ಒತ್ತಡ, ನಿರಾಶೆ, ಅಪೇಕ್ಷೆ ಮುಂತಾದ ದೋಷಗಳನ್ನು ದೂರಗೊಳಿಸಲು ಉಪಾಯ
ಮನಸ್ಸಿನಲ್ಲಿ ಬರುವ ಅನಾವಶ್ಯಕ, ನಕಾರಾತ್ಮಕ ವಿಚಾರಗಳು ಕಡಿಮೆ ಮಾಡಲು ಜೀವನದ ಬಗ್ಗೆ ಯೋಗ್ಯ ದೃಷ್ಟಿಕೋನವನ್ನು ನೀಡುವ ಸಕಾರಾತ್ಮಕ ಸೂಚನೆಗಳನ್ನು ಮನಸ್ಸಿಗೆ ನೀಡಿ
ಮನಸ್ಸಿನಲ್ಲಿ ಬರುವ ಅನಾವಶ್ಯಕ, ನಕಾರಾತ್ಮಕ ವಿಚಾರಗಳು ಕಡಿಮೆ ಮಾಡಲು ಜೀವನದ ಬಗ್ಗೆ ಯೋಗ್ಯ ದೃಷ್ಟಿಕೋನವನ್ನು ನೀಡುವ ಸಕಾರಾತ್ಮಕ ಸೂಚನೆಗಳನ್ನು ಮನಸ್ಸಿಗೆ ನೀಡಿ
ಸತತ ನಕಾರಾತ್ಮಕ ವಿಚಾರ ಮಾಡುತ್ತ, ಆ ಬಗ್ಗೆ ಇತರರೊಂದಿಗೆ ಪುನಃಪುನಃ ಮಾತನಾಡಿದರೆ ಮನಸ್ಸಿನ ಮೇಲೆ ನಕಾರಾತ್ಮಕತೆಯ ಸಂಸ್ಕಾರವಾಗುತ್ತದೆ – ಅದಕ್ಕೆ ಈ ಸ್ವಯಂಸೂಚನೆ ನೀಡಿ
ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗೆ ವ್ಯವಹಾರದಲ್ಲಿನ ಸುಖ ಸಿಗುವುದಿಲ್ಲ ಮತ್ತು ಅವನಿಗೆ ಸಾಧನೆಯಲ್ಲಿನ ಆನಂದವನ್ನು ಪ್ರಾಪ್ತಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಲೇಖನದಲ್ಲಿ ನಕಾರಾತ್ಮಕತೆಯ ಕಾರಣಗಳು, ನಕಾರಾತ್ಮಕತೆಯಿಂದಾಗುವ ದುಷ್ಪರಿಣಾಮಗಳು, ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯ ಇತ್ಯಾದಿಗಳನ್ನು ಕೊಡಲಾಗಿದೆ. ಈ ಲೇಖನವನ್ನು ಓದಿ ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗಳಿಗೆ ಸಕಾರಾತ್ಮಕವಾಗಿ ಇರುವುದರ ಮಹತ್ವ ತಿಳಿಯುವುದು ಮತ್ತು ಅದಕ್ಕಾಗಿ ಪ್ರಯತ್ನವನ್ನು ಮಾಡಲು ಪ್ರೇರಣೆಯೂ ಸಿಗುವುದು. ಭಾಗ ೧ | ಭಾಗ ೨ ೬. ಸಕಾರಾತ್ಮಕ ವಿಚಾರಗಳನ್ನು ಮಾಡುವುದರಿಂದಾಗುವ ಲಾಭಗಳು ೬ ಅ. ಜೀವನವನ್ನು … Read more
ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ತಿಳಿದುಕೊಳ್ಳೋಣ.
ನಕಾರಾತ್ಮಕತೆಯು ಮನಸ್ಸಿನ ಒಂದು ಸ್ಥಿತಿಯಾಗಿದೆ, ನಕಾರಾತ್ಮಕತೆಯ ಕಾರಣಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
೧. ಪ್ರತಿದಿನ ಸಾಧಕರಿಗೆ ಸಾಧನೆಯ ಚಿಕ್ಕ-ಚಿಕ್ಕ ಧ್ಯೇಯಗಳನ್ನು ಕೊಟ್ಟು ಅವರ ಉತ್ಸಾಹ ಹಾಗೆಯೇ ಉಳಿಯಬೇಕು ಮತ್ತು ಅವರಿಗೆ ಪ್ರೇರಣೆಯನ್ನು ನೀಡಿ ಸಾಧನೆಗೆ ದಿಶೆ ನೀಡಲು ಸಾಧ್ಯವಾಗಬೇಕೆಂದು ಸದ್ಗುರು ರಾಜೇಂದ್ರ ಶಿಂದೆಯವರು ಹೇಳಿದ ಅಂಶಗಳು ನಾನು ದೇವದ ಆಶ್ರಮದಲ್ಲಿನ ಕೆಲವು ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ಪ್ರತಿವಾರ ತೆಗೆದುಕೊಳ್ಳುತ್ತೇನೆ. ಸಾಧಕರಿಗೆ ಸಾಧನೆಯಲ್ಲಿ ಸತತವಾಗಿ ಚಿಕ್ಕ-ಚಿಕ್ಕ ಧ್ಯೇಯಗಳನ್ನು ನೀಡಿ ಅವರ ಉತ್ಸಾಹವನ್ನು ಉಳಿಸಬೇಕಾಗುತ್ತದೆ. ಈ ದೃಷ್ಟಿಯಿಂದ ‘ಇನ್ನೂ ಏನು ಮಾಡಬಹುದು ?’, ಎಂಬ ವಿಚಾರ ಮಾಡುತ್ತಿರುವಾಗ ಈಶ್ವರನು ‘ಅವರಿಗೆ ಪ್ರತಿದಿನ … Read more
ಲಾಕ್ಡೌನ್ ಸಮಯದಲ್ಲಿ ಕುಟುಂಬದ ಸದಸ್ಯರಲ್ಲಿ ವಾದಗಳಾಗುವುದು, ಪರಸ್ಪರ ಹೊಂದಾಣಿಕೆಯಾಗದಿರುವುದು, ಇಂತಹ ಪ್ರಸಂಗಗಳಾಗಬಾರದೆಂದು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳತ್ತ ವಿಶೇಷ ಗಮನ ನೀಡಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಉಪಾಯದ ಪ್ರತಿಯೊಂದು ಸೂಚನಾಸತ್ರವು ಸಾಮಾನ್ಯವಾಗಿ ೮ ನಿಮಿಷದ್ದಾಗಿರಬೇಕು, ಇದು ಸಾಮಾನ್ಯ ನಿಯಮವಾಗಿದೆ. ಈ ಸಮಯವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.
ಸದ್ಗುರು ರಾಜೇಂದ್ರ ಶಿಂದೆಯವರು ಸಾಧಕರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯ ಪ್ರಯತ್ನವು ತಳಮಳದಿಂದ ಮತ್ತು ಭಾವಪೂರ್ಣವಾಗಲು ಅವರಿಗೆ ದಿಶೆ ನೀಡಿ ಎಲ್ಲ ರೀತಿಯಿಂದ ಸಿದ್ಧಪಡಿಸುವ ಬಗ್ಗೆ ಆಧುನಿಕ ವೈದ್ಯ (ಕು.) ಮಾಯಾ ಪಾಟೀಲರವರು ಅತ್ಯುತ್ತಮ ಲೇಖನವನ್ನು ಬರೆದಿದ್ದಾರೆ.
ಅಯೋಗ್ಯ ವಿಚಾರ, ಕೃತಿ, ಭಾವನೆ ಅಥವಾ ಪ್ರತಿಕ್ರಿಯೆಗಳಿಗೆ ೧ ತಿಂಗಳು ಸ್ವಯಂಸೂಚನೆಯನ್ನು ನೀಡಿದರೂ ಅದರಲ್ಲಿ ಅಪೇಕ್ಷಿತ ಬದಲಾವಣೆ ಆಗದಿದ್ದರೆ, ಚಿವುಟಿಕೊಳ್ಳುವ ಪದ್ಧತಿಯನ್ನು’ ಅಂದರೆ ‘ಇ ೨’ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸುವುದು ಆವಶ್ಯಕವಾಗಿದೆ. ಧೂಮ್ರಪಾನ ಮಾಡುವುದು (ಸಿಗರೇಟು ಸೇದುವುದು), ಮದ್ಯ ಸೇವನೆ ಇತ್ಯಾದಿ ವ್ಯಸನಗಳು, ಉಗುರು ಕಚ್ಚುವ ಚಟ, ತೊದಲುವಿಕೆ, ೮ ವರ್ಷದ ನಂತರವೂ ಹಾಸಿಗೆಯಲ್ಲಿ ಮೂತ್ರ ಮಾಡುವುದು ಇತ್ಯಾದಿಗಳಲ್ಲಿ ಬದಲಾವಣೆಯಾಗದಿದ್ದರೂ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸಬಹುದು. ಈ ಸ್ವಯಂಸೂಚನೆ ಪದ್ಧತಿಯಿಂದ ಯಾವ, ಯಾವ ಲಕ್ಷಣಗಳಿಗೆ ಸ್ವಯಂಸೂಚನೆಗಳನ್ನು … Read more