ಪ್ರಶಂಸೆಯಲ್ಲಿ ಸಿಲುಕದೆ ಸಾಧನೆಯಲ್ಲಿ ಮುಂದುವರಿಯಲು ಮಾರ್ಗದರ್ಶಕ ವಿಚಾರಗಳು
ಯಾರಾದರೊಬ್ಬರು ನಮ್ಮನ್ನು ಹೊಗಳಿದರೆ ಅದರಲ್ಲಿ ಸಿಲಿಕದೆ ಅದನ್ನು ಹೇಗೆ ವೀಕ್ಷಿಸುವುದರಿಂದ ಸಾಧನೆಯಲ್ಲಿ ಪ್ರಯೋಜನವಾಗುತ್ತದೆ ಎಂಬುದರ ಮಾರ್ಗದರ್ಶನ
ಯಾರಾದರೊಬ್ಬರು ನಮ್ಮನ್ನು ಹೊಗಳಿದರೆ ಅದರಲ್ಲಿ ಸಿಲಿಕದೆ ಅದನ್ನು ಹೇಗೆ ವೀಕ್ಷಿಸುವುದರಿಂದ ಸಾಧನೆಯಲ್ಲಿ ಪ್ರಯೋಜನವಾಗುತ್ತದೆ ಎಂಬುದರ ಮಾರ್ಗದರ್ಶನ
ಯಾವುದಾದರೊಂದು ಪ್ರಸಂಗದಿಂದ ಮನಸ್ಸಿನಲ್ಲಿ ವಿಚಾರಗಳು ಹೆಚ್ಚಾಗುತ್ತವೆ ಮತ್ತು ಹೆಚ್ಚಿನ ಸಲ ಅವು ಅನಾವಶ್ಯಕವಾಗಿರುತ್ತವೆ. ಹೀಗಾದರೆ ಇಲ್ಲಿ ನೀಡಿದಂತೆ ಪ್ರಯತ್ನಿಸಿ
ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳ ಕೇಂದ್ರ ವಾಸಿಯಾಗದ ಗಾಯದ ರೂಪದಲ್ಲಿ ನಮಗೆ ತೊಂದರೆಗಳನ್ನು ನೀಡತೊಡಗುತ್ತದೆ, ಅದನ್ನು ಗುಣಪಡಿಸಲು ಔಷಧವೆಂದರೆ ಸ್ವಯಂಸೂಚನೆಗಳು
ಮನಸ್ಸಿನಲ್ಲಿ ಬರುವ ಅನಾವಶ್ಯಕ, ನಕಾರಾತ್ಮಕ ವಿಚಾರಗಳು ಕಡಿಮೆ ಮಾಡಲು ಜೀವನದ ಬಗ್ಗೆ ಯೋಗ್ಯ ದೃಷ್ಟಿಕೋನವನ್ನು ನೀಡುವ ಸಕಾರಾತ್ಮಕ ಸೂಚನೆಗಳನ್ನು ಮನಸ್ಸಿಗೆ ನೀಡಿ
ಸತತ ನಕಾರಾತ್ಮಕ ವಿಚಾರ ಮಾಡುತ್ತ, ಆ ಬಗ್ಗೆ ಇತರರೊಂದಿಗೆ ಪುನಃಪುನಃ ಮಾತನಾಡಿದರೆ ಮನಸ್ಸಿನ ಮೇಲೆ ನಕಾರಾತ್ಮಕತೆಯ ಸಂಸ್ಕಾರವಾಗುತ್ತದೆ – ಅದಕ್ಕೆ ಈ ಸ್ವಯಂಸೂಚನೆ ನೀಡಿ
ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗೆ ವ್ಯವಹಾರದಲ್ಲಿನ ಸುಖ ಸಿಗುವುದಿಲ್ಲ ಮತ್ತು ಅವನಿಗೆ ಸಾಧನೆಯಲ್ಲಿನ ಆನಂದವನ್ನು ಪ್ರಾಪ್ತಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಲೇಖನದಲ್ಲಿ ನಕಾರಾತ್ಮಕತೆಯ ಕಾರಣಗಳು, ನಕಾರಾತ್ಮಕತೆಯಿಂದಾಗುವ ದುಷ್ಪರಿಣಾಮಗಳು, ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯ ಇತ್ಯಾದಿಗಳನ್ನು ಕೊಡಲಾಗಿದೆ. ಈ ಲೇಖನವನ್ನು ಓದಿ ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗಳಿಗೆ ಸಕಾರಾತ್ಮಕವಾಗಿ ಇರುವುದರ ಮಹತ್ವ ತಿಳಿಯುವುದು ಮತ್ತು ಅದಕ್ಕಾಗಿ ಪ್ರಯತ್ನವನ್ನು ಮಾಡಲು ಪ್ರೇರಣೆಯೂ ಸಿಗುವುದು. ಭಾಗ ೧ | ಭಾಗ ೨ ೬. ಸಕಾರಾತ್ಮಕ ವಿಚಾರಗಳನ್ನು ಮಾಡುವುದರಿಂದಾಗುವ ಲಾಭಗಳು ೬ ಅ. ಜೀವನವನ್ನು … Read more
ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ತಿಳಿದುಕೊಳ್ಳೋಣ.
ನಕಾರಾತ್ಮಕತೆಯು ಮನಸ್ಸಿನ ಒಂದು ಸ್ಥಿತಿಯಾಗಿದೆ, ನಕಾರಾತ್ಮಕತೆಯ ಕಾರಣಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
ಅಪೇಕ್ಷೆ ಎಂಬ ಅಹಂನ ಲಕ್ಷಣವನ್ನು ದೂರಗೊಳಿಸಲು ಧ್ಯೇಯವನ್ನು ನಿಶ್ಚಯಿಸಿ, ಗಡುವು ಹಾಕಿ ಕಠೋರ ಪ್ರಯತ್ನವನ್ನು ಹೇಗೆ ಮಾಡಬೇಕು ಎಂಬುವುದರ ಮಾರ್ಗದರ್ಶನ
೧. ಪ್ರತಿದಿನ ಸಾಧಕರಿಗೆ ಸಾಧನೆಯ ಚಿಕ್ಕ-ಚಿಕ್ಕ ಧ್ಯೇಯಗಳನ್ನು ಕೊಟ್ಟು ಅವರ ಉತ್ಸಾಹ ಹಾಗೆಯೇ ಉಳಿಯಬೇಕು ಮತ್ತು ಅವರಿಗೆ ಪ್ರೇರಣೆಯನ್ನು ನೀಡಿ ಸಾಧನೆಗೆ ದಿಶೆ ನೀಡಲು ಸಾಧ್ಯವಾಗಬೇಕೆಂದು ಸದ್ಗುರು ರಾಜೇಂದ್ರ ಶಿಂದೆಯವರು ಹೇಳಿದ ಅಂಶಗಳು ನಾನು ದೇವದ ಆಶ್ರಮದಲ್ಲಿನ ಕೆಲವು ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ಪ್ರತಿವಾರ ತೆಗೆದುಕೊಳ್ಳುತ್ತೇನೆ. ಸಾಧಕರಿಗೆ ಸಾಧನೆಯಲ್ಲಿ ಸತತವಾಗಿ ಚಿಕ್ಕ-ಚಿಕ್ಕ ಧ್ಯೇಯಗಳನ್ನು ನೀಡಿ ಅವರ ಉತ್ಸಾಹವನ್ನು ಉಳಿಸಬೇಕಾಗುತ್ತದೆ. ಈ ದೃಷ್ಟಿಯಿಂದ ‘ಇನ್ನೂ ಏನು ಮಾಡಬಹುದು ?’, ಎಂಬ ವಿಚಾರ ಮಾಡುತ್ತಿರುವಾಗ ಈಶ್ವರನು ‘ಅವರಿಗೆ ಪ್ರತಿದಿನ … Read more