ವಿಜ್ಞಾನಿಗಳ ಮತ್ತು ಋಷಿಗಳ ಸಂಶೋಧನೆಯ ವ್ಯತ್ಯಾಸ
ಜಿಜ್ಞಾಸೆ ತೀವ್ರವಾದ ನಂತರ ಜೀವವು ಜ್ಞಾನ ಪಡೆಯುವುದಕ್ಕಾಗಿ ಚಡಪಡಿಸಿ ಜ್ಞಾನಪ್ರಾಪ್ತಿಯಾಗುವವರೆಗೂ ಸತ್ಯವನ್ನು ಹುಡುಕಿ ಜ್ಞಾನವನ್ನು ಪಡೆದುಕೊಳ್ಳಲು ಅರ್ಹವಾಗುತ್ತದೆ,
ಜಿಜ್ಞಾಸೆ ತೀವ್ರವಾದ ನಂತರ ಜೀವವು ಜ್ಞಾನ ಪಡೆಯುವುದಕ್ಕಾಗಿ ಚಡಪಡಿಸಿ ಜ್ಞಾನಪ್ರಾಪ್ತಿಯಾಗುವವರೆಗೂ ಸತ್ಯವನ್ನು ಹುಡುಕಿ ಜ್ಞಾನವನ್ನು ಪಡೆದುಕೊಳ್ಳಲು ಅರ್ಹವಾಗುತ್ತದೆ,
ಮೂರ್ತಿಕಾರ ಶ್ರೀ. ವಿವೇಕಾನಂದ ಆಚಾರಿಯವರು ಭಾವಪೂರ್ಣ ಮತ್ತು ಸೇವಾಭಾವದಿಂದ ನಿರ್ಮಿಸಿದ ರಿದ್ಧಿ-ಸಿದ್ಧಿಸಹಿತ ಶ್ರೀ ಸಿದ್ಧಿವಿನಾಯಕ ಮೂರ್ತಿಯಿಂದ ಅಪಾರ ಚೈತನ್ಯ ಪ್ರಕ್ಷೇಪಿಸುತ್ತದೆ
‘ಮಹರ್ಷಿ ಅಧ್ಯಾತ್ಮ ವಿಶ್ಯವಿದ್ಯಾಲಯ’ವು ‘ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್)’ ಉಪಕರಣದ ಮೂಲಕ ಸಾತ್ತ್ವಿಕ, ತಾಮಸಿಕ ಆಭರಣಗಳಿಂದ ಪ್ರಕ್ಷೇಪಿಸುವ ಸ್ಪಂದನಗಳು ಮತ್ತು ಸ್ತ್ರೀಯರ ಮೇಲೆ ಅವುಗಳ ಆಧ್ಯಾತ್ಮಿಕ ದೃಷ್ಟಿಯಿಂದಾಗುವ ಪರಿಣಾಮದ ಬಗ್ಗೆ ವೈಜ್ಞಾನಿಕ ಪರೀಕ್ಷಣೆ ಮಾಡಲಾಯಿತು.
ಮದ್ಯ ಮತ್ತು ಹಣ್ಣಿನ ರಸದಿಂದ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಯಾವ ಪರಿಣಾಮಗಳಾಗುತ್ತವೆ ? ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ತಿಳಿದುಕೊಳ್ಳಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ‘ಇಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್’ ಎಂಬ ತಂತ್ರಜ್ಞಾನವನ್ನು ಉಪಯೋಗಿಸಿ ಪರೀಕ್ಷಣೆಯನ್ನು ಮಾಡಲಾಯಿತು.
ಈ ಪ್ರಯೋಗದಲ್ಲಿ ಗೋಮಯ ಗಣೇಶ ಮೂರ್ತಿ, ಸನಾತನ-ನಿರ್ಮಿತ ಬಣ್ಣದ ಶಾಸ್ತ್ರೀಯ ಗಣೇಶಮೂರ್ತಿ ಮತ್ತು ಸನಾತನ-ನಿರ್ಮಿತ ಬಿಳಿ ಬಣ್ಣದ ಶಾಸ್ತ್ರೀಯ ಗಣೇಶಮೂರ್ತಿಗಳ ‘ಯು.ಟಿ.ಎಸ್.’ ಉಪಕರಣದ ಮೂಲಕ ಮಾಡಿದ ಅಳತೆಗಳ ನೋಂದಣಿಯನ್ನು ಮಾಡಲಾಯಿತು.
ಅಧ್ಯಾತ್ಮದಲ್ಲಿ ಮಾಡಿರುವ ಯಾವದೇ ಪ್ರಯೋಗ ಅಥವಾ ಕೃತಿ ಯಾವತ್ತೂ ವ್ಯರ್ಥವಾಗುವುದಿಲ್ಲ. ಮನುಷ್ಯನಿಗೆ ಅದರ ಲಾಭವೇ ಆಗುವುದು. ಇದರಿಂದ ಅಧ್ಯಾತ್ಮದ ಶ್ರೇಷ್ಠತ್ವ ಮತ್ತು ವಿಜ್ಞಾನದ ಮಿತಿ ಕಂಡುಬರುತ್ತವೆ.
ಶ್ರೀಗಣೇಶಯಾಗದಲ್ಲಿನ ಅಭಿಮಂತ್ರಿತ ಜಲದ ಆಧ್ಯಾತ್ಮಿಕ ಸ್ತರದ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಲು ಯು.ಟಿ.ಎಸ್. (Universal Thermo Scanner) ಉಪಕರಣದ ಮೂಲಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ವೈಜ್ಞಾನಿಕ ಪರೀಕ್ಷೆ ! ಯಜ್ಞವೆಂಬುದು ಸನಾತನ ವೈದಿಕ ಧರ್ಮದ ಒಂದು ಮಹತ್ವದ ಅಂಗವಾಗಿದೆ. ಧರ್ಮಗ್ರಂಥಗಳಲ್ಲಿ ರಾಜಸೂಯ, ಅಶ್ವಮೇಧ, ಪುತ್ರಕಾಮೇಷ್ಟಿ ಇತ್ಯಾದಿ ಯಜ್ಞಗಳ ವಿಷಯದಲ್ಲಿ ಸವಿಸ್ತಾರವಾದ ಮಾಹಿತಿಯಿದೆ. ಧರ್ಮಗ್ರಂಥಗಳಲ್ಲಿ ವರ್ಣಿಸಿದ ಯಜ್ಞಗಳಿಂದ ಸಮಾಜಕ್ಕೆ ಲಾಭವಾಗಬೇಕೆಂದು ಕೆಲವು ಸಂತರು ಪ್ರಯತ್ನಿಸುತ್ತಿದ್ದಾರೆ. ಸಂತರ ನಿರಂತರ ಪ್ರಯತ್ನದಿಂದಲೇ ಯಜ್ಞಸಂಸ್ಕೃತಿ ಉಳಿದಿದೆ. ತಮಿಳುನಾಡಿನ ಸಪ್ತರ್ಷಿ ಜೀವನಾಡಿಪಟ್ಟಿಯ ವಾಚನ ಮಾಡುವ … Read more
‘ತಾಂತ್ರಿಕ ಗಣೇಶಮೂರ್ತಿ’ ಮತ್ತು ‘ಸಾಮಾನ್ಯ ಗಣೇಶಮೂರ್ತಿ’ ಇವುಗಳ ತುಲನೆಯಲ್ಲಿ ‘ಸನಾತನ ನಿರ್ಮಿತ ಬಣ್ಣದ ಗಣೇಶಮೂರ್ತಿ’ಯು ಉಪಾಸಕನಿಗೆ ಆಧ್ಯಾತ್ಮಿಕದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿರುವುದನ್ನು ದೃಢಪಡಿಸುವ ‘ಪಿಪ್’ (ಪಾಲಿಕಾಂಟ್ರಾಸ್ಟ್ ಇಂಟರ್ಫಿಯರೆನ್ಸ್ ಫೋಟೋಗ್ರಫಿ) ತಂತ್ರಜ್ಞಾನದ ಸಹಾಯದಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡಿದ ವೈಜ್ಞಾನಿಕ ಪರೀಕ್ಷಣೆ ! ಪರೀಕ್ಷಣೆಯ ಉದ್ದೇಶ ‘ತಾಂತ್ರಿಕ ಗಣೇಶಮೂರ್ತಿ, ಸಾಮಾನ್ಯ ಗಣೇಶಮೂರ್ತಿ ಮತ್ತು ಸನಾತನವು ನಿರ್ಮಿಸಿದ ಬಣ್ಣದ ಗಣೇಶಮೂರ್ತಿ ಇವುಗಳಿಂದ ಅವುಗಳ ಸುತ್ತಲಿನ ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ ಎಂದು ವೈಜ್ಞಾನಿಕದೃಷ್ಟಿಯಿಂದ ಅಧ್ಯಯನ ಮಾಡುವುದು’ ಈ ಪರೀಕ್ಷಣೆಯ ಉದ್ದೇಶವಾಗಿತ್ತು. ಈ ಪರೀಕ್ಷಣೆಗಾಗಿ … Read more
ಯಾವುದಾದರೊಂದು ಘಟಕದಲ್ಲಿ (ವಸ್ತು, ವಾಸ್ತು, ಪ್ರಾಣಿ ಮತ್ತು ವ್ಯಕ್ತಿ) ಎಷ್ಟು ಶೇಕಡಾ ಸಕಾರಾತ್ಮಕ ಸ್ಪಂದನಗಳಿವೆ, ಆ ಘಟಕವು ಸಾತ್ತ್ವಿಕವಾಗಿದೆಯೋ ಅಥವಾ ಇಲ್ಲವೋ, ಹಾಗೆಯೇ ಅದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಳಲು ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದು ಆವಶ್ಯಕವಾಗಿದೆ.
೧. ಪರೀಕ್ಷಣೆಯಲ್ಲಿನ ಘಟಕಗಳ ಆಧ್ಯಾತ್ಮಿಕ ಸ್ತರದಲ್ಲಿನ ವೈಶಿಷ್ಟ್ಯಗಳನ್ನು ವೈಜ್ಞಾನಿಕ ಉಪಕರಣ ಅಥವಾ ತಂತ್ರಜ್ಞಾನಗಳ ಮೂಲಕ ಅಧ್ಯಯನ ಮಾಡುವ ಉದ್ದೇಶ ಯಾವುದಾದರೊಂದು ಘಟಕದಲ್ಲಿ (ವಸ್ತು, ವಾಸ್ತು, ಪ್ರಾಣಿ ಇವುಗಳಲ್ಲಿ ಮತ್ತು ವ್ಯಕ್ತಿಯಲ್ಲಿ) ಎಷ್ಟು ಶೇಕಡಾ ಸಕಾರಾತ್ಮಕ ಸ್ಪಂದನಗಳಿವೆ, ಆ ಘಟಕವು ಸಾತ್ತ್ವಿಕವಾಗಿದೆಯೋ ಅಥವಾ ಇಲ್ಲವೋ, ಹಾಗೆಯೇ ಅದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಳಲು ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದು ಆವಶ್ಯಕವಾಗಿದೆ. ಉಚ್ಚ ಮಟ್ಟದ ಸಂತರು ಸೂಕ್ಷ್ಮದಲ್ಲಿನ ವಿಷಯಗಳನ್ನು ಅರಿಯಬಲ್ಲರು. ಆದ್ದರಿಂದ ಅವರು ಪ್ರತಿಯೊಂದು ಘಟಕದಲ್ಲಿನ ಸ್ಪಂದನಗಳನ್ನು … Read more