೆ ‘ಸನಾತನ ಧರ್ಮಶ್ರೀ’ಪುರಸ್ಕಾರ !

ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ‘ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವದಲ್ಲಿ ಹಿಂದೂ ಧರ್ಮಜಾಗೃತಿ ಮತ್ತು ರಾಷ್ಟ್ರರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ 83ನೇ ಜನ್ಮದಿನದ ನಿಮಿತ್ತ ಅವರ ಶುಭ ಹಸ್ತದಿಂದ 4 ಜನರಿಗೆ ‘ಹಿಂದೂ ರಾಷ್ಟ್ರರತ್ನ’ ಮತ್ತು 20 ಜನರಿಗೆ ‘ಸನಾತನ ಧರ್ಮಶ್ರೀ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ 23 … Read more

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ರಾರಾಜಿಸಿದ ಸನಾತನ ಧರ್ಮಧ್ವಜ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಶುಭ ಕರ ಕಮಲದಿಂದ ಸನಾತನ ಧರ್ಮ ಧ್ವಜಾರೋಹಣ ಮಾಡಲಾಯಿತು. ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಎರಡನೇ ದಿನ ಐತಿಹಾಸಿಕ ಘಟನೆ ನಡೆಯಿತು. ಈ ಸಮಯದಲ್ಲಿ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಶುಭ ಕರ ಕಮಲದಿಂದ ಶಂಖನಾದ ಮತ್ತು ವೇದಮಂತ್ರಗಳ ಘೋಷಣೆಯೊಂದಿಗೆ ಸನಾತನ ಧರ್ಮಧ್ವಜವನ್ನು ಹಾರಿಸಲಾಯಿತು. … Read more

‘ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವಕ್ಕೆ 2೦ ಸಾವಿರ ಭಕ್ತರ ಉಪಸ್ಥಿತಿ !

ಹಿಂದೂ ರಾಷ್ಟ್ರದ ಸ್ಥಾಪನೆ ಸಮಷ್ಟಿ ಸಾಧನೆಯೇ ಆಗಿದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ್ ಬಾಳಾಜಿ ಅಠವಲೆಯವರು ಮಾರ್ಗದರ್ಶನ ಮಾಡುತ್ತಿರುವುದು. ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – “ಸ್ವತಃ ಸಾಧನೆ ಮಾಡುವುದು ವ್ಯಷ್ಟಿ ಸಾಧನೆ, ಆದರೆ ಸಮಾಜವನ್ನು ಸಾಧನೆಯಲ್ಲಿ ತೊಡಗಿಸುವುದು ಸಮಷ್ಟಿ ಸಾಧನೆ. ಸನಾತನ ಸಂಸ್ಥೆಯು ಸಮಷ್ಟಿ ಸಾಧನೆಯನ್ನು ಕಲಿಸುತ್ತದೆ. ಅದಕ್ಕಾಗಿಯೇ ಇಂದು ಸನಾತನದ 131 ಸಾಧಕರು ಸಂತ ಪದವಿಯನ್ನು ಅಲಂಕರಿಸಿದ್ದಾರೆ ಮತ್ತು … Read more