ಸಾಧಕರ ಆಧ್ಯಾತ್ಮಿಕ ಉನ್ನತಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಕಾರ್ಯ
ಜಿಜ್ಞಾಸುಗಳು ಶೀಘ್ರ ಈಶ್ವರಪ್ರಾಪ್ತಿ ಮಾಡಿಕೊಳ್ಳಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಕರ್ಮ, ಭಕ್ತಿ ಮತ್ತು ಜ್ಞಾನ ಈ ಯೋಗಮಾರ್ಗಗಳ ಸಂಗಮವಿರುವ ‘ಗುರುಕೃಪಾಯೋಗವನ್ನು ಹೇಳಿದರು.
ಜಿಜ್ಞಾಸುಗಳು ಶೀಘ್ರ ಈಶ್ವರಪ್ರಾಪ್ತಿ ಮಾಡಿಕೊಳ್ಳಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಕರ್ಮ, ಭಕ್ತಿ ಮತ್ತು ಜ್ಞಾನ ಈ ಯೋಗಮಾರ್ಗಗಳ ಸಂಗಮವಿರುವ ‘ಗುರುಕೃಪಾಯೋಗವನ್ನು ಹೇಳಿದರು.
೧. ಪ್ರತ್ಯೇಕವಾದ ಧರ್ಮಸ್ಥಾಪನೆ ಮಾಡಿದ ಬುದ್ಧ ಅ. ಪ್ರತ್ಯೇಕವಾದ ಧರ್ಮಸ್ಥಾಪನೆ ಮಾಡಿದ ಬುದ್ಧನು ಅವತಾರವಾಗಿರದೇ ಅವರು ಧ್ಯಾನ ಮಾರ್ಗದ ಸಂತರಾಗಿದ್ದರು. ಆ. ಬುದ್ಧನು ತಿಳಿಸಿದ ತತ್ತ್ವಜ್ಞಾನವನ್ನು ಅವನ ಅನುಯಾಯಿಗಳು ಬೌದ್ಧಧರ್ಮ ಅಥವಾ ಬುದ್ಧನ ತತ್ತ್ವಜ್ಞಾನ ಎಂಬ ರೂಪದಲ್ಲಿ ಮಂಡಿಸಿದರು. ಇ. ಆ ಕಾಲದಲ್ಲಿ ಕೆಲವು ಅರ್ಧಂಬರ್ಧ ಜ್ಞಾನವಿರುವ ವಿದ್ವಾಂಸರು ಈ ಬುದ್ಧನು ಶ್ರೀವಿಷ್ಣು ವಿನ ಅವತಾರವೇ ಆಗಿರುವುದಾಗಿ ಪ್ರಚಾರ ಮಾಡಿದರು. ಇದರಿಂದ ಹಿಂದೂಗಳು ಈ ಬೌದ್ಧ ತತ್ತ್ವಜ್ಞಾನ ದೆಡೆಗೆ ಹೊರಳತೊಡಗಿದರು. ೨. ದ್ವಾಪರಯುಗದ ಶ್ರೀವಿಷ್ಣುವಿನ ಬುದ್ಧ ಅವತಾರದ … Read more
ಇಂದು ದಿನವಿಡೀ ಉಪವಾಸ ಮತ್ತು ಉಪಾಸನೆಯನ್ನು ಮಾಡಿ ರಾತ್ರಿ ಶಿವಪೂಜೆಯ ನಂತರ ಭೋಜನ ಮಾಡಬೇಕು. ಪ್ರದೋಷದ ಮರುದಿನ ಶ್ರೀವಿಷ್ಣುಪೂಜೆಯನ್ನು ಅವಶ್ಯವಾಗಿ ಮಾಡಬೇಕು. ಈ ವ್ರತವನ್ನು ಆದಷ್ಟು ಉತ್ತರಾಯಣದಲ್ಲಿ ಪ್ರಾರಂಭಿಸಬೇಕು. ಈ ವ್ರತವು ಮೂರರಿಂದ ಹನ್ನೆರಡು ವರ್ಷಗಳ ಅವಧಿಯದ್ದಾಗಿರುತ್ತದೆ.
ಪರಾತ್ಪರ ಗುರು ಡಾ. ಆಠವಲೆಯವರ ವಿಚಾರಗಳಿಂದ ಪ್ರೇರಣೆ ಪಡೆದು ಪ್ರಾರಂಭವಾದ ಕಾರ್ಯ ಮತ್ತು ಅದರ ಪರಿಣಾಮಗಳ ಮಾಹಿತಿಯನ್ನು ಕೊಡಲಾಗಿದೆ.
ಯಾವತ್ತೂ ಧ್ಯೇಯವನ್ನು ಇಡಲೇಬೇಕು ಮತ್ತು ಯಾವತ್ತೂ ಅದು ದೊಡ್ಡದಾಗಿರಬೇಕು. ಆಂಗ್ಲದಲ್ಲಿ ಒಂದು ಗಾದೆ ಮಾತಿದೆ. Aiming low is a Crime, ಎಂದರೆ ‘ಸಣ್ಣ ಧ್ಯೇಯ ಇಡುವುದು, ಅಪರಾಧವಾಗಿದೆ. ನಾವು ಸಹ ‘ಹಿಂದೂ ರಾಷ್ಟ್ರ ಎಂಬ ದೊಡ್ಡ ಧ್ಯೇಯವನ್ನು ಇಟ್ಟಿದ್ದೇವೆ.
ಧ್ವನಿಚಿತ್ರೀಕರಣದ ಸೇವೆಯನ್ನು ಪ್ರಾರಂಭ ಮಾಡಿದ ಬಳಿಕ ಧ್ವನಿಮುದ್ರಣ ಮತ್ತು ಧ್ವನಿಚಿತ್ರೀಕರಣವನ್ನು ಹೇಗೆ ಮಾಡಬೇಕು ? ಅದಕ್ಕಾಗಿ ಬೆಳಕಿನ ವ್ಯವಸ್ಥೆ ಹೇಗಿರಬೇಕು ? ಸಂಕಲನವನ್ನು ಹೇಗೆ ಮಾಡಬೇಕು ? ಈ ಎಲ್ಲ ವಿಷಯಗಳನ್ನು ಸ್ವತಃ ಪ.ಪೂ. ಡಾಕ್ಟರರು ಕಲಿಸಿದರು.
ಅಕ್ಷಯ ತೃತೀಯಾದಂದು ಎಲ್ಲ ಸಮಯವು ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.
ಪರಶುರಾಮರು ಕಾಮವಾಸನೆಯನ್ನು ಜಯಿಸಿದ್ದರು. ಆದ್ದರಿಂದ ಅವರು ಅಖಂಡ ಬ್ರಹ್ಮಚಾರಿಯಾಗಿದ್ದರು. ಪರಶುರಾಮರಲ್ಲಿ ಪ್ರಚಂಡ ವಾದ ವಿರಕ್ತಿಯಿತ್ತು. ಆದ್ದರಿಂದಲೇ ಅವರು ಸಂಪೂರ್ಣ ಪೃಥ್ವಿಯನ್ನು ಜಯಿಸಿದರೂ ಕಶ್ಯಪ ಋಷಿಗಳಿಗೆ ಅದೆಲ್ಲವನ್ನೂ ಕೈಯೆತ್ತಿ ದಾನ ಮಾಡಿ ಮಹೇಂದ್ರ ಪರ್ವತದ ಮೇಲೆ ಏಕಾಂತದಲ್ಲಿದ್ದು ಸಂನ್ಯಾಸ ಜೀವನವನ್ನು ನಡೆಸಿದರು.
ಮನೋವೇಗದಿಂದ ಹೋಗುವ, ವಾಯುವಿನಂತೆ ವೇಗವುಳ್ಳ, ಜಿತೇಂದ್ರಿಯ, ಬುದ್ಧಿ ವಂತರಲ್ಲಿ ಶ್ರೇಷ್ಠ, ವಾಯುಪುತ್ರ, ವಾನರ ಸಮುದಾಯದ ಅಧಿಪತಿ ಮತ್ತು ಶ್ರೀರಾಮನ ದೂತ, ಇಂತಹ ಮಾರುತಿಗೆ ನಾನು ಶರಣಾಗಿದ್ದೇನೆ.
ಅಷ್ಟಾವಧಾನಿ ವ್ಯಕ್ತಿತ್ವವಿರುವ ಹನುಮಂತನ ಚರಣಗಳಲ್ಲಿ ಕೃತಜ್ಞತಾ ಭಾವದಿಂದ ನತಮಸ್ತಕರಾಗಿ ತನ್ನ, ಕುಟುಂಬದ, ಸಮಾಜದ, ರಾಷ್ಟ್ರದ, ಧರ್ಮದ ಮತ್ತು ಅಖಿಲ ವಿಶ್ವದ ಉದ್ಧಾರ ಮಾಡಲು ಕಳಕಳಿಯಿಂದ ಪ್ರಾರ್ಥನೆ ಮಾಡೋಣ !