ಆರನೆಯ ಇಂದ್ರಿಯ : ಆಧ್ಯಾತ್ಮಿಕ ದೃಷ್ಟಿಕೋನ

ಆರನೆಯ ಇಂದ್ರಿಯ ಎಂದರೇನು? ಸೂಕ್ಷ್ಮದಿಂದ ತಿಳಿದುಕೊಳ್ಳುವ ಕ್ಷಮತೆಯನ್ನು ‘ಆರನೆಯ ಇಂದ್ರಿಯ’ ಎಂದು ಹೇಳುತ್ತಾರೆ. ಈ ಕ್ಷಮತೆಯಿಂದ ಸೂಕ್ಷ್ಮ-ಜಗತ್ತಿನ ಬಗ್ಗೆ, ಉದಾ: ಕೆಟ್ಟ ಶಕ್ತಿಗಳು, ಸಪ್ತಪಾತಾಳ, ಸಪ್ತಲೋಕ, ದೇವತೆಗಳು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು. ನಮ್ಮ ಐದು ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಅರಿವಿನ ಆಚೆಗಿರುವ ಸೂಕ್ಷ್ಮ-ಜಗತ್ತಿನ ಬಗ್ಗೆ ಅಥವಾ ಯಾವುದಾದರೊಂದು ಘಟನೆಯ ಹಿಂದಿನ ಸೂಕ್ಷ್ಮ ಕಾರಣಗಳು, ಪರಿಣಾಮ ಮತ್ತು ಅವುಗಳ ನಡುವಿನ ಸಂಬಂಧ ಇವೆಲ್ಲವುಗಳನ್ನು ಕೇವಲ ಸೂಕ್ಷ್ಮಜ್ಞಾನವಿರುವ ವ್ಯಕ್ತಿಗಳಿಂದ ಮಾತ್ರ ತಿಳಿದುಕೊಳ್ಳಲು ಸಾಧ್ಯವಿದೆ. ‘ಅನುಭವ’ ಮತ್ತು ‘ಅನುಭೂತಿ’ … Read more