‘ಕೇಸರಿ ಭಯೋತ್ಪಾದನೆ’ ಸ್ಥಾಪಿಸುವ ಸಂಚು ವಿಫಲ, ನ್ಯಾಯಾಲಯದಿಂದ ಯುಎಪಿಎ ರದ್ದು !
ಈ ತೀರ್ಪಿನ ಪ್ರಕಾರ ಸನಾತನದ ಸಾಧಕರು ನಿರ್ದೋಷಿಗಳೆಂದು ಸಾಬೀತಾಗಿದೆ. ಈ ಮೂಲಕ ಸನಾತನ ಸಂಸ್ಥೆಯನ್ನು ಹಿಂದೂ ಭಯೋತ್ಪಾದಕ ಎಂದು ಸಾಬೀತುಪಡಿಸುವ ‘ಅರ್ಬನ್ ನಕ್ಸಲೀಯರ’ ಸಂಚು ವಿಫಲವಾಗಿದೆ.
ಈ ತೀರ್ಪಿನ ಪ್ರಕಾರ ಸನಾತನದ ಸಾಧಕರು ನಿರ್ದೋಷಿಗಳೆಂದು ಸಾಬೀತಾಗಿದೆ. ಈ ಮೂಲಕ ಸನಾತನ ಸಂಸ್ಥೆಯನ್ನು ಹಿಂದೂ ಭಯೋತ್ಪಾದಕ ಎಂದು ಸಾಬೀತುಪಡಿಸುವ ‘ಅರ್ಬನ್ ನಕ್ಸಲೀಯರ’ ಸಂಚು ವಿಫಲವಾಗಿದೆ.
ಆದರ್ಶ ಯುಗಾದಿ ಆಚರಣೆಯ ಪ್ರಾತ್ಯಕ್ಷಿಕೆ ಪ್ರಸ್ತುತಿ… ಕುದೂರಿನಲ್ಲಿ ನಡೆದ ಸಾಧನಾ ಪ್ರವಚನ ಕುದೂರು : ಈ ಜಗತ್ತಿನಲ್ಲಿ ಜನಿಸಿದ ಹುಳು ಹುಪ್ಪಟೆಗಳಿಂದ ಹಿಡಿದು ಶ್ರೇಷ್ಠವೆನಿಸಿದ ಮಾನವನ ತನಕದ ಪ್ರತಿಯೊಂದು ಜೀವಿಯೂ ಅನುಕ್ಷಣವೂ ಸುಖ ಸಿಗಬೇಕೆಂದು ಚಡಪಡಿಸುತ್ತಿರುತ್ತದೆ. ನಾವು ಏನೆಲ್ಲ ಮಾಡುತ್ತೇವೋ ಅದೆಲ್ಲವೂ ಸುಖ ಪ್ರಾಪ್ತಿಗಾಗಿಯೇ ಇದೆ. ನಮ್ಮ ಜೀವನದಲ್ಲಿ ಅನುಭವಿಸುವ ಸುಖ ಕೆಲ ಕಾಲವಷ್ಟೆ ಇರುತ್ತದೆ. ಆಧ್ಯಾತ್ಮಿಕ ಸಾಧನೆಯಿಂದ ಸಿಗುವ ಆನಂದ ಮಾತ್ರ ಚಿರಕಾಲ ಇರುತ್ತದೆ. ಹಾಗಾಗಿ ಆನಂದವನ್ನು ಪಡೆಯುವುದು ಹೇಗೆ ಈ ಬಗ್ಗೆ ದಿನಾಂಕ 28 … Read more
ಈಶ್ವರನ ಅಂಶವಾದ ಆತ್ಮವು ನಮ್ಮಲ್ಲಿಯೇ ಇರುತ್ತದೆ. ಅದರ ಸಾಕ್ಷಾತ್ಕಾರವಾಗಲು ನಾವು ಶಿಲ್ಪಿಗಳಂತೆ ಸಾಧನೆಯ ಸಲಕರಣೆಗಳನ್ನು ಪ್ರಭಾವಶಾಲಿಯಾಗಿ ಉಪಯೋಗಿಸೋಣ.
ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯ-ದಿವ್ಯ ಶ್ರೀರಾಮ ಮಂದಿರ ಎಂದರೆ ಒಂದು ರೀತಿಯಲ್ಲಿ ಪ್ರಭು ಶ್ರೀರಾಮನ ಸೂಕ್ಷ್ಮ ಅವತರಣವಾಗಿದೆ
ಪ್ರಗತಿಯ ಸ್ವಯಂಸೂಚನೆಯನ್ನು ಪ್ರತಿ ದಿನ ತೆಗೆದುಕೊಳ್ಳುವುದರಿಂದ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುವುದಿಲ್ಲ ಅಥವಾ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳ ಪ್ರಮಾಣ ಬಹಳ ಕಡಿಮೆಯಾಗುತ್ತವೆ
ಸದ್ಗುರು ಡಾ. ಮುಕುಲ ಗಾಡಗೀಳ ಇವರು ಕೆಲ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಅಡಚಣೆಗಳನ್ನು ತಿಳಿದುಕೊಂಡು ಅವರಿಗೆ ನೀಡಿದ ಮಾರ್ಗದರ್ಶನದ ಆಯ್ದ ಅಂಶಗಳನ್ನು ಇಲ್ಲಿ ನೀಡಿದ್ದೇವೆ.
ಈಶ್ವರಪ್ರಾಪ್ತಿಯಾಗಲು ಮನಸ್ಸಿನ ಶುದ್ಧೀಕರಣವಾಗುವುದು ಮಹತ್ವದ್ದಾಗಿದ್ದು ಅದಕ್ಕಾಗಿ ಸ್ವಭಾವದೋಷ ಮತ್ತು ಅಹಂಅನ್ನು ದೂರಗೊಳಿಸುವುದು ಅತ್ಯಂತ ಆವಶ್ಯಕವಾಗಿದೆ.
ಆಧ್ಯಾತ್ಮಿಕ ಪ್ರಗತಿಯಾಗುವುದಕ್ಕೆ ಪ್ರತಿಯೊಂದು ಮಾರ್ಗದಲ್ಲಿ ಬೇರೆ ಬೇರೆ ಗುಣಗಳು ಕೆಲಸಕ್ಕೆ ಬರುತ್ತವೆ. ಆ ಗುಣಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.
ಅಪತ್ಕಾಲದಿಂದ ಪಾರಾಗಲು ಸಾಧನೆಯೇ ಆವಶ್ಯಕವಾಗಿದೆ. ಆ ದೃಷ್ಟಿಯಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವಲ್ಲಿ ಬರುವ ಅಡಚಣೆಗಳು ಮತ್ತು ಪರಿಹಾರೋಪಾಯಗಳನ್ನು ಇಲ್ಲಿ ನೀಡಲಾಗಿದೆ.
ಭಾರತದಾದ್ಯಂತ ಗೋಚರಿಸಲಿರುವ ಖಂಡಗ್ರಾಸ ಚಂದ್ರಗ್ರಹಣದ ಸಮಯ, ಮಾಡಬೇಕಾದ ಕೃತಿಗಳು ಹಾಗೂ ರಾಷಿಗಳಿಗನುಸಾರ ಫಲದ ಬಗ್ಗೆ ಮಾಹಿತಿ.