ನಿಜವಾದ ಅರ್ಥದಲ್ಲಿ ‘ಸನಾತನ ರಾಷ್ಟ್ರ’ದ ಶಂಖನಾದವಾಗಿದೆ ! – ಸನಾತನ ಸಂಸ್ಥೆ
ಐತಿಹಾಸಿಕ, ಭವ್ಯ ಮತ್ತು ಶಿಸ್ತುಬದ್ಧ ಆಯೋಜನೆ ! ಎಡದಿಂದ ರಾಜ್ ಶರ್ಮಾ, ಜಯೇಶ ಥಳಿ, ರಮೇಶ ಶಿಂದೆ, ಅಭಯ ವರ್ತಕ, ನಾರಾಯಣ ನಾವತೀ, ಜಯಂತ ಮಿರಿಂಗಕರ ಹಾಗೂ ಮನೋಜ ಗಾವಕರ ಫೋಂಡಾ, (ಗೋವಾ) – ಮೇ 17 ರಿಂದ 19, 2025 ರವರೆಗೆ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ರಾಷ್ಟ್ರ ಮಟ್ಟದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಚೇತನವನ್ನು ಮೂಡಿಸಿದ ಒಂದು ಅಪೂರ್ವ ಉತ್ಸವವಾಗಿತ್ತು. ಈ ಮೂರು ದಿನಗಳ ಐತಿಹಾಸಿಕ ಮಹೋತ್ಸವವು ‘ನ ಭೂತೋ … Read more