
ಈ ಲೇಖನದಲ್ಲಿ ಮಳೆಗಾಲದಲ್ಲಿನ ರೋಗಗಳ ಮೇಲೆ ಆಯುರ್ವೇದದ ಔಷಧಿಗಳ ಉಪಯುಕ್ತತೆಯ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.
ಸೂಚನೆ : ಔಷಧಿಗಳ ಮೇಲೆ ಕ್ಲಿಕ್ ಮಾಡಿ ಆಯಾ ಔಷಧಿಯ ಬಗ್ಗೆ ಮಾಹಿತಿಯನ್ನು ಓದಿ.
ಔಷಧಿಗಳ ಹೆಸರುಗಳು | ಮುಖ್ಯ ಉಪಯೋಗ (ಟಿಪ್ಪಣ) | |
---|---|---|
1. | ಶುಂಠಿ ಚೂರ್ಣ | ಕೆಮ್ಮು, ಕಫವಾಗುವುದು, ಜೀರ್ಣಾಂಗವ್ಯೂಹದ ರೋಗಗಳು ಮತ್ತು ಸಂಧಿವಾತ |
2. | ಪಿಪ್ಪಲಿ (ಹಿಪ್ಪಲಿ) ಚೂರ್ಣ | ಉಸಿರಾಟ ಮತ್ತು ಪಚನ ವ್ಯೂಹಗಳ ಸಮಸ್ಯೆಗಳು |
3. | ವಾಸಾ (ಆಡುಸೋಗೆ) ಚೂರ್ಣ | ಜ್ವರದ ಸೊಂಕು, ಉಷ್ಣತೆಯ ರೋಗ ಮತ್ತು ಕಫ ಆಗುವುದು |
4. | ತುಂಗಮುಸ್ತೆ (ಭದ್ರಮುಷ್ಠಿ) ಚೂರ್ಣ | ಜ್ವರ, ವಾಂತಿ ಮತ್ತು ಭೇದಿ |
5. | ಯೋಗರಾಜ ಗುಗ್ಗುಳ (ಮಾತ್ರೆಗಳು) | ನೋವು ಮತ್ತು ವಾತದ ರೋಗಗಳು |
6. | ತ್ರಿಫಲಾ ಗುಗ್ಗುಲು (ಮಾತ್ರೆಗಳು) | ಮೂಲವ್ಯಾಧಿ ಮತ್ತು ಮಾಸಿಕ ಧರ್ಮದ ಸಮಸ್ಯೆಗಳು |
7. | ಗಂಧರ್ವ ಹರಿತಕಿ ವಟಿ (ಮಾತ್ರೆಗಳು) | ಮಲಬದ್ಧತೆ |
8. | ಕುಟಜ ಘನವಟಿ (ಮಾತ್ರೆಗಳು) | ಆಮಶಂಕೆ, ಭೇದಿ (ಅತಿಸಾರ) ಇತ್ಯಾದಿ |
9. | ಲಘುಮಾಲಿನಿ ವಸಂತ (ಮಾತ್ರೆಗಳು) | ತಂಪುಗಾಳಿಯ ಸ್ಪರ್ಶದಿಂದ ಮೈಮೇಲೆ ಪಿತ್ತ ಏಳುವುದು |
10. | ಲಶುನಾದಿ ವಟಿ (ಮಾತ್ರೆಗಳು) | ಉತ್ತಮ ಅಗ್ನಿವರ್ಧಕ (ಪಚನಶಕ್ತಿಯನ್ನು ಹೆಚ್ಚುಸುವುದು) |
11. | ಸಂಶಮನಿ ವಟಿ (ಮಾತ್ರೆಗಳು) | ರೋಗ ಪ್ರತಿರೋಧಕ ಕ್ಷಮತೆಯನ್ನು ಹೆಚ್ಚಿಸುವುದು |
12. | ತ್ರಿಭುವನಕೀರ್ತಿರಸ (ಮಾತ್ರೆಗಳು) | ಎಲ್ಲ ರೀತಿಯ ಜ್ವರಗಳು |
13. | ಚಂದ್ರಾಮೃತರಸ (ಮಾತ್ರೆಗಳು) | ಎಲ್ಲ ರೀತಿಯ ಕೆಮ್ಮು |
ಟಿಪ್ಪಣ – ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಪರಾಡಕರ, ಆಶ್ರಮ, ರಾಮನಾಥಿ, ಗೋವಾ. (೫.೭.೨೦೨೨)