ಗುರುದೇವರ ಅಮೂಲ್ಯ ವಿಚಾರಗಳು
ಆಧ್ಯಾತ್ಮಿಕ ಸಾಧನೆ ಮತ್ತು ಬೇಗನೆ ಪ್ರಗತಿ ಹೊಂದಲು ಮಾಡಬೇಕಾದ ಪ್ರಯತ್ನಗಳ ಬಗ್ಗೆ ಗುರುದೇವರ ಅಮೂಲ್ಯ ಮಾರ್ಗದರ್ಶನ.
ಆಧ್ಯಾತ್ಮಿಕ ಸಾಧನೆ ಮತ್ತು ಬೇಗನೆ ಪ್ರಗತಿ ಹೊಂದಲು ಮಾಡಬೇಕಾದ ಪ್ರಯತ್ನಗಳ ಬಗ್ಗೆ ಗುರುದೇವರ ಅಮೂಲ್ಯ ಮಾರ್ಗದರ್ಶನ.
ಹಿಂದೂ ರಾಷ್ಟ್ರರತ್ನ : ನ್ಯಾಯವಾದಿ (ಪೂ.) ಹರಿಶಂಕರ ಜೈನ್; ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ನ್ಯಾಯವಾದಿ (ಪೂ.) ಹರಿಶಂಕರ ಜೈನ್ ಅವರಿಗೆ ‘ಹಿಂದೂ ರಾಷ್ಟ್ರರತ್ನ’ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ. ಸನಾತನ ಧರ್ಮಶ್ರೀ : ಸಚಿವ ಕಪಿಲ್ ಮಿಶ್ರಾ, ಚಲನಚಿತ್ರ ನಿರ್ಮಾಪಕ ವಿಪುಲ್ ಷಾ, ವಕೀಲ ಸಂಜೀವ ಪುಣಾಲೇಕರ್, ಗೌರಿಶಂಕರ ಮೋಹತಾ, ಶಿಲ್ಪಿ ಪ್ರಮೋದ್ ಕಾಂಬಳೆ ಸನಾತನ ಸಂಸ್ಥೆಯು 2025 ರ ಮೇ 17 ರಿಂದ … Read more
ನವಗ್ರಹಗಳಿಂದ ವ್ಯಕ್ತಿಯ ಮೇಲೆ ವಿವಿಧ ರೀತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮವಾಗುವುದರಿಂದ ನವಗ್ರಹಗಳ ಆರಾಧನೆಯ ಪರಂಪರೆಯಿದೆ.
ಐತಿಹಾಸಿಕ, ಭವ್ಯ ಮತ್ತು ಶಿಸ್ತುಬದ್ಧ ಆಯೋಜನೆ ! ಎಡದಿಂದ ರಾಜ್ ಶರ್ಮಾ, ಜಯೇಶ ಥಳಿ, ರಮೇಶ ಶಿಂದೆ, ಅಭಯ ವರ್ತಕ, ನಾರಾಯಣ ನಾವತೀ, ಜಯಂತ ಮಿರಿಂಗಕರ ಹಾಗೂ ಮನೋಜ ಗಾವಕರ ಫೋಂಡಾ, (ಗೋವಾ) – ಮೇ 17 ರಿಂದ 19, 2025 ರವರೆಗೆ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ರಾಷ್ಟ್ರ ಮಟ್ಟದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಚೇತನವನ್ನು ಮೂಡಿಸಿದ ಒಂದು ಅಪೂರ್ವ ಉತ್ಸವವಾಗಿತ್ತು. ಈ ಮೂರು ದಿನಗಳ ಐತಿಹಾಸಿಕ ಮಹೋತ್ಸವವು ‘ನ ಭೂತೋ … Read more
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಅಗತ್ಯವಾದ ಹೆಜ್ಜೆಯನ್ನಿಡಬೇಕು ! – ತೆಲಂಗಾಣದ ಶಾಸಕ ಟಿ. ರಾಜಾಸಿಂಹ ಇವರಿಂದ ಕರೆ ತೆಲಂಗಾಣದ ಶಾಸಕರಾದ ಟಿ. ರಾಜಾಸಿಂಹ ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ‘ಮುಂಬರುವ ಕಾಲವು ಯುದ್ಧದ ಕಾಲ. ಆ ಯುದ್ಧದಲ್ಲಿ ವಿಜಯ ಸಾಧಿಸಲು, ಆ ಯುದ್ಧವನ್ನು ಹೋರಾಡಲು ಪ್ರತಿಯೊಬ್ಬ ಹಿಂದೂವೂ ಸಿದ್ಧರಾಗಬೇಕು, ಎಂದು ಸಂತರು -ಗುರುಜನರು ಯಾವಾಗಲೂ ಹೇಳುತ್ತಿದ್ದರು. ಪಹಲ್ಗಾಮ್ನ ದಾಳಿಯಲ್ಲಿ ಧರ್ಮವನ್ನು ಕೇಳಿ ಜನರನ್ನು ಕೊಲ್ಲಲಾಯಿತು. ಇತಿಹಾಸದಲ್ಲಿಯೂ ಔರಂಗಜೇಬ ಆಗಲಿ, ಅಕ್ಬರ್ ಆಗಲಿ ಅಥವಾ … Read more
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಛತ್ರಪತಿ ಸಂಭಾಜಿ ಮಹಾರಾಜರನ್ನು ಔರಂಗಜೇಬನು ಬಂಧಿಸಿದಾಗ ಉಪಯೋಗಿಸಿದ ಸರಪಳಿಗಳು ಫೋಂಡಾ, ಗೋವಾ: ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ, ಫೋಂಡಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಶಿವಾಜಿ ಕಾಲದ ಐತಿಹಾಸಿಕ ಮತ್ತು ಅಪರೂಪದ ಶಸ್ತ್ರಾಸ್ತ್ರಗಳ ಭವ್ಯ ಪ್ರದರ್ಶನವು ಧರ್ಮಪ್ರೇಮಿಗಳಿಗೆ ವಿಶೇಷ ಆಕರ್ಷಣೆಯಾಗಿತ್ತು. 6 ಸಾವಿರ ಚದರ ಅಡಿ ಪ್ರದೇಶದಲ್ಲಿ ಆಯೋಜಿಸಲಾದ ಈ ವಿಶಿಷ್ಟ ಪ್ರದರ್ಶನವು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ಪರಾಕ್ರಮದ ಜೀವಂತ ಚಿತ್ರಣವನ್ನು ಒದಗಿಸಿತು. 30 … Read more
ಮಹೋತ್ಸವದಲ್ಲಿ ಭಾರತ ಸೇರಿದಂತೆ 23 ದೇಶಗಳಿಂದ 30,000 ಕ್ಕೂ ಹೆಚ್ಚು ಭಕ್ತರ ಸಹಭಾಗ ! ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕಿಯರಿಂದ ಭಕ್ತಿಪೂರ್ವಕ ಗಾಯನ ಮತ್ತು ನೃತ್ಯ ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ) – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಲಾಜಿ ಆಠವಲೆ ಅವರ 83 ನೇ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಪ್ರದರ್ಶಿಸಿದ … Read more
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸ್ಥಳದಲ್ಲಿ ಭಾರತದ ವಿಜಯಕ್ಕಾಗಿ ‘ಶತಚಂಡಿ’ ಯಜ್ಞ ಆರಂಭ ! ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಂತರ ಕದನ ವಿರಾಮದ ಔಪಚಾರಿಕ ಘೋಷಣೆಯಾಗಿದ್ದರೂ, ಪಾಕಿಸ್ತಾನದಿಂದ ಗುಪ್ತ ಸ್ವರೂಪದ ಕುತಂತ್ರಗಳು ಮತ್ತು ಚಟುವಟಿಕೆಗಳು ಇನ್ನೂ ಮುಂದುವರಿದಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ವಿಜಯಕ್ಕಾಗಿ ಮತ್ತು ಭೂಮಿಯ ಮೇಲಿನ ಏಕೈಕ ಸನಾತನ ರಾಷ್ಟ್ರವಾದ ಭಾರತದ ರಕ್ಷಣೆಗಾಗಿ, ಸನಾತನ ಸಂಸ್ಥೆಯ ವತಿಯಿಂದ … Read more