ಶಂಖನಾದ ಮಹೋತ್ಸವ: ‘ಸನಾತನ ರಾಷ್ಟ್ರದ ಸುರಕ್ಷೆ’ ಸ್ಪೂರ್ತಿದಾಯಕ ಅಧಿವೇಶನ !
ರಾಷ್ಟ್ರವನ್ನು ಶಸ್ತ್ರದಿಂದಲೇ ರಕ್ಷಿಸಬೇಕು ! – ಮೇಜರ್ ಗೌರವ ಆರ್ಯ, ಚಾಣಕ್ಯ ಫೋರಂ ಮೇಜರ್ ಗೌರವ ಆರ್ಯ, ಚಾಣಕ್ಯ ಫೋರಂ ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ರಾಷ್ಟ್ರವನ್ನು ಶಸ್ತ್ರದಿಂದಲೇ ರಕ್ಷಿಸಬೇಕು. ಸಾಧುಸಂತರ ರಕ್ಷಣೆಗಾಗಿ ಶ್ರೀರಾಮ ಹುಟ್ಟಿದನು. ಮೊಘಲರ ಆಕ್ರಮಣ ಹೆಚ್ಚಿದಾಗ ಹಿಂದೂಗಳ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜರು , ಗುರುಗೋಬಿಂದ ಸಿಂಗರು ಹುಟ್ಟಿದರು. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಹಿಂದೂಗಳ ರಕ್ಷಣೆಗಾಗಿ ಪ್ರಭು ಶ್ರೀರಾಮನು ಮತ್ತೆ ಅವತರಿಸಿದಂತೆ ಸಾಕ್ಷಾತ್ಕಾರವಾಗುತ್ತಿದೆ ಎಂದು ‘ಚಾಣಕ್ಯ ಫೋರಂ’ನ … Read more
