ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು

ವಾಸ್ತುಶಾಸ್ತ್ರದ ಪ್ರಕಾರ ಎಲ್ಲಿ ಏನಿರಬೇಕು-ಏನಿರಬಾರದು ಎಂಬುದನ್ನು ತಿಳಿಯುವ ಮೊದಲು ಪ್ರತಿಯೊಂದು ದಿಕ್ಕಿನ ವೈಶಿಷ್ಟ್ಯ, ದಿಕ್ಪಾಲಕ ಮತ್ತು ಕಾರಕತ್ವವನ್ನು ತಿಳಿಯಬೇಕು.

ದಿಕ್ಕುಗಳ ಮಹತ್ವ ಮತ್ತು ದಿಕ್ಕು-ಉಪದಿಕ್ಕುಗಳ ಅನ್ಯೋನ್ಯತೆ

ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ದಿಕ್ಕುಗಳು ಮತ್ತು ಉಪದಿಕ್ಕುಗಳ ಮಹತ್ವ ಹಾಗೂ ಅವುಗಳ ಅನ್ಯೋನ್ಯತೆಯ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ವಾಸ್ತುಶಾಸ್ತ್ರ ಮತ್ತು ವಿಶ್ವ

ವಾಸ್ತುವಿನಲ್ಲಿ ಪಂಚಮಹಾಭೂತಗಳ ಮತ್ತು ನಾಲ್ಕು ಪುರುಷಾರ್ಥಗಳ ಸ್ಥಾನ, ಮತ್ತು ಅವುಗಳ ಮಹತ್ವವನ್ನು ತಿಳಿದುಕೊಂಡು ಅವುಗಳ ಲಾಭವನ್ನು ಪಡೆದುಕೊಳ್ಳೋಣ.

ವಾಸ್ತುಪುರುಷನ ಜನ್ಮ ಮತ್ತು ವಾಸ್ತುಶಾಂತಿಯ ಮಹತ್ವ

ವಾಸ್ತುಶಾಂತಿ ಯಜ್ಞವನ್ನು ವಾಸ್ತುವನ್ನು ಉಪಯೋಗಿಸಲು ಪ್ರಾರಂಭಿಸುವ ಮೊದಲು ಮಾಡುತ್ತೇವೆ. ವಾಸ್ತುಪುರುಷನ ಜನ್ಮ ಮತ್ತು ವಾಸ್ತುಶಾಂತಿಯ ಸಂಬಂಧವನ್ನು ತಿಳಿದುಕೊಳ್ಳೋಣ.

ವಾಸ್ತುಶಾಸ್ತ್ರ – ಏನು? ಏಕೆ?

ವಾಸ್ತುಶಾಸ್ತ್ರ ಎಂದರೆ ಗೃಹ (ನಿವಾಸದ) ಆಳವಾದ ಅಧ್ಯಯನ, ಏಕೆಂದರೆ ಅದರ ಶುಭಾಶುಭವು ನಮ್ಮ ಜೀವನದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ.

ಜಾತಕದ ೧೨ ಮನೆಗಳು : ಮಾನವ ಜೀವನವು ಸಂಕುಚಿತತೆಯಿಂದ ವ್ಯಾಪಕತ್ವದತ್ತ ಸಾಗುವ ನೈಸರ್ಗಿಕ ಪ್ರವಾಸವನ್ನು ದರ್ಶಿಸುತ್ತವೆ

ಜಾತಕದ ೧೨ ಮನೆಗಳು -ಕಾಮನೆಗಳು ನಿರ್ಮಾಣ, ಪೂರ್ತಿಗಾಗಿ ಪ್ರಯತ್ನ, ಫಲಾನುಭವ, ಕಲಿಕೆ ಮತ್ತು ಕೊನೆಯಲ್ಲಿ ತ್ಯಾಗ -ಎಂಬ ವ್ಯಕ್ತಿಯ ನೈಸರ್ಗಿಕ ವಿಕಾಸಕ್ರಮವನ್ನು ತೋರಿಸುತ್ತವೆ

ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಲು ಮಾಡಬೇಕಾದ ಪ್ರಯತ್ನಗಳು

ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪುವುದು ಒಂದು ಅಸಾಧಾರಣ ಘಟನೆಯೇ ಆಗಿದೆ; ಏಕೆಂದರೆ ಇದರಿಂದ ಬ್ರಹ್ಮಾಂಡದ ಒಂದು ಜೀವವು ಜನ್ಮ-ಮೃತ್ಯುವಿನ ಸುಳಿಯಿಂದ ಮುಕ್ತವಾಗುತ್ತದೆ.

ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ಏನು ಮಾಡಬೇಕು?

ಕಲಿಯುಗದಲ್ಲಿ ಗುರುಕೃಪೆಯಾಗಲು ಹಿಂದಿನ ಯುಗಗಳ ತುಲನೆಯಲ್ಲಿ ಹೆಚ್ಚು ಕಷ್ಟವಿಲ್ಲ. ಆದರೆ ಅದು ಆಗಬೇಕೆಂಬ ತೀವ್ರ ಹಂಬಲ ಮತ್ತು ಅದಕ್ಕನುಸಾರ ಕೃತಿ ಆಗಬೇಕಾಗುತ್ತದೆ.

ಶಿಷ್ಯಭಾವದ ಮಹತ್ವ

ಶಿಷ್ಯನಾದ ನಂತರ ಸಾಧಕನು ತನ್ನ ಶಿಷ್ಯಭಾವವನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ, ಆಗ ಮಾತ್ರ ಅವನು ವೇಗವಾಗಿ ಮುಂದಿನ ಪ್ರಗತಿಯನ್ನು ಮಾಡಲು ಸಾಧ್ಯವಾಗುತ್ತದೆ.

ನಾಗರಿಕರೇ, ಯುದ್ಧಕಾಲದಲ್ಲಿ ಹೇಗೆ ವರ್ತಿಸುವಿರಿ?

ದೇಶದಲ್ಲಿ ಯುದ್ಧಜನ್ಯ ಪರಿಸ್ಥಿತಿ ಉದ್ಭವಿಸಿದರೆ ನಾಗರಿಕರಾಗಿರುವ ನಿಮ್ಮ ಕರ್ತವ್ಯಗಳನ್ನು ಪಾಲಿಸಿ ರಾಷ್ಟ್ರಪ್ರೇಮ ತೋರಿಸಿ ೧. ಶತ್ರುರಾಷ್ಟ್ರವು ಮಾಡಿದ ಆಕ್ರಮಣ, ಆ ಕುರಿತಾದ ದೇಶದ ನಿರ್ಣಯಗಳು ಇತ್ಯಾದಿಗಳ ಬಗ್ಗೆ ಅಪಪ್ರಚಾರ ಮಾಡುವ ವರದಿಗಳು; ಶತ್ರುರಾಷ್ಟ್ರಕ್ಕೆ ಪೂರಕವಾಗಿ ಬಂದ ಕಿರುಸಂದೇಶಗಳು, ಚಿತ್ರಪಟಗಳು (ವೀಡಿಯೊಗಳು) ಇತ್ಯಾದಿಗಳನ್ನು ಇತರರಿಗೆ ಕಳುಹಿಸಬೇಡಿ. ೨. ಸರ್ಕಾರದ ಯುದ್ಧನೀತಿ ಅಥವಾ ಸೈನ್ಯದ ಚಲನವಲನದ ಬಗ್ಗೆ ಸಮಾಜದಲ್ಲಿ ವಿನಾಕಾರಣ ಗೊಂದಲ ಹಬ್ಬಿಸಬೇಡಿ; ಏಕೆಂದರೆ ಶತ್ರುರಾಷ್ಟ್ರಕ್ಕೆ ಅದರ ಲಾಭವಾಗಬಹುದು. ಯುದ್ಧದ ಸಮಯದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು, ಮಾಧ್ಯಮಗಳು ಇತ್ಯಾದಿಗಳು … Read more