ಸಾಧನಾವೃದ್ಧಿ ಸತ್ಸಂಗ (5)

ಭಾವಜಾಗೃತಿಯ ಪ್ರಯತ್ನಗಳು (ಮಾನಸಪೂಜೆ) ಸಾಧನೆಯನ್ನು ಮಾಡುತ್ತಿರುವಾಗ ಭಾವಕ್ಕೆ ಅಪರಿಮಿತ ಮಹತ್ವವಿದೆ. ‘ಭಾವವಿದ್ದಲ್ಲಿ ದೇವ’ ಅಂದರೆ ಎಲ್ಲಿ ಭಾವವಿದೆಯೋ ಅಲ್ಲಿ ಭಗವಂತನ ಅಸ್ತಿತ್ವವಿರುತ್ತದೆ ಎಂದು ಹೇಳಲಾಗುತ್ತದೆ. ಭಾವ ಎಂದರೇನು? ಅದರ ಮಹತ್ವವೇನು ಮತ್ತು ಭಾವಜಾಗೃತಿಗಾಗಿ ಯಾವ ರೀತಿಯಲ್ಲಿ ಪ್ರಯತ್ನಿಸಬಹುದು ಇದನ್ನು ತಿಳಿದುಕೊಳ್ಳೋಣ. ಭಾವ ಈ ಶಬ್ದದ ಉತ್ಪತ್ತಿ ಮತ್ತು ಅರ್ಥ ಭಾವ ಈ ಶಬ್ದ ಭಾ ಮತ್ತು ವ ಎಂಬ ೨ ಅಕ್ಷರಗಳಿಂದಾಗಿದೆ. ಇದರಲ್ಲಿ ‘ಭಾ’ ಎಂದರೆ ತೇಜ ಮತ್ತು ‘ವ’ ಎಂದರೆ ವೃದ್ಧಿ ಗೊಳಿಸುವಂತಹದ್ದು. ಯಾವುದರ ಜಾಗೃತಿಯಿಂದ … Read more

ಸಾಧನಾವೃದ್ಧಿ ಸತ್ಸಂಗ (4)

ಆಧ್ಯಾತ್ಮಿಕ ಉಪಾಯ (ಕರ್ಪೂರ-ಅತ್ತರು) ಅ. ಇಂದು ನಾವು ಒಂದು ಪ್ರಭಾವಶಾಲಿ ಆಧ್ಯಾತ್ಮಿಕ ಉಪಾಯದ ವಿಷಯವನ್ನು ತಿಳಿದುಕೊಳ್ಳಲಿದ್ದೇವೆ. ನಮ್ಮ ಪೈಕಿ ಹಲವರಿಗೆ ಆ ರೀತಿಯ ಅನುಭವಗಳಿರಬಹುದು, ಅಂದರೆ ನಾಮಸ್ಮರಣೆಗೆ ಕುಳಿತುಕೊಳ್ಳಬೇಕು ಎಂದು ನಿರ್ಧರಿಸಿದಾಗ ನಮಗೆ ಕುಳಿತುಕೊಳ್ಳುವುದು ಬೇಡ ಎಂದು ಅನಿಸುತ್ತದೆ. ನಾಮಜಪ ಸತ್ಸೇವೆ ಅಥವಾ ಧರ್ಮಸೇವೆ ಮಾಡುತ್ತಿರುವಾಗ ಸಮಯಕ್ಕೆ ಸರಿಯಾಗಿ ನಮಗೇನಾದರೂ ಕೆಲಸ ಬರುತ್ತದೆ, ಸೇವೆ ಮಾಡುವಾಗ ಇದ್ದಕ್ಕಿದ್ದಂತೆ ಆಯಾಸವುಂಟಾಗಿ ನಿರುತ್ಸಾಹವೆನಿಸುತ್ತದೆ. ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗುವುದಿಲ್ಲ. ಕೌಟುಂಬಿಕ ಸಮಾಧಾನವಿರುವುದಿಲ್ಲ. ನಮ್ಮಪೈಕಿ ಯಾರಿಗಾದರೂ ಈ ರೀತಿಯ ತೊಂದರೆಗಳಾಗುತ್ತಿದ್ದರೆ ಅದಕ್ಕೆ … Read more

ಸಾಧನಾವೃದ್ಧಿ ಸತ್ಸಂಗ (3)

ಒಳ್ಳೆಯ ಕಾರ್ಯಗಳಲ್ಲಿ ಅಥವಾ ಸಾಧನೆಯಲ್ಲಿ ಅಡಚಣೆಗಳು ಏಕೆ ಬರುತ್ತವೆ? ಹೆಚ್ಚಾಗಿ ಒಳ್ಳೆಯ ಕೃತಿಗಳನ್ನು ಮಾಡುವಾಗ ಅದರಲ್ಲಿ ಅಡಚಣೆಗಳು ಬರುತ್ತವೆ. ಸಾಮಾನ್ಯ ಉದಾಹರಣೆ ಎಂದರೆ ನಾಮಜಪಿಸುವುದು. ಏಕಾಗ್ರತೆಯಿಂದ ಮತ್ತು ಭಾವಪೂರ್ಣ ನಾಮಜಪ ಮಾಡುವಾಗ ಅನೇಕ ಸಲ ನಮ್ಮ ಮನಸ್ಸು ಅಲೆದಾಡುತ್ತದೆ. ಜಪ ಮರೆತು ಹೋಗುತ್ತದೆ ಅಥವಾ ನಾಮಜಪಿಸಲು ಕುಳಿತುಕೊಳ್ಳುವ ಸಮಯದಲ್ಲಿ ಒಂದಲ್ಲ ಒಂದು ಕೆಲಸ ಬರುತ್ತದೆ, ಇದನ್ನೆಲ್ಲ ತಾವೆಲ್ಲರೂ ಅನುಭವಿಸಿರಬಹುದು ಅಲ್ಲವೇ? ಟಿವಿ ಸಿರಿಯಲ್ (ಧಾರಾವಾಹಿ) ನೋಡುವುದಿದ್ದಲ್ಲಿ ನಮ್ಮ ಮನಸ್ಸನ್ನು ಏಕಾಗ್ರಗೊಳಿಸಬೇಕಾಗುತ್ತದೆಯೇ? ಹೆಚ್ಚಿನವರು ತನ್ಮಯರಾಗಿ ನೋಡುತ್ತಿರುತ್ತಾರೆ. ಹೀಗೇಕಾಗುತ್ತದೆ? ಒಳ್ಳೆಯ … Read more

ಸಾಧನಾವೃದ್ಧಿ ಸತ್ಸಂಗ (2)

ಕಳೆದ ಲೇಖನದಲ್ಲಿ ನಾವು ಅಧ್ಯಾತ್ಮ ಪ್ರಸಾರವು ಸರ್ವೋತ್ತಮ ಸತ್ಸೇವೆಯಾಗಿದೆ ಎಂದು ತಿಳಿದುಕೊಂಡಿದ್ದೆವು. ಅಧ್ಯಾತ್ಮ ಪ್ರಸಾರವು ಗುರುಗಳ ನಿರ್ಗುಣ ರೂಪದ ಸೇವೆಯಾಗಿದೆ. ಅದರ ವಿಷಯದಲ್ಲಿ ಒಂದು ಸುಂದರವಾದ ಕಥೆಯಿದೆ. ಒಂದು ಸಲ ಗುರುಗಳು ತಮ್ಮ ಇಬ್ಬರು ಶಿಷ್ಯರನ್ನು ಕರೆದು ಸ್ವಲ್ಪ ಗೋಧಿಯ ಕಾಳುಗಳನ್ನು ನೀಡುತ್ತಾರೆ. ನಾನು ಹಿಂದಿರುಗಿ ಬರುವ ತನಕ ಈ ಗೋಧಿಯನ್ನು ಒಳ್ಳೆಯ ರೀತಿಯಲ್ಲಿ ಸಂಭಾಳಿಸಿಟ್ಟುಕೊಳ್ಳಿ ಎಂದು ಹೇಳಿ ಹೋಗುತ್ತಾರೆ. ಒಂದು ವರ್ಷದ ಬಳಿಕ ಗುರುಗಳು ಬಂದ ನಂತರ ಮೊದಲನೆಯ ಶಿಷ್ಯನ ಬಳಿಗೆ ಹೋಗಿ, ಗೋಧಿಕಾಳುಗಳನ್ನು ಚೆನ್ನಾಗಿ … Read more

ಸಾಧನಾವೃದ್ಧಿ ಸತ್ಸಂಗ (1)

ಈ ಲೇಖನಮಾಲೆಯಲ್ಲಿ ನಾವು ಸಾಧನೆಯ ಪ್ರಯತ್ನಗಳ ಸಮೀಕ್ಷೆಯನ್ನು ಮಾಡಲಿದ್ದೇವೆ. ನಾವು ಇಲ್ಲಿಯ ತನಕ ಪ್ರತಿದಿನ ಕುಲದೇವರು ಮತ್ತು ದತ್ತಾತ್ರೇಯ ದೇವರ ನಾಮಜಪದ ಮಹತ್ವವನ್ನು ಅರಿತುಕೊಂಡಿದ್ದೆವು. ಜೊತೆಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಅಂತರ್ಗತ ತಖ್ತೆಯನ್ನು ಬರೆಯುವುದು ಮತ್ತು ಸ್ವಯಂಸೂಚನೆಯ ಸತ್ರಗಳನ್ನು ಹೇಗೆ ಮತ್ತು ಏಕೆ ಮಾಡಬೇಕು ಎಂದು ಸಹ ತಿಳಿದುಕೊಂಡಿದ್ದೆವು. ಸಾಧನೆಯ ವರದಿಯನ್ನು ನೀಡುವಾಗ ನಮ್ಮ ಪ್ರಯತ್ನಗಳು ಎಷ್ಟು ಆಗುತ್ತಿವೆ ಎಂದು ವಸ್ತುನಿಷ್ಠವಾಗಿ ಗಮನಕ್ಕೆ ಬರುತ್ತದೆ. ಅದರಿಂದ ನಮ್ಮ ಸಾಧನೆಯ ಅವಲೋಕನವನ್ನು ಮಾಡಲು ಸಾಧ್ಯವಾಗುತ್ತದೆ. ಅದರಿಂದ ನಮ್ಮ ಪ್ರಯತ್ನಗಳು … Read more

ಸಾಧಕರಿಗೆ ಜನ್ಮ-ಮೃತ್ಯು ಚಕ್ರದಿಂದ ಮುಕ್ತರಾಗುವ ಮಾರ್ಗ ತೋರುವ ಪರಾತ್ಪರ ಗುರು ಡಾ. ಆಠವಲೆ !

ಸಾಧಕರಿಂದ ಭಗವದ್ಗೀತೆಯಲ್ಲಿರುವ ಅಂಶಗಳನ್ನು ಕೃತಿಯಲ್ಲಿ ತರಿಸಿ ಅವರಿಂದ ಮಾಡಿಸಿಕೊಂಡು ಅವರನ್ನು ಬಂಧನದಿಂದ ಮುಕ್ತಗೊಳಿಸುವ ಪರಾತ್ಪರ ಗುರು ಡಾಕ್ಟರ !

ಸಾಧನೆಯ ಬಗ್ಗೆ ಮಾರ್ಗದರ್ಶನ ಮತ್ತು ಪ್ರತ್ಯಕ್ಷ ತಮ್ಮ ಆಚರಣೆಯಿಂದ ಸಾಧಕರನ್ನು ತಯಾರಿಸುವ ಪರಾತ್ಪರ ಗುರು ಡಾ. ಆಠವಲೆ !

ಸಾಧಕರಿಗೆ ಜನನ-ಮರಣದ ಚಕ್ರಗಳಿಂದ ಬಿಡಿಸಲು ಅವರಿಗೆ ಯೋಗ್ಯ ಮಾರ್ಗದರ್ಶನ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಸನಾತನದ ಆಶ್ರಮಕ್ಕೆ ರಿದ್ಧಿ-ಸಿದ್ಧಿ ಸಹಿತ ಶ್ರೀ ಸಿದ್ಧಿವಿನಾಯಕ ಮೂರ್ತಿಯ ಶುಭಾಗಮನ

ಸಪ್ತರ್ಷಿಗಳ ಆಜ್ಞೆಯಂತೆ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಪ್ರತಿಷ್ಠಾಪಿಸಲಾದ ರಿದ್ಧಿ-ಸಿದ್ಧಿ ಸಹಿತ ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಸಂದರ್ಭದಲ್ಲಿ ಬಂದ ಅನುಭೂತಿ

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 3)

ಪರಿವಿಡಿ 1. ಬುದ್ಧಿಮತ್ತೆಯ ಪ್ರಮಾಣ, ಭಾವನಾತ್ಮ ಬುದ್ಧಿಮತ್ತೆಯ ಪ್ರಮಾಣ ಮತ್ತು ಅಧ್ಯಾತ್ಮದ ಪ್ರಮಾಣ 2. ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ ! 3. ಎರಡೂ ಜಪಗಳ ಸಮೀಕ್ಷೆ ಮತ್ತು ಅನುಭೂತಿಗಳ ವಿಶ್ಲೇಷಣೆ 4. ನಾಮಜಪದ ಲಾಭಗಳು 5. ನಾಮಜಪವು ಹೇಗೆ ಕಾರ್ಯ ಮಾಡುತ್ತದೆ ? 6. ಸತ್ಸಂಗದ ಮಾಹಿತಿ ಹಾಗೂ ಮಹತ್ವ 1. ಬುದ್ಧಿಮತ್ತೆಯ ಪ್ರಮಾಣ (I.Q.) ಮತ್ತು ಭಾವನಾತ್ಮ ಬುದ್ಧಿಮತ್ತೆಯ ಪ್ರಮಾಣ (E.Q.) ಇವುಗಳ ಜೊತೆ ಅಧ್ಯಾತ್ಮದ ಪ್ರಮಾಣ ಎಂದರೆ spiritual quotient (S. Q.) ಕೂಡ ಮಹತ್ವದ್ದಾಗಿದೆ … Read more