‘ಅಪೇಕ್ಷೆ ಮಾಡುವುದು’ ಎಂಬ ಅಹಂನ ಲಕ್ಷಣವನ್ನು ದೂರಗೊಳಿಸಲು ಸದ್ಗುರು ರಾಜೇಂದ್ರ ಶಿಂದೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಅಪೇಕ್ಷೆ ಎಂಬ ಅಹಂನ ಲಕ್ಷಣವನ್ನು ದೂರಗೊಳಿಸಲು ಧ್ಯೇಯವನ್ನು ನಿಶ್ಚಯಿಸಿ, ಗಡುವು ಹಾಕಿ ಕಠೋರ ಪ್ರಯತ್ನವನ್ನು ಹೇಗೆ ಮಾಡಬೇಕು ಎಂಬುವುದರ ಮಾರ್ಗದರ್ಶನ

ಸಾಧನೆಯ ಉತ್ಸಾಹ ಹೆಚ್ಚಿಸಿಕೊಳ್ಳಲು ಚಿಕ್ಕ-ಚಿಕ್ಕ ಧ್ಯೇಯಗಳನ್ನು ಇಟ್ಟುಕೊಳ್ಳುವುದು

೧. ಪ್ರತಿದಿನ ಸಾಧಕರಿಗೆ ಸಾಧನೆಯ ಚಿಕ್ಕ-ಚಿಕ್ಕ ಧ್ಯೇಯಗಳನ್ನು ಕೊಟ್ಟು ಅವರ ಉತ್ಸಾಹ ಹಾಗೆಯೇ ಉಳಿಯಬೇಕು ಮತ್ತು ಅವರಿಗೆ ಪ್ರೇರಣೆಯನ್ನು ನೀಡಿ ಸಾಧನೆಗೆ ದಿಶೆ ನೀಡಲು ಸಾಧ್ಯವಾಗಬೇಕೆಂದು ಸದ್ಗುರು ರಾಜೇಂದ್ರ ಶಿಂದೆಯವರು ಹೇಳಿದ ಅಂಶಗಳು ನಾನು ದೇವದ ಆಶ್ರಮದಲ್ಲಿನ ಕೆಲವು ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ಪ್ರತಿವಾರ ತೆಗೆದುಕೊಳ್ಳುತ್ತೇನೆ. ಸಾಧಕರಿಗೆ ಸಾಧನೆಯಲ್ಲಿ ಸತತವಾಗಿ ಚಿಕ್ಕ-ಚಿಕ್ಕ ಧ್ಯೇಯಗಳನ್ನು ನೀಡಿ ಅವರ ಉತ್ಸಾಹವನ್ನು ಉಳಿಸಬೇಕಾಗುತ್ತದೆ. ಈ ದೃಷ್ಟಿಯಿಂದ ‘ಇನ್ನೂ ಏನು ಮಾಡಬಹುದು ?’, ಎಂಬ ವಿಚಾರ ಮಾಡುತ್ತಿರುವಾಗ ಈಶ್ವರನು ‘ಅವರಿಗೆ ಪ್ರತಿದಿನ … Read more

ಕೌಟುಂಬಿಕ ಕಲಹವನ್ನು ಹೇಗೆ ತಡೆಯಬಹುದು ?

ಲಾಕ್‌ಡೌನ್ ಸಮಯದಲ್ಲಿ ಕುಟುಂಬದ ಸದಸ್ಯರಲ್ಲಿ ವಾದಗಳಾಗುವುದು, ಪರಸ್ಪರ ಹೊಂದಾಣಿಕೆಯಾಗದಿರುವುದು, ಇಂತಹ ಪ್ರಸಂಗಗಳಾಗಬಾರದೆಂದು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳತ್ತ ವಿಶೇಷ ಗಮನ ನೀಡಿ

ಸೂಚನಾಸತ್ರಗಳ ವೇಳಾಪಟ್ಟಿ

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಉಪಾಯದ ಪ್ರತಿಯೊಂದು ಸೂಚನಾಸತ್ರವು ಸಾಮಾನ್ಯವಾಗಿ ೮ ನಿಮಿಷದ್ದಾಗಿರಬೇಕು, ಇದು ಸಾಮಾನ್ಯ ನಿಯಮವಾಗಿದೆ. ಈ ಸಮಯವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಸನಾತನದ ಸಂತರ ಬೋಧನೆ ಮತ್ತು ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸದ್ಗುರು ರಾಜೇಂದ್ರ ಶಿಂದೆಯವರು ಸಾಧಕರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯ ಪ್ರಯತ್ನವು ತಳಮಳದಿಂದ ಮತ್ತು ಭಾವಪೂರ್ಣವಾಗಲು ಅವರಿಗೆ ದಿಶೆ ನೀಡಿ ಎಲ್ಲ ರೀತಿಯಿಂದ ಸಿದ್ಧಪಡಿಸುವ ಬಗ್ಗೆ ಆಧುನಿಕ ವೈದ್ಯ (ಕು.) ಮಾಯಾ ಪಾಟೀಲರವರು ಅತ್ಯುತ್ತಮ ಲೇಖನವನ್ನು ಬರೆದಿದ್ದಾರೆ.

ಇ ೨ ಈ ಸ್ವಯಂಸೂಚನೆಯ ಪದ್ಧತಿಯಲ್ಲಿ ಜೋರಾಗಿ ಚಿವುಟಿಕೊಳ್ಳುವ ಪದ್ಧತಿಯ ಸಹಾಯದಿಂದ ತೀವ್ರ ಸ್ವಭಾವದೋಷ ಅಥವಾ ಅಹಂನ್ನು ಶೀಘ್ರವಾಗಿ ದೂರಗೊಳಿಸಬಹುದು

ಅಯೋಗ್ಯ ವಿಚಾರ, ಕೃತಿ, ಭಾವನೆ ಅಥವಾ ಪ್ರತಿಕ್ರಿಯೆಗಳಿಗೆ ೧ ತಿಂಗಳು ಸ್ವಯಂಸೂಚನೆಯನ್ನು ನೀಡಿದರೂ ಅದರಲ್ಲಿ ಅಪೇಕ್ಷಿತ ಬದಲಾವಣೆ ಆಗದಿದ್ದರೆ, ಚಿವುಟಿಕೊಳ್ಳುವ ಪದ್ಧತಿಯನ್ನು’ ಅಂದರೆ ‘ಇ ೨’ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸುವುದು ಆವಶ್ಯಕವಾಗಿದೆ. ಧೂಮ್ರಪಾನ ಮಾಡುವುದು (ಸಿಗರೇಟು ಸೇದುವುದು), ಮದ್ಯ ಸೇವನೆ ಇತ್ಯಾದಿ ವ್ಯಸನಗಳು, ಉಗುರು ಕಚ್ಚುವ ಚಟ, ತೊದಲುವಿಕೆ, ೮ ವರ್ಷದ ನಂತರವೂ ಹಾಸಿಗೆಯಲ್ಲಿ ಮೂತ್ರ ಮಾಡುವುದು ಇತ್ಯಾದಿಗಳಲ್ಲಿ ಬದಲಾವಣೆಯಾಗದಿದ್ದರೂ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸಬಹುದು. ಈ ಸ್ವಯಂಸೂಚನೆ ಪದ್ಧತಿಯಿಂದ ಯಾವ, ಯಾವ ಲಕ್ಷಣಗಳಿಗೆ ಸ್ವಯಂಸೂಚನೆಗಳನ್ನು … Read more

ವ್ಯಕ್ತಿಯ ಮನಃಸ್ಥಿತಿ ಮತ್ತು ನಕಾರಾತ್ಮಕ ವಿಚಾರಗಳೊಂದಿಗೆ ಹೋರಾಡುವ ಕ್ಷಮತೆ ಇವುಗಳ ಮೇಲೆ ಆಧ್ಯಾತ್ಮಿಕ ಗುಣಗಳಿಂದಾಗುವ ಪರಿಣಾಮಗಳು

ದೈನಂದಿನ ಜೀವನದಲ್ಲಿ ಘಟಿಸುವ ಪ್ರಸಂಗಗಳಿಗನುಸಾರ ನಮ್ಮ ಮನಸ್ಸಿನ ಸ್ಥಿತಿಯು ಬದಲಾಗುತ್ತಿರುತ್ತದೆ. ಬಾಹ್ಯ ಕಾರಣಗಳಿಂದ ಹೆಚ್ಚಾಗುವ ಮನಸ್ಸಿನ ಮೇಲಿನ ಒತ್ತಡ, ವ್ಯಕ್ತಿತ್ವದಲ್ಲಾಗುವ ಬದಲಾವಣೆ ಮತ್ತು ಸ್ವಭಾವವನ್ನು ಬದಲಾಯಿಸಲು ಉಂಟಾಗುವ ಮಾನಸಿಕ ವಿರೋಧಗಳಿಂದಾಗಿ ನಮ್ಮ ಮನಸ್ಸಿನ ಸ್ಥಿತಿಯಲ್ಲಿ ಏರಿಳಿತಗಳು ಬರುತ್ತಿರುತ್ತವೆ.

ಪ್ರಗತಿಯ ಬಗ್ಗೆ ಸೂಚನೆ

ಸುಮಾರು ಒಂದು ವಾರ, ಮೂರು ಸ್ವಭಾವದೋಷಗಳಿಗೆ ಅಥವಾ ಸ್ವಭಾವದೋಷಗಳ ಮೂರು ಅಭಿವ್ಯಕ್ತಿಗಳಿಗೆ ಸ್ವಯಂಸೂಚನೆಗಳನ್ನು ನೀಡಿದ ನಂತರ ಆ ಸ್ವಭಾವದೋಷಗಳಲ್ಲಾಗಿರುವ ಸುಧಾರಣೆ ಅಥವಾ ಪ್ರಗತಿಯನ್ನು ಗಮನಿಸಿ, ಪ್ರಗತಿಯ ಸೂಚನೆಯನ್ನು ತಯಾರಿಸಬೇಕು.

ಹಂತ ೪. ಸ್ವಭಾವದೋಷಗಳ ಪಟ್ಟಿಯನ್ನು ತಯಾರಿಸುವುದು

ದಿನವಿಡೀ ಘಟಿಸಿದ ಪ್ರಸಂಗಗಳ ಅಧ್ಯಯನವನ್ನು ಮಾಡಿ ಅಯೋಗ್ಯ ಕೃತಿಗಳ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಬೇಕು. ಅದರಿಂದ ಮೂಲ ಅಥವಾ ಮೂಲಭೂತ ಸ್ವಭಾವ ದೋಷಗಳನ್ನು ಕಂಡುಹಿಡಿದು ಅವುಗಳ ಪಟ್ಟಿಯನ್ನು ತಯಾರಿಸಬೇಕು