ಬೆಂಕಿ ಎಂದರೇನು ?

ಇಂಧನವು (ಜ್ವಲನಶೀಲ ಪದಾರ್ಥ) ಆಮ್ಲಜನಕದೊಂದಿಗೆ ಸಂಯೋಗಗೊಂಡು ಇಂಧನದಲ್ಲಿ ಸ್ಥಿತಿರೂಪದಲ್ಲಿರುವ ಇಂಧನವು ಮುಕ್ತವಾಗುತ್ತದೆಯೋ, ಆ ಕ್ರಿಯೆಗೆ ‘ಬೆಂಕಿ’ ಎನ್ನುತ್ತಾರೆ

ದೈನಂದಿನ ಜೀವನದಲ್ಲಿ ಸಂಭವಿಸುವ ಅಗ್ನಿಆಕಸ್ಮಿಕದ ಸಮಯದಲ್ಲಿ ಅದನ್ನು ಹೇಗೆ ಎದುರಿಸುವುದು ?

ಎತ್ತರದ ಕಟ್ಟಡಕ್ಕೆ ಬೆಂಕಿ ತಗಲಿದರೆ ೧. ಗೊಂದಲಕ್ಕೆ ಒಳಗಾಗದೇ ಮೆಟ್ಟಿಲುಗಳ ಒಂದೇ ಬದಿಯನ್ನು ಉಪಯೋಗಿಸಿ ಶಿಸ್ತಿನಿಂದ ಕೆಳಗಿಳಿಯಿರಿ. ೨. ಬೆಂಕಿಯಿಂದಾಗಿ ಕೆಳಗೆ ಬರಲು ಸಾಧ್ಯವಾಗದಿದ್ದರೆ ಎಲ್ಲರೂ ಒಟ್ಟಿಗೆ ಸೇರಿರಿ, ಇದರಿಂದ ಅಗ್ನಿಶಾಮಕ ದಳಕ್ಕೆ ನಿಮ್ಮನ್ನು ಬಿಡುಗಡೆಗೊಳಿಸಲು ಸುಲಭವಾಗುವುದು. ೩. ರೋಗಿಗಳು, ವೃದ್ಧರು ಮತ್ತುಸ್ತ್ರೀಯರನ್ನು ಮೊದಲು ಬಿಡುಗಡೆಗೊಳಿಸಿ, ಹಾಗೆಯೇ ಅಕ್ಕಪಕ್ಕದವರಿಗೆ ಸಹಾಯ ಮಾಡಿರಿ. ೪. ಹೆದರಿ ಎತ್ತರದಿಂದ ಕೆಳಗೆ ಜಿಗಿಯಬೇಡಿ. ೫. ಲಿಫ್ಟನ್ನು ಸುತಾರಾಂ ಉಪಯೋಗಿಸಬೇಡಿ ಮತ್ತು ಇತರರಿಗೂ ಉಪಯೋಗಿಸಲು ಬಿಡಬೇಡಿ. ಸಾಧ್ಯವಿದ್ದರೆ ಲಿಫ್ಟನ್ನು ಕೆಳಗಿನ ಮಹಡಿಗೆ ತಂದು … Read more

ಅಗ್ನಿಶಮನದ ಮಾಧ್ಯಮಗಳು

ನೀರು ಕಡಿಮೆ ಮೌಲ್ಯದ, ಹಾಗೆಯೇ ಎಲ್ಲೆಡೆ ಮತ್ತು ಸಹಜವಾಗಿ ಸಿಗುವ ನೀರು ಅಗ್ನಿಶಮನದ ಪ್ರಭಾವಿ ಮಾಧ್ಯಮವಾಗಿದೆ. ಉರಿಯುವ ಕಟ್ಟಿಗೆ, ಕಾಗದ ದಂತಹ ಕಾರ್ಬನ್‌ಯುಕ್ತ ಪದಾರ್ಥ ಗಳ ಮೇಲೆ (‘ಎ ವಿಧದ ಬೆಂಕಿ) ಅಥವಾ ಲೋಹಗಳ ಮೇಲೆ (‘ಡಿ ವಿಧದ ಬೆಂಕಿ) ನೀರನ್ನು ಸತತವಾಗಿ ಸಿಂಪಡಿಸಿದರೆ ನೀರು ಸುಡುವ ಪದಾರ್ಥಗಳಲ್ಲಿನ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಉಷ್ಣತೆಯನ್ನು ಹೀರಿಕೊಳ್ಳುವ ವೇಗವು ಉಷ್ಣತೆನಿರ್ಮಿತಿಯ ವೇಗಕ್ಕಿಂತ ಹೆಚ್ಚಿದ್ದಲ್ಲಿ ಬೆಂಕಿ ಆರುತ್ತದೆ. ಹಾಗೆಯೇ ಸುಡುವ ಪದಾರ್ಥದ ಮೇಲೆ ನೀರು ಬೀಳುತ್ತಲೇ ಕೆಲವೊಂದು ಪ್ರಮಾಣದಲ್ಲಿ ಹೊಗೆ ನಿರ್ಮಾಣವಾಗುತ್ತದೆ. … Read more

ಬೆಂಕಿಯನ್ನು ನೋಡಿದಾಗ ನೀವೇನು ಮಾಡುವಿರಿ ?

ಬೆಂಕಿ ಎಂದ ಕೂಡಲೆ ನಮಗೆ ನೆನಪಾಗುವುದು ಅಗ್ನಿಶಾಮಕ ದಳ ಮತ್ತು ಗಂಟೆಯನ್ನು ಬಾರಿಸುತ್ತಾ ಬರುವ ಅಗ್ನಿಶಮನದ ವಾಹನ ! ಎಲ್ಲಿಯೂ ಬೆಂಕಿ ತಾಗಿರುವುದು ಕಂಡುಬಂದರೆ ಏನು ಮಾಡಬೇಕು ಎಂಬುದು ‘ಶಮನ’ ಶಬ್ದದಿಂದ ತಿಳಿಯುತ್ತದೆ.

ವಿವಿಧ ಆಪತ್ಕಾಲೀನ ಪ್ರಸಂಗದಲ್ಲಿ ಮಾಡಬೇಕಾದ ಪ್ರಥಮೋಪಚಾರ ಮತ್ತು ಇತರ ಉಪಾಯಯೋಜನೆ

೧. ಪ್ರಥಮ ಚಿಕಿತ್ಸೆಯ ವ್ಯಾಖ್ಯೆ ಆಕಸ್ಮಿಕವಾಗಿ ರೋಗಿಯಾದ (ಅನಾರೋಗ್ಯವಾದ) / ಅಪಘಾತದಿಂದಾಗಿ ಗಾಯಗೊಂಡ ವ್ಯಕ್ತಿಗೆ ಡಾಕ್ಟರ್, ವೈದ್ಯ ಅಥವಾ ಆಂಬುಲೆನ್ಸ್ ಲಭ್ಯವಾಗುವವರೆಗೆ ಮಾಡಬೇಕಾದ ತಾತ್ಕಾಲಿಕ ಅಥವಾ ಪ್ರಾಥಮಿಕ ಸ್ವರೂಪದ ಚಿಕಿತ್ಸೆಗೆ ‘ಪ್ರಥಮ ಚಿಕಿತ್ಸೆ’ ಎನ್ನುತ್ತಾರೆ. ಪ್ರಥಮ ಚಿಕಿತ್ಸೆಯಲ್ಲಿ ವೈದ್ಯಕೀಯ ಚಿಕಿತ್ಸೆಗಳು (ಮೆಡಿಕಲ್ ಟ್ರೀಟ್‌ಮೆಂಟ್) ಒಳಗೊಂಡಿರುವುದಿಲ್ಲ. ೨. ಮೂಲಭೂತ ಉದ್ದೇಶಗಳು ಅ. ರೋಗಿಯ ಪ್ರಾಣಾಪಾಯವನ್ನು ದೂರಗೊಳಿಸುವುದು ಆ. ರೋಗಿಯ ಸ್ಥಿತಿ ಹೆಚ್ಚು ಗಂಭೀರವಾಗಲು ಬಿಡದಿರುವುದು ಇ. ರೋಗಿಯು ಬೇಗನೆ ಗುಣಮುಖನಾಗಲು ಪ್ರಯತ್ನಿಸುವುದು ಈ. ರೋಗಿಗೆ ಶೀಘ್ರ ವೈದ್ಯಕೀಯ ಸಹಾಯ … Read more

ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಬಳಸಬೇಕಾದ AB-CABS ಪದ್ಧತಿ

ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಮೂಲಭೂತ ಜೀವರಕ್ಷಣೆಯ ಸಹಾಯ ನೀಡುವಾಗ ಪ್ರಥಮ ಚಿಕಿತ್ಸಕನು AB-CABS ಪದ್ಧತಿಯನ್ನು ಉಪಯೋಗಿಸುವುದು ಉಪಯುಕ್ತವಾಗಿದೆ.

ಅಪಘಾತಪೀಡಿತರ ಕಡೆಗೆ ದುರ್ಲಕ್ಷ ಮಾಡದೇ ಅವರಿಗೆ ತಕ್ಷಣ ಸಹಾಯ ಮಾಡಿ !

‘ನಮಗೆ ಅಪಘಾತವಾಗಿದ್ದರೆ, ನಾವೂ ಸಹ ಯಾರಿಂದಲಾದರೂ ಸಹಾಯದ ಅಪೇಕ್ಷೆಯನ್ನು ಮಾಡುತ್ತಿದ್ದೆವು’ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಹಾಗೆಯೇ ಮಾನವೀಯತೆಯನ್ನು ತೋರಿಸಿ ಅಪಘಾತ ಪೀಡಿತರಿಗೆ ಸಹಾಯ ಮಾಡಬೇಕು.

ಆರೋಗ್ಯರಕ್ಷಣೆಗಾಗಿ ಔಷಧಿ ವನಸ್ಪತಿಗಳ ಸಂವರ್ಧನೆ ಮಾಡಲು ಸಚಿತ್ರ ವನಸ್ಪತಿ-ದರ್ಶನ !

ಸನಾತನದ ‘ಭಾವಿ ಆಪತ್ಕಾಲದ ಸಂಜೀವನಿ’ ಈ ಗ್ರಂಥಮಾಲಿಕೆಯಲ್ಲಿನ ‘ಔಷಧಿ ವನಸ್ಪತಿಗಳ ಕೃಷಿ ಮಾಡಿ !’ (ಮರಾಠಿ) ಈ ಗ್ರಂಥದಲ್ಲಿನ ಕೆಲವು ಔಷಧಿ ವನಸ್ಪತಿಗಳ ಬಣ್ಣದ ಛಾಯಾಚಿತ್ರಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.