ಹಿಂದೂ ಸ್ವಸ್ತಿಕ ಮತ್ತು ನಾಝಿ ಸ್ವಸ್ತಿಕ ಇವರೆಡರಲ್ಲಿ ಆಧ್ಯಾತ್ಮಿಕ ಭೇದ
ನಾಝಿ ಸ್ವಸ್ತಿಕದಿಂದ ಅದನ್ನು ಧಾರಣೆ ಮಾಡಿದವರ ಮೇಲೆ ಪ್ರಚಂಡ ನಕಾರಾತ್ಮಕ ಪರಿಣಾಮವಾಗುತ್ತದೆ ಹಾಗೂ ಪ್ರಾಚೀನ ಭಾರತೀಯ ಸ್ವಸ್ತಿಕದಿಂದ ತುಂಬ ಸಕಾರಾತ್ಮಕ ಪರಿಣಾಮವಾಗುತ್ತದೆ.
ನಾಝಿ ಸ್ವಸ್ತಿಕದಿಂದ ಅದನ್ನು ಧಾರಣೆ ಮಾಡಿದವರ ಮೇಲೆ ಪ್ರಚಂಡ ನಕಾರಾತ್ಮಕ ಪರಿಣಾಮವಾಗುತ್ತದೆ ಹಾಗೂ ಪ್ರಾಚೀನ ಭಾರತೀಯ ಸ್ವಸ್ತಿಕದಿಂದ ತುಂಬ ಸಕಾರಾತ್ಮಕ ಪರಿಣಾಮವಾಗುತ್ತದೆ.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್’ (ಯುನಿವರ್ಸಲ್ ಆರಾ ಸ್ಕ್ಯಾನರ್) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರಿಶೀಲನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶ್ರೀ ಹಾಲಸಿದ್ಧನಾಥರ ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಮತ್ತು ಕುರ್ಲಿಗಳಾದ ಜಾಗೃತ ಮತ್ತು ಪವಿತ್ರ ಕ್ಷೇತ್ರಗಳಿವೆ. ಇವೆರಡು ಬೇರೆ ಬೇರೆ ಹಳ್ಳಿಗಳಂತೆ ಕಂಡುಬರುತ್ತದೆಯಾದರೂ, ಅವರನ್ನು ಶ್ರೀ ಹಾಲಸಿದ್ಧನಾಥರ ಮೇಲಿನ ನಂಬಿಕೆ ಮತ್ತು ಪ್ರೀತಿ ಅನ್ಯೋನ್ಯವಾಗಿ ಬೆಸೆದಿದೆ. ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಮತ್ತು ಕುರ್ಲಿಯಲ್ಲಿ ಶ್ರೀ ಹಾಲಸಿದ್ಧನಾಥ ದೇವರ ಜಾತ್ರೆಯ ಮುಖ್ಯ ವೈಶಿಷ್ಟ್ಯವೆಂದರೆ ‘ಭವಿಷ್ಯವಾಣಿ’! ಶ್ರೀ ಹಾಲಸಿದ್ಧನಾಥ ದೇವರು ಭವಿಷ್ಯದಲ್ಲಿ ನಡೆಯು ಘಟನೆಗಳ … Read more
ಆಧುನಿಕ ಇಂಧನದ ಸಹಾಯದಿಂದ ಬೇಯಿಸಿದ ಆಹಾರದ ಮೇಲಾಗುವ ಸೂಕ್ಷ್ಮಸ್ತರದ ಪರಿಣಾಮಗಳ ಬಗ್ಗೆ ಅಧ್ಯಯನ
ಸೋಶಿಯಲ್ ಮೀಡಿಯಾ ನೋಡುವುದರಿಂದಾಗುವ ಲಾಭ ಮತ್ತು ಹಾನಿ ಇವುಗಳ ವ್ಶೆಜ್ಞಾನಿಕ ಉಪಕರಣ ಮತ್ತು ಸೂಕ್ಷ್ಮ ಪರೀಕ್ಷಣೆಗಳ ಮಾಧ್ಯಮದಿಂದ ಸಂಶೋಧನೆ.
‘ಬಿಸಿಲಿನ ಉಪಾಯ ಮಾಡುವುದು ಶಾರೀರಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ಲಾಭದಾಯಕವಾಗಿದೆ.
ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಆಗುವ ಪರಿಣಾಮಗಳ ಪರೀಕ್ಷಣೆ
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ
ನೀರಿನ ಬಗೆಗಿಬ ಅಧ್ಯಯನ ಕೇವಲ ಸ್ಥೂಲ ಭೌತಿಕ ಶುದ್ಧತೆ ಮತ್ತು ವಿತರಣೆ ಇವುಗಳ ಮೇಲೆಯೇ ಕೇಂದ್ರಿತವಾಗಿದ್ದು ಕಂಡುಬರುತ್ತದೆ. ಕೇವಲ ಈ ನಿರ್ಣಾಯಕ ಅಂಶಗಳ ಮೇಲೆ ಮಾಡಲಾದ ಸೀಮಿತ ಅಧ್ಯಯನವು ಮಾನವನ ಸರ್ವಾಂಗೀಣ ಹಿತದ ದೃಷ್ಟಿಯಿಂದ ಉಪಯುಕ್ತ ಹೇಗಾಗಬಹುದು ?
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್’ (ಯುನಿವರ್ಸಲ್ ಆರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರಿಶೀಲನೆ ಮಾರ್ಚ್-ಎಪ್ರಿಲ್ ೨೦೧೯ ರಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ತಂಡವು ಕೇರಳ ರಾಜ್ಯದ ಪ್ರವಾಸ ಮಾಡಿತು. ಕೇರಳ ರಾಜ್ಯದಲ್ಲಿನ ‘ಆದಿಶಂಕರಾಚಾರ್ಯ ಕೀರ್ತಿಸ್ತಂಭ, ಕಾಲಾಡಿ’ (ಕಾಲಾಡಿಯಲ್ಲಿ ಆದಿಶಂಕರಾಚಾರ್ಯರು ತಮ್ಮ ಬಾಲ್ಯವನ್ನು ಕಳೆದಿದ್ದರು.) ಮತ್ತು ಪೆಪಥಿ, ವೆಲಿನಾಡ್ನಲ್ಲಿನ ‘ಮೆಲಾಪುಝರಮಣ್ಣಾ’ (ಇಲ್ಲಿ ಆದಿಶಂಕರಾಚಾರ್ಯರ ತಾಯಿ ಆರ್ಯಂಬಾ ಇವರ ಹಿರಿಯರ ಮನೆಯಿದೆ. ಅದಕ್ಕೆ ‘ಮೆಲಾಪುಝರಮಣ್ಣಾ’ ಎಂದು ಹೇಳುತ್ತಾರೆ. ಈ ಮನೆಯಲ್ಲಿಯೇ ಆದಿಶಂಕರಾಚಾರ್ಯರು ಜನಿಸಿದ್ದು.) ಈ … Read more
ಜಿಜ್ಞಾಸೆ ತೀವ್ರವಾದ ನಂತರ ಜೀವವು ಜ್ಞಾನ ಪಡೆಯುವುದಕ್ಕಾಗಿ ಚಡಪಡಿಸಿ ಜ್ಞಾನಪ್ರಾಪ್ತಿಯಾಗುವವರೆಗೂ ಸತ್ಯವನ್ನು ಹುಡುಕಿ ಜ್ಞಾನವನ್ನು ಪಡೆದುಕೊಳ್ಳಲು ಅರ್ಹವಾಗುತ್ತದೆ,