ಆಹಾರ-ವಿಹಾರಗಳ ಅಯೋಗ್ಯ ಅಭ್ಯಾಸಗಳನ್ನು ಬಿಡುವುದರ ಮಹತ್ವ
ಶರೀರ ಎಂಬ ಯಂತ್ರವನ್ನು ೧೦೦ ವರ್ಷಗಳ ವರೆಗೆ ರೋಗಗಳು ಬರದಂತೆ ಹೇಗಿಡಬೇಕು ಎಂಬುದಕ್ಕಾಗಿ ಋಷಿಮುನಿಗಳು ಬರೆದ ಮಾಹಿತಿಪುಸ್ತಕವೇ (ಯುಸರ ಮ್ಯಾನ್ಯುಅಲ್) ಆಯುರ್ವೇದ
ಶರೀರ ಎಂಬ ಯಂತ್ರವನ್ನು ೧೦೦ ವರ್ಷಗಳ ವರೆಗೆ ರೋಗಗಳು ಬರದಂತೆ ಹೇಗಿಡಬೇಕು ಎಂಬುದಕ್ಕಾಗಿ ಋಷಿಮುನಿಗಳು ಬರೆದ ಮಾಹಿತಿಪುಸ್ತಕವೇ (ಯುಸರ ಮ್ಯಾನ್ಯುಅಲ್) ಆಯುರ್ವೇದ
ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹದೋಷಗಳ ನಿವಾರಣೆಗಾಗಿ ನವಗ್ರಹ ದೇವತೆಗಳ ಪೂಜೆ ಉಪಾಸನೆಯನ್ನು ಹೇಳಲಾಗುತ್ತದೆ, ಅವುಗಳ ಹಿಂದಿನ ಉದ್ದೇಶ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ
2023ರ ಶನಿ ಸಂಚಾರದಿಂದ ಸಾಡೇಸಾತ್ (ಏಳುವರೆ ಶನಿ) ಇರುವವರು ಈ ಉಪಾಯಗಳನ್ನು ಮಾಡಿ. ಈ ರಾಶಿಗಳಿಗೆ ಶುಭವಾಗಲಿದೆ, ಸಾಧನೆಗೆಂದು ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ.
ಮಾಘಿ ಶ್ರೀ ಗಣೇಶ ಜಯಂತಿ ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ ಆ ದಿನ, ಮಾಘ ಶುಕ್ಲ ಚತುರ್ಥಿ! ಗಣಪತಿಯ ಆರಾಧನೆಯನ್ನು ಹೀಗೆ ಮಾಡಿ, ಗಣಪನ ಕೃಪೆಗೆ ಪಾತ್ರರಾಗಿ
ನಿರಯನ ಪದ್ಧತಿಗನುಸಾರ ಮಕರ ಸಂಕ್ರಾಂತಿ ಗೆ ಸೂರ್ಯನ ಉತ್ತರಾಯಣ ಪ್ರಾರಂಭವಾಗಿ ಈ ಕಾಲವು ಸಾಧನೆ ಮಾಡಿ ಜೀವನದಲ್ಲಿ ಸಮ್ಯಕ್ ಕ್ರಾಂತಿ (ಸಂಪೂರ್ಣ ಕ್ರಾಂತಿ) ತರಲು ಪೂರಕವಾಗಿದೆ
ನಾರದ ಪುರಾಣಕ್ಕನುಸಾರ, ಬ್ರಾಹ್ಮಿಮುಹೂರ್ತದಲ್ಲಿ ಮಾಘಸ್ನಾನ ಮಾಡುವುದರಿಂದ ಎಲ್ಲ ಮಹಾಪಾಪಗಳು ದೂರವಾಗುತ್ತವೆ ಮತ್ತು ಪ್ರಾಜಾಪತ್ಯ ಯಜ್ಞದ ಫಲ ಪ್ರಾಪ್ತವಾಗುತ್ತದೆ!
ತಾವು ನಿರಂತರ ಕಲಿಯುವ ಸ್ಥಿತಿಯಲ್ಲಿದ್ದು ಸಾಧಕರಿಗೆ ಸಾಧನೆಯ ಸೂಕ್ಷ್ಮತ್ವವನ್ನು ಕಲಿಸಿ ಪರಿಪೂರ್ಣತೆಯ ಕಡೆಗೆ ಒಯ್ಯುವ ಪ.ಪೂ.ರ ವಿಷಯದಲ್ಲಿ ‘ಕೃತಜ್ಞತೆ’ ಎಂಬ ಶಬ್ದವೂ ಅಪೂರ್ಣವೆನಿಸುತ್ತದೆ !
ಪ್ರತಿಯೊಂದು ಸೇವೆಯನ್ನು ಮಾಡುವಾಗ ‘ದೇವರು ಈ ಸೇವೆಯಿಂದ ನನ್ನ ಪ್ರೇಮಭಾವ ಮತ್ತು ಸೇವಾಭಾವವನ್ನು ಹೆಚ್ಚಿಸಲಿದ್ದಾನೆ’ ಇತ್ಯಾದಿ ದೃಷ್ಟಿಕೋನವನ್ನಿಟ್ಟುಕೊಳ್ಳಬೇಕು.
ಸಪ್ತರ್ಷಿಗಳ ಕೃಪೆಯನ್ನು ಸಂಪಾದಿಸುವ ಮತ್ತು ‘ವಿಶ್ವಕಾರ್ಯ’ ಈ ಹಂತದ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ! ಇದುವರೆಗೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಕಾರ್ಯವನ್ನು ಮಾಡಿದ್ದು ಈ ಮುಂದೆಯೂ ಅವರಿಂದ ತುಂಬಾ ಮಹಾನ ಅದ್ವಿತೀಯ ಮತ್ತು ದೈವೀ ಕಾರ್ಯ ಆಗಲಿದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ೧. ಕೇವಲ ೨೦-೨೧ ವರ್ಷಗಳಲ್ಲಿ ಅಧ್ಯಾತ್ಮದಲ್ಲಿ ಮಹತ್ತರವಾದ ಹಂತವನ್ನು ದಾಟುವ ಏಕಮೇವಾದ್ವಿತೀಯ ‘ಗಾಡಗೀಳ ದಂಪತಿ’ … Read more
೧. ಪ್ರತಿಯೊಬ್ಬ ಮನುಷ್ಯನ ಮೂಲಾಧಾರ ಚಕ್ರದಲ್ಲಿರುವ ‘ಜ್ಞಾನ’ದಲ್ಲಿ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗವು ಅಡಕವಾಗಿರುವುದು ಪ್ರತಿಯೊಬ್ಬ ಮನುಷ್ಯನ ಕುಂಡಲಿನಿಯ ಮೂಲಾಧಾರಚಕ್ರದಲ್ಲಿ ಈಶ್ವರೀ ಶಕ್ತಿಯ ವಾಸವಿರುತ್ತದೆ. ಅದರಲ್ಲಿ ‘ಜ್ಞಾನ’ವಿರುತ್ತದೆ. ಈ ಜ್ಞಾನವು ಈಶ್ವರನು ಮನುಷ್ಯನಿಗೆ ನೀಡಿರುವ ದೈವೀ ಕೊಡುಗೆಯಾಗಿದೆ. ಯಾವಾಗ ಸಾಧಕನ ಸಾಧನೆ ವೃದ್ಧಿಯಾಗುತ್ತದೆಯೋ, ಆಗ ಈ ಜ್ಞಾನವು ಜಾಗೃತವಾಗುತ್ತದೆ. ಈ ಜ್ಞಾನದಲ್ಲಿಯೇ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗ ಅಡಕವಾಗಿರುತ್ತದೆ. ಈ ಕುರಿತಾದ ಜ್ಞಾನವು ಸಾಧಕನಿಗೆ ಸಾಧನೆಯಿಂದ ತನಗೇ ಬರಬಹುದು ಅಥವಾ ಆ ಸಾಧಕನಿಗೆ ಈ ಜ್ಞಾನವನ್ನು ಮಾಡಿಕೊಡಲು ಗುರುಗಳ ಆವಶ್ಯಕತೆ … Read more