ರಕ್ಷಾಬಂಧನ (ರಾಖಿ ಹುಣ್ಣಿಮೆ) Raksha bandhan 2026
ರಕ್ಷಾಬಂಧನ ಹಬ್ಬವನ್ನು ಆಚರಿಸುವ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ
ರಕ್ಷಾಬಂಧನ ಹಬ್ಬವನ್ನು ಆಚರಿಸುವ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ
ವಾಸ್ತುಶಾಸ್ತ್ರದಲ್ಲಿ ‘ಪದವಿನ್ಯಾಸ’ವು (gridding) ಒಂದು ಮಹತ್ವದ ವಿಷಯವಾಗಿದ್ದು, ಯಾವ ಸ್ಥಳದಲ್ಲಿ ಏನು ಇರಬೇಕು ಎಂಬುದರ ನಿರ್ಧಾರ ತೆಗೆದುಕೊಳ್ಳಲು ಸಹಾಯಕವಾಗಿದೆ.
ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ ಏಕಾದಶಿ’ (ಆಷಾಢ ಏಕಾದಶಿ) ಎನ್ನುತ್ತಾರೆ. ಆಷಾಢ ಏಕಾದಶಿಯ ಮಹತ್ವ ತಿಳಿದುಕೊಳ್ಳಿ ಭಕ್ತಿಯಿಂದ ಆಚರಿಸಿ!
ಕಾಂತೀಯ, ವಿದ್ಯುತ್, ಭೂಗರ್ಭ, ಮತ್ತು ವೈಶ್ವಿಕ ಶಕ್ತಿಗಳಂತಹ ಶಕ್ತಿಗಳಿಂದ ವಾಸ್ತು ಮತ್ತು ವಾಸ್ತುವಿನಲ್ಲಿ ವಾಸಿಸುವವರ ಮೇಲಾಗುವ ಪರಿಣಾಮಗಳ ವಿವೇಚನೆ.
ವಾಸ್ತು ಪರೀಕ್ಷಿಸುವಾದ ಭೂಮಿಯು ಯಜಮಾನನಿಗೆ ಅದೃಷ್ಟ ತರುತ್ತದೆಯೇ ಅಥವಾ ಇಲ್ಲವೇ ಎಂಬುವುದರ ಅಧ್ಯಯನವನ್ನು ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳಿ.
ವಾಸ್ತುಶಾಸ್ತ್ರದ ಪ್ರಕಾರ ಎಲ್ಲಿ ಏನಿರಬೇಕು-ಏನಿರಬಾರದು ಎಂಬುದನ್ನು ತಿಳಿಯುವ ಮೊದಲು ಪ್ರತಿಯೊಂದು ದಿಕ್ಕಿನ ವೈಶಿಷ್ಟ್ಯ, ದಿಕ್ಪಾಲಕ ಮತ್ತು ಕಾರಕತ್ವವನ್ನು ತಿಳಿಯಬೇಕು.
ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ದಿಕ್ಕುಗಳು ಮತ್ತು ಉಪದಿಕ್ಕುಗಳ ಮಹತ್ವ ಹಾಗೂ ಅವುಗಳ ಅನ್ಯೋನ್ಯತೆಯ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
ವಾಸ್ತುವಿನಲ್ಲಿ ಪಂಚಮಹಾಭೂತಗಳ ಮತ್ತು ನಾಲ್ಕು ಪುರುಷಾರ್ಥಗಳ ಸ್ಥಾನ, ಮತ್ತು ಅವುಗಳ ಮಹತ್ವವನ್ನು ತಿಳಿದುಕೊಂಡು ಅವುಗಳ ಲಾಭವನ್ನು ಪಡೆದುಕೊಳ್ಳೋಣ.
ವಾಸ್ತುಶಾಂತಿ ಯಜ್ಞವನ್ನು ವಾಸ್ತುವನ್ನು ಉಪಯೋಗಿಸಲು ಪ್ರಾರಂಭಿಸುವ ಮೊದಲು ಮಾಡುತ್ತೇವೆ. ವಾಸ್ತುಪುರುಷನ ಜನ್ಮ ಮತ್ತು ವಾಸ್ತುಶಾಂತಿಯ ಸಂಬಂಧವನ್ನು ತಿಳಿದುಕೊಳ್ಳೋಣ.