ವಾಸ್ತು ಪದವಿನ್ಯಾಸ

ವಾಸ್ತುಶಾಸ್ತ್ರದಲ್ಲಿ ‘ಪದವಿನ್ಯಾಸ’ವು (gridding) ಒಂದು ಮಹತ್ವದ ವಿಷಯವಾಗಿದ್ದು, ಯಾವ ಸ್ಥಳದಲ್ಲಿ ಏನು ಇರಬೇಕು ಎಂಬುದರ ನಿರ್ಧಾರ ತೆಗೆದುಕೊಳ್ಳಲು ಸಹಾಯಕವಾಗಿದೆ.

ಆಷಾಢ ಏಕಾದಶಿ

ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ ಏಕಾದಶಿ’ (ಆಷಾಢ ಏಕಾದಶಿ) ಎನ್ನುತ್ತಾರೆ. ಆಷಾಢ ಏಕಾದಶಿಯ ಮಹತ್ವ ತಿಳಿದುಕೊಳ್ಳಿ ಭಕ್ತಿಯಿಂದ ಆಚರಿಸಿ!

ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು

ವಾಸ್ತುಶಾಸ್ತ್ರದ ಪ್ರಕಾರ ಎಲ್ಲಿ ಏನಿರಬೇಕು-ಏನಿರಬಾರದು ಎಂಬುದನ್ನು ತಿಳಿಯುವ ಮೊದಲು ಪ್ರತಿಯೊಂದು ದಿಕ್ಕಿನ ವೈಶಿಷ್ಟ್ಯ, ದಿಕ್ಪಾಲಕ ಮತ್ತು ಕಾರಕತ್ವವನ್ನು ತಿಳಿಯಬೇಕು.

ದಿಕ್ಕುಗಳ ಮಹತ್ವ ಮತ್ತು ದಿಕ್ಕು-ಉಪದಿಕ್ಕುಗಳ ಅನ್ಯೋನ್ಯತೆ

ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ದಿಕ್ಕುಗಳು ಮತ್ತು ಉಪದಿಕ್ಕುಗಳ ಮಹತ್ವ ಹಾಗೂ ಅವುಗಳ ಅನ್ಯೋನ್ಯತೆಯ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ವಾಸ್ತುಶಾಸ್ತ್ರ ಮತ್ತು ವಿಶ್ವ

ವಾಸ್ತುವಿನಲ್ಲಿ ಪಂಚಮಹಾಭೂತಗಳ ಮತ್ತು ನಾಲ್ಕು ಪುರುಷಾರ್ಥಗಳ ಸ್ಥಾನ, ಮತ್ತು ಅವುಗಳ ಮಹತ್ವವನ್ನು ತಿಳಿದುಕೊಂಡು ಅವುಗಳ ಲಾಭವನ್ನು ಪಡೆದುಕೊಳ್ಳೋಣ.

ವಾಸ್ತುಪುರುಷನ ಜನ್ಮ ಮತ್ತು ವಾಸ್ತುಶಾಂತಿಯ ಮಹತ್ವ

ವಾಸ್ತುಶಾಂತಿ ಯಜ್ಞವನ್ನು ವಾಸ್ತುವನ್ನು ಉಪಯೋಗಿಸಲು ಪ್ರಾರಂಭಿಸುವ ಮೊದಲು ಮಾಡುತ್ತೇವೆ. ವಾಸ್ತುಪುರುಷನ ಜನ್ಮ ಮತ್ತು ವಾಸ್ತುಶಾಂತಿಯ ಸಂಬಂಧವನ್ನು ತಿಳಿದುಕೊಳ್ಳೋಣ.