ಸಾಧನಾವೃದ್ಧಿ ಸತ್ಸಂಗ (16)

ಆವರಣವನ್ನು ತೆಗೆಯುವುದು ಹಿಂದೆ ನಾವು ಆಧ್ಯಾತ್ಮಿಕ ತೊಂದರೆ ಹಾಗೂ ಆಧ್ಯಾತ್ಮಿಕ ಉಪಚಾರಗಳು, ಹಾಗೂ ಉಪ್ಪು ನೀರಿನ ಉಪಾಯದ ಬಗ್ಗೆಯೂ ತಿಳಿದುಕೊಂಡಿದ್ದೆವು. ಈಗ ನಾವು ಆಧ್ಯಾತ್ಮಿಕ ಉಪಚಾರಗಳ ಅಂತರ್ಗತ ಆವರಣವನ್ನು ತೆಗೆಯುವುದು ಎಂದರೇನು ಎಂಬ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಆವರಣ ಬಂದಿದೆಯೇನು? ಇದನ್ನು ಹೇಗೆ ಗುರುತಿಸುವುದು, ಹಾಗೂ ಆವರಣವನ್ನು ದೂರಗೊಳಿಸಲು ಯಾವ್ಯಾವ ಆಧ್ಯಾತ್ಮಿಕ ಉಪಚಾರಗಳನ್ನು ಮಾಡಬೇಕು ಇದರ ಬಗ್ಗೆ ತಿಳಿದುಕೊಳ್ಳೋಣ. ಕೆಲವೊಮ್ಮೆ ನಮಗೆ ಏನೂ ಹೊಳೆಯದಿರುವುದು, ಮನಸ್ಸು ಅಸ್ವಸ್ಥವಾಗುವುದು, ಕಿರಿಕಿರಿಯಾಗುವುದು, ಶಾರೀರಿಕ ಕಾರಣಗಳೇನೂ ಇಲ್ಲದಿದ್ದರೂ ಬಹಳ ಸುಸ್ತಾಗುವುದು, ತುಂಬಾ ಆಯಾಸವೆನಿಸುವುದು, … Read more

ಸನಾತನ ಸಂಸ್ಥೆ ನಿರ್ಮಿಸಿದ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರದ ಸೂಕ್ಷ್ಮ ಪ್ರಯೋಗ 

ಆಯಾ ದೇವತೆಯ ನಾಮಜಪವನ್ನು ಮಾಡಿದಾಗ ಬರುವ ಅನುಭೂತಿಗಳಿಗೂ ಆ ದೇವತೆಯ ಚಿತ್ರದ ಕಡೆಗೆ ನೋಡಿ ಬರುವ ಅನುಭೂತಿಗಳಿಗೂ ಹೊಂದಾಣಿಕೆಯಿದೆಯೇ ಎಂದು ತಿಳಿಯಲು ಪ್ರಯೋಗ

ಸಾಧನಾವೃದ್ಧಿ ಸತ್ಸಂಗ (15)

ಭಾವಜಾಗೃತಿ (ಕೃತಿಗೆ ಭಾವವನ್ನು ಜೋಡಿಸುವುದು) ಹಿಂದೆ ನಾವು ಭಾವ ಎಂದರೇನು? ಸಾಧನಾ ಪ್ರವಾಸದಲ್ಲಿ ಭಾವಜಾಗೃತಿಯ ಮಹತ್ವವೇನು? ಎಂದು ತಿಳಿದುಕೊಂಡಿದ್ದೆವು. ಇಂದಿನ ಸತ್ಸಂಗದಲ್ಲಿ ನಮ್ಮಲ್ಲಿರುವ ಭಾವವನ್ನು ಹೆಚ್ಚಿಸಲು ಇನ್ನು ಏನೇನು ಪ್ರಯತ್ನಗಳನ್ನು ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳೋಣ. ‘ಭಾವ ಇದ್ದಲ್ಲಿ ದೇವ’ ಎಂದು ಹೇಳಲಾಗುತ್ತದೆ. ಹಾಗಾಗಿ ಸಾಧನಾ ಮಾರ್ಗದಲ್ಲಿ ನಮ್ಮಲ್ಲಿ ದೇವರ ಕುರಿತಾಗಿ ಇರುವಂತಹ ಭಾವವನ್ನು ಹೆಚ್ಚಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಅ. ಅಷ್ಟಸಾತ್ತ್ವಿಕಭಾವದ ಲಕ್ಷಣಗಳು ಭಾವಜಾಗೃತಿಯ ಪ್ರಯತ್ನಗಳಿಂದ ನಮ್ಮಲ್ಲಿರುವ ಭಕ್ತಿಭಾವವು ಹೆಚ್ಚಾಗುತ್ತದೆ. ಮನಸ್ಸಿನ ನಿರರ್ಥಕ ವಿಚಾರಗಳು ಕಡಿಮೆಯಾಗುತ್ತವೆ. ಹಾಗೂ … Read more

ಸಾಧನಾವೃದ್ಧಿ ಸತ್ಸಂಗ (14)

ಉಪ್ಪು ನೀರಿನ ಉಪಾಯ ಈ ಹಿಂದ ನಾವು ಕೆಟ್ಟ ಶಕ್ತಿಗಳ ತೊಂದರೆ ಎಂದರೇನು? ಹಾಗೂ ಆಧ್ಯಾತ್ಮಿಕ ಉಪಾಯ ಎಂದರೇನು? ಎಂದು ತಿಳಿದುಕೊಂಡಿದ್ದೇವೆ. ಆಧ್ಯಾತ್ಮಿಕ ಉಪಾಯದ ಅಂತರ್ಗತ ಕರ್ಪೂರ-ಅತ್ತರ ಉಪಾಯವನ್ನು ಮಾಡುವುದು ಹೇಗೆ ಎಂದು ಸಹ ತಿಳಿದುಕೊಂಡಿದ್ದೇವೆ. ಆಧ್ಯಾತ್ಮಿಕ ಉಪಾಯಗಳಿಂದ ಸಾಧನೆಯ ಅಡಚಣೆಗಳು ದೂರವಾಗುತ್ತವೆ. ನಮ್ಮ ಶರೀರ, ಮನಸ್ಸು ಹಾಗೂ ಬುದ್ಧಿಯ ಮೇಲಿನ ನಕಾರಾತ್ಮಕ ಮತ್ತು ಅನಿಷ್ಟ ಶಕ್ತಿಗಳ ಆವರಣ ದೂರವಾಗಲು ಸಹಾಯವಾಗುತ್ತದೆ; ಕೆಟ್ಟ ಶಕ್ತಿಗಳನ್ನು ದೂರಗೊಳಿಸಲು ಸಾಧ್ಯವಾಗುತ್ತದೆ. ತಾವು ಕರ್ಪೂರ – ಅತ್ತರ ನ ಉಪಾಯವನ್ನು ಮಾಡಿದ … Read more

ಸಾಧನಾವೃದ್ಧಿ ಸತ್ಸಂಗ (11)

‘ಕರ್ತೃತ್ವ’ ವನ್ನು ಜಯಿಸಲು ಮಾಡಬೇಕಾಗಿರುವ ಪ್ರಯತ್ನಗಳು ಈ ಹಿಂದೆ ಅಹಂ ಎಂದರೇನು ? ಹಾಗೂ ಅಹಂ ನಿರ್ಮೂಲನೆ ಮಾಡುವುದರ ಮಹತ್ವವನ್ನು ತಿಳಿದುಕೊಂಡಿದ್ದೆವು. ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾರಣಕ್ಕೆ ಅಹಂ ಇರುತ್ತದೆ. ಕಾರ್ಯ, ಜ್ಞಾನ, ಯಶಸ್ಸು, ಪ್ರಸಿದ್ಧಿ, ಸೌಂದರ್ಯ, ಪರಿವಾರ, ಜಾತಿ, ಪಂಥ, ದೇಶ, ದೇವರು, ಸಾಧನೆ ಈ ವಿಷಯಗಳ ಬಗ್ಗೆ ಅಹಂಕಾರವಿರುತ್ತದೆ. ಅಹಂಕಾರ ಇರುವುದು ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗಿದೆ. ಅಹಂಕಾರವು ಎಲ್ಲ ದುಃಖಗಳ ಮೂಲವಾಗಿದೆ. ಅಹಂಕಾರವು ನಷ್ಟವಾದ ಹೊರತು ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ. ಆದ್ದರಿಂದ … Read more

ಸಾಧನಾವೃದ್ಧಿ ಸತ್ಸಂಗ (10)

ಇಂದಿನ ಸತ್ಸಂಗದಲ್ಲಿ ನಾವು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯ ಪುನರಾವರ್ತನೆ ಹಾಗೂ ಅಭ್ಯಾಸ ಮಾಡಲಿದ್ದೇವೆ. ನಾವು ಇಂದಿನವರೆಗೂ ಪ್ರಕ್ರಿಯೆ ಅಂತರ್ಗತವಾಗಿ ಅ-೧, ಅ-೨, ಅ-೩, ಆ -೧, ಆ-೨, ಹಾಗೂ ಇ-೨ ಸ್ವಯಂಸೂಚನೆಯ ಪದ್ಧತಿಗಳ ಅಭ್ಯಾಸ ಮಾಡಿದೆವು. ಸ್ವಯಂಸೂಚನೆ ಅಂದರೆ ಒಂದು ರೀತಿ ನಮ್ಮ ಜನ್ಮಜನ್ಮಾಂತರಗಳ ಸ್ವಭಾವದೋಷ ಹಾಗೂ ಅಹಂಗಳೆಂಬ ರೋಗಗಳಿಗಾಗಿ ಇರುವಂತಹ ಔಷಧಿಯಾಗಿದೆ. ಅ. ಸ್ವಯಂಸೂಚನೆಯ ಮಹತ್ವ ನಮ್ಮ ಅವಸ್ಥೆಯು ಎಷ್ಟೋ ಸಲ ಹೇಗಿರುತ್ತದೆ ಎಂದರೆ ನಮಗೆ ತಪ್ಪು ಮಾಡಲು ಇಚ್ಛೆಯಿರುವುದಿಲ್ಲ ಹಾಗೂ ಸರಿಯಾಗಿ ವರ್ತಿಸಲು ಸಹ … Read more

ಸಾಧನಾವೃದ್ಧಿ ಸತ್ಸಂಗ (8)

ಗುರುಗಳ ಕೃಪೆಯಿಂದಲೇ ಶಿಷ್ಯನ ಪ್ರಗತಿ ಆಗುತ್ತಿರುತ್ತದೆ. ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ? ಅದು ಸಂಕಲ್ಪ ಮತ್ತು ಅಸ್ತಿತ್ವ ಈ ಎರಡು ವಿಧಗಳಿಂದ ಕಾರ್ಯ ಮಾಡುತ್ತದೆ.

ಸಾಧನಾವೃದ್ಧಿ ಸತ್ಸಂಗ (7)

ಸತ್ಸೇವೆಯಿಂದ ನಮಗೆ ಈಶ್ವರನ ಅಸ್ತಿತ್ವದ ಅನೂಭೂತಿಯು ಬಂದು ನಮ್ಮ ಶ್ರದ್ಧೆಯು ಹೆಚ್ಚಾಗುತ್ತದೆ ಜೊತೆಗೆ ಸಾಧನೆಯಲ್ಲಿ ತೀವ್ರ ವೇಗದಿಂದ ಪ್ರಗತಿಯಾಗುತ್ತದೆ.

ಸಾಧನಾವೃದ್ಧಿ ಸತ್ಸಂಗ (6)

ಕೇವಲ ಅಧ್ಯಾತ್ಮದ ದೃಷ್ಟಿಯಿಂದ ಮಾತ್ರವಲ್ಲ, ಉತ್ತಮ ಕೌಟುಂಬಿಕ, ವ್ಯಾವಹಾರಿಕ ಜೀವನವನ್ನು ಸಾಗಿಸಲು, ವ್ಯಕ್ತಿತ್ವದ ವಿಕಾಸಕ್ಕಾಗಿ ಸ್ವಭಾವದೋಷ ನಿರ್ಮೂಲನೆ ಆವಶ್ಯವಾಗಿದೆ.