‘ಸನಾತನ ಚೈತನ್ಯವಾಣಿ ಆಡಿಯೋ ಆಪ್’ನ ಲೋಕಾರ್ಪಣೆ
ಸಾತ್ತ್ವಿಕ ವಾಣಿಯಲ್ಲಿ ಉಚ್ಚರಿಸಲಾಗಿರುವ ಚೈತನ್ಯಮಯ ಆಡಿಯೋ ಎಲ್ಲರಿಗೂ ಲಭ್ಯ !
ಸಾತ್ತ್ವಿಕ ವಾಣಿಯಲ್ಲಿ ಉಚ್ಚರಿಸಲಾಗಿರುವ ಚೈತನ್ಯಮಯ ಆಡಿಯೋ ಎಲ್ಲರಿಗೂ ಲಭ್ಯ !
ಸಾಧಕರಿಂದ ಭಗವದ್ಗೀತೆಯಲ್ಲಿರುವ ಅಂಶಗಳನ್ನು ಕೃತಿಯಲ್ಲಿ ತರಿಸಿ ಅವರಿಂದ ಮಾಡಿಸಿಕೊಂಡು ಅವರನ್ನು ಬಂಧನದಿಂದ ಮುಕ್ತಗೊಳಿಸುವ ಪರಾತ್ಪರ ಗುರು ಡಾಕ್ಟರ !
ಸಾಧಕರಿಗೆ ಜನನ-ಮರಣದ ಚಕ್ರಗಳಿಂದ ಬಿಡಿಸಲು ಅವರಿಗೆ ಯೋಗ್ಯ ಮಾರ್ಗದರ್ಶನ ಮಾಡುವ ಪರಾತ್ಪರ ಗುರು ಡಾ. ಆಠವಲೆ !
ಸಮಾಜಕ್ಕೆ ಉಪಯುಕ್ತವಾದ, ಧರ್ಮ, ಅಧ್ಯಾತ್ಮ ಮತ್ತು ಬಾಲಸಂಸ್ಕಾರದ ಉಚಿತ ಸತ್ಸಂಗಗಳ ನೇರ ಪ್ರಸಾರ ವೀಕ್ಷಿಸಿ !
ಸಾಧನೆಯ ಮಹತ್ವದ ಸಿದ್ಧಾಂತ : ವ್ಯಕ್ತಿಯಷ್ಟು ಪ್ರಕೃತಿ ಮತ್ತು ಅಷ್ಟೇ ಸಾಧನಾಮಾರ್ಗಗಳು! ಜ್ಞಾನಯೋಗ, ಕರ್ಮಯೋಗ, ಧ್ಯಾನಯೋಗ, ಭಕ್ತಿಯೋಗ ಹೀಗೆ ಸಾಧನೆಗಾಗಿ ಅನೇಕ ಯೋಗಮಾರ್ಗಗಳಿವೆ. ಪ್ರತಿಯೊಬ್ಬರ ಪ್ರಕೃತಿಗನುಸಾರ (ಸ್ವಭಾವ) ಅವನ ಮೋಕ್ಷಪ್ರಾಪ್ತಿಯ ಮಾರ್ಗ ಸಹ ಬೇರೆಯಾಗಿರುತ್ತದೆ. ಇಂತಹ ಸಮಯದಲ್ಲಿ ಎಲ್ಲರೂ ಒಂದೇ ರೀತಿಯ ಅಥವಾ ಒಂದೇ ಮಾರ್ಗದಿಂದ ಉಪಾಸನೆ ಮಾಡುವ ಆಗ್ರಹವು ಅಯೋಗ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿದರೆ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಒಂದೇ ಕುಟುಂಬದಲ್ಲಿ ಸಹ ಎಲ್ಲರೂ ಬೇರೆಬೇರೆ ಪ್ರಕೃತಿಯವರು ಅಂದರೆ ಬೇರೆ ಬೇರೆ ಮಾರ್ಗಗಳಿಂದ … Read more
ಪರಿವಿಡಿ 1. ಬುದ್ಧಿಮತ್ತೆಯ ಪ್ರಮಾಣ, ಭಾವನಾತ್ಮ ಬುದ್ಧಿಮತ್ತೆಯ ಪ್ರಮಾಣ ಮತ್ತು ಅಧ್ಯಾತ್ಮದ ಪ್ರಮಾಣ 2. ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ ! 3. ಎರಡೂ ಜಪಗಳ ಸಮೀಕ್ಷೆ ಮತ್ತು ಅನುಭೂತಿಗಳ ವಿಶ್ಲೇಷಣೆ 4. ನಾಮಜಪದ ಲಾಭಗಳು 5. ನಾಮಜಪವು ಹೇಗೆ ಕಾರ್ಯ ಮಾಡುತ್ತದೆ ? 6. ಸತ್ಸಂಗದ ಮಾಹಿತಿ ಹಾಗೂ ಮಹತ್ವ 1. ಬುದ್ಧಿಮತ್ತೆಯ ಪ್ರಮಾಣ (I.Q.) ಮತ್ತು ಭಾವನಾತ್ಮ ಬುದ್ಧಿಮತ್ತೆಯ ಪ್ರಮಾಣ (E.Q.) ಇವುಗಳ ಜೊತೆ ಅಧ್ಯಾತ್ಮದ ಪ್ರಮಾಣ ಎಂದರೆ spiritual quotient (S. Q.) ಕೂಡ ಮಹತ್ವದ್ದಾಗಿದೆ … Read more
ಪರಿವಿಡಿ 1. ಸುಖ-ದುಃಖ 1 ಅ. ಸುಖದುಃಖದ ಸ್ವರೂಪ 1 ಆ. ಸುಖ-ದುಃಖದ ಕಾರಣ 1 ಇ. ದುಃಖ ನಿವಾರಣೆಗೆ ನಿಜವಾದ ಪರಿಹಾರೋಪಾಯ 1 ಈ. ಸಕಾಮ ಮತ್ತು ನಿಷ್ಕಾಮ ಸಾಧನೆ 2. ಕರ್ಮಫಲ ಸಿದ್ಧಾಂತ 2 ಅ. ಕರ್ಮದ ಫಲವು ಉದ್ದೇಶದ ಮೇಲೆ ಅವಲಂಬಿಸಿರುತ್ತದೆ 2 ಆ. ಕಲಿಯುಗದಲ್ಲಿ ಪ್ರಾರಬ್ಧದ ಪ್ರಮಾಣವು ಶೇಕಡಾ 65 ರಷ್ಟು ಆದರೆ ಕ್ರಿಯಮಾಣ ಕರ್ಮದ ಪ್ರಮಾಣವು ಶೇಕಡ 35ರಷ್ಟು 3. ಸಾಧನೆಯ ಮಹತ್ವ 3 ಅ. ಸಾಧನೆಯಿಂದ ಪ್ರಾರಬ್ಧವು ಸುಸಹ್ಯವಾಗುವುದು … Read more
ಮನೆಯಲ್ಲಿ ಯಾರಾದರು ರೋಗಪೀಡಿತ ಅಥವಾ ವಯಸ್ಸಾದವರಿದ್ದರೆ ಮತ್ತು ಅವರ ಸಹಾಯಕ್ಕೆ ನಮ್ಮ ಸಮಯವನ್ನು ಕೊಡಬೇಕಾಗಿದ್ದರೆ, ‘ಅವರ ಸೇವೆಯನ್ನು ಮಾಡುವುದು, ಒಂದು ರೀತಿಯಲ್ಲಿ ಸಾಧನೆಯೇ ಆಗಿದೆ.
ಪರಿವಿಡಿ 1. ವಿಷಯಪ್ರವೇಶ ಮತ್ತು “ಆನ್ ಲೈನ್ ಸತ್ಸಂಗವನ್ನು ಪ್ರಾರಂಭಿಸುವ ಉದ್ದೇಶ 2. ಸಂಸ್ಥೆ ಮತ್ತು ಸಂಸ್ಥಾಪಕರ ಪರಿಚಯ 3. ಅಧ್ಯಾತ್ಮದ ಮಹತ್ವ 3 ಅ. ಪ್ರಾಣಿಮಾತ್ರರ ಧ್ಯೇಯ – ಚಿರಂತನ ಹಾಗೂ ಸರ್ವೋಚ್ಚ ಆನಂದದ ಪ್ರಾಪ್ತಿ 3 ಆ. ಜೀವನದಲ್ಲಿನ ಶೇ. 80 ರಷ್ಟು ಸಮಸ್ಯೆಗಳ ಕಾರಣವು ಆಧ್ಯಾತ್ಮಿಕವಾಗಿರುತ್ತದೆ 3 ಇ. ಕಲಿಯುಗದಲ್ಲಿ ನಾಮಸ್ಮರಣೆಯೇ ಸಾಧನೆ 3 ಈ. ಅಧ್ಯಾತ್ಮವು ಕೃತಿಯ ಶಾಸ್ತ್ರ * ಪ್ರವಚನ ಮತ್ತು ಸತ್ಸಂಗಗಳ ಮಹತ್ವ * ಅಧ್ಯಾತ್ಮದ ಮಹತ್ವ * … Read more
‘ಹೇ, ಭಗವಂತ, ಧರ್ಮದ ಪುನರ್ಸ್ಥಾಪನೆ ಮಾಡಲು ಭಕ್ತರನ್ನು ರಕ್ಷಿಸಲು ತಾವು ನಿರ್ಗುಣ ಸ್ಥಿತಿಯಿಂದ ಸಗುಣ ಸ್ಥಿತಿಗೆ ಬರಬೇಕು’, ಎಂದು ಪ್ರಾರ್ಥನೆ ಮಾಡಲು ಡಿಸೆಂಬರ್ 11, 2019 ರಂದು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ‘ಶ್ರೀವಿಷ್ಣುತತ್ತ್ವ ಜಾಗೃತಿ ಸಮಾರಂಭ’ವು ನೆರವೇರಿತು.