ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !
ಮನೆಯಲ್ಲಿ ಯಾರಾದರು ರೋಗಪೀಡಿತ ಅಥವಾ ವಯಸ್ಸಾದವರಿದ್ದರೆ ಮತ್ತು ಅವರ ಸಹಾಯಕ್ಕೆ ನಮ್ಮ ಸಮಯವನ್ನು ಕೊಡಬೇಕಾಗಿದ್ದರೆ, ‘ಅವರ ಸೇವೆಯನ್ನು ಮಾಡುವುದು, ಒಂದು ರೀತಿಯಲ್ಲಿ ಸಾಧನೆಯೇ ಆಗಿದೆ.
ಮನೆಯಲ್ಲಿ ಯಾರಾದರು ರೋಗಪೀಡಿತ ಅಥವಾ ವಯಸ್ಸಾದವರಿದ್ದರೆ ಮತ್ತು ಅವರ ಸಹಾಯಕ್ಕೆ ನಮ್ಮ ಸಮಯವನ್ನು ಕೊಡಬೇಕಾಗಿದ್ದರೆ, ‘ಅವರ ಸೇವೆಯನ್ನು ಮಾಡುವುದು, ಒಂದು ರೀತಿಯಲ್ಲಿ ಸಾಧನೆಯೇ ಆಗಿದೆ.
ಪ.ಪೂ. ಗುರುದೇವರ ಬಗ್ಗೆ ನನ್ನೊಳಗಿರುವ ಭಾವಭಾವನೆಗಳನ್ನು ಶಬ್ದ ರೂಪದಲ್ಲಿ ಬಿಚ್ಚಿಡುವುದು ನನ್ನಂತಹ ಬುದ್ಧಿವಾದಿಗೆ ಅಸಾಧ್ಯವಾಗಿದೆ. ನನ್ನ ಮನಸ್ಸಿನಲ್ಲಿ ಪ.ಪೂ. ಡಾಕ್ಟರರಿಗೆ ಇರುವಂತಹ ಸ್ಥಾನ ಅನಂತ ಹಾಗೂ ಶಬ್ದಾತೀತವಾಗಿದೆ.
ಒಂದು ಬಾರಿ ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಾರದ ನಿಮಿತ್ತ ಗೋವಾಕ್ಕೆ ಬಂದಿದ್ದರು. ಫೋಂಡಾದಲ್ಲಿ ಸಾಧಕರಿಗಾಗಿ ಸತ್ಸಂಗವಿತ್ತು. ಆ ಸಮಯದಲ್ಲಿ ನಾನು ಸಹ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಗೋವಾಕ್ಕೆ ಬಂದಿದ್ದೆನು. ಸತ್ಸಂಗ ಮುಗಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ನಮ್ಮ ಮನೆಗೆ ಬಂದಿದ್ದರು.
ಯಾವತ್ತೂ ಧ್ಯೇಯವನ್ನು ಇಡಲೇಬೇಕು ಮತ್ತು ಯಾವತ್ತೂ ಅದು ದೊಡ್ಡದಾಗಿರಬೇಕು. ಆಂಗ್ಲದಲ್ಲಿ ಒಂದು ಗಾದೆ ಮಾತಿದೆ. Aiming low is a Crime, ಎಂದರೆ ‘ಸಣ್ಣ ಧ್ಯೇಯ ಇಡುವುದು, ಅಪರಾಧವಾಗಿದೆ. ನಾವು ಸಹ ‘ಹಿಂದೂ ರಾಷ್ಟ್ರ ಎಂಬ ದೊಡ್ಡ ಧ್ಯೇಯವನ್ನು ಇಟ್ಟಿದ್ದೇವೆ.
ಧ್ವನಿಚಿತ್ರೀಕರಣದ ಸೇವೆಯನ್ನು ಪ್ರಾರಂಭ ಮಾಡಿದ ಬಳಿಕ ಧ್ವನಿಮುದ್ರಣ ಮತ್ತು ಧ್ವನಿಚಿತ್ರೀಕರಣವನ್ನು ಹೇಗೆ ಮಾಡಬೇಕು ? ಅದಕ್ಕಾಗಿ ಬೆಳಕಿನ ವ್ಯವಸ್ಥೆ ಹೇಗಿರಬೇಕು ? ಸಂಕಲನವನ್ನು ಹೇಗೆ ಮಾಡಬೇಕು ? ಈ ಎಲ್ಲ ವಿಷಯಗಳನ್ನು ಸ್ವತಃ ಪ.ಪೂ. ಡಾಕ್ಟರರು ಕಲಿಸಿದರು.
‘ನಾವು ಏನನ್ನೂ ಮಾಡುವುದಿಲ್ಲ, ಎಲ್ಲವನ್ನೂ ಭಗವಂತನೇ ಮಾಡುತ್ತಿರುತ್ತಾನೆ. ಭಗವಂತನೇ ಅಧ್ಯಾತ್ಮಪ್ರಸಾರ ಮಾಡುತ್ತಿರುವುದರಿಂದ ಆ ಸೇವೆಯ ಕರ್ತೃತ್ವವನ್ನು ನಾವು ತೆಗೆದುಕೊಳ್ಳಬಾರದು !
ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮಕ್ಕಾಗಿ ಏನಾದರೂ ಮಾಡುವ ವಿಚಾರಗಳ ಬೀಜವು ಪ.ಪೂ. ಡಾಕ್ಟರರ ಮನಸ್ಸಿನಲ್ಲಿ ಬಿತ್ತಲ್ಪಡುವುದು ಹಾಗೂ ೨೦೧೬ರ ಒಳಗೆ ಅದು ವಟವೃಕ್ಷವಾಗಿ ರೂಪಾಂತರವಾಗುವುದು