ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಮೃತ ಮಹೋತ್ಸವ ವರ್ಷದ ನಿಮಿತ್ತ…

ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮಕ್ಕಾಗಿ ಏನಾದರೂ ಮಾಡುವ ವಿಚಾರಗಳ ಬೀಜವು ಪ.ಪೂ. ಡಾಕ್ಟರರ ಮನಸ್ಸಿನಲ್ಲಿ ಬಿತ್ತಲ್ಪಡುವುದು ಹಾಗೂ ೨೦೧೬ರ ಒಳಗೆ ಅದು ವಟವೃಕ್ಷವಾಗಿ ರೂಪಾಂತರವಾಗುವುದು

‘ಗುರುಕೃಪಾಯೋಗ’ – ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧ್ಯಗೊಳಿಸುವ ಸಾಧನಾಮಾರ್ಗ!

ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗಲು ಮತ್ತು ಗುರುಕೃಪೆಯು ಸತತವಾಗಿ ಆಗುತ್ತಿರಲು ಮಾಡಬೇಕಾದ ಸಾಧನೆಗೆ ‘ಗುರುಕೃಪಾಯೋಗಾನುಸಾರ ಸಾಧನೆ’ ಎನ್ನುತ್ತಾರೆ.

ಸಪ್ತರ್ಷಿಗಳು ವರ್ಣಿಸಿದ ಪರಾತ್ಪರ ಗುರು ಡಾಕ್ಟರರ ಅವತಾರ ಕಾರ್ಯದ ಲೀಲೆ

ಪ್ರತಿಯೊಂದು ಯುಗದಂತೆ ಕಲಿಯುಗದಲ್ಲಿಯೂ ಘಟಿಸಿರುವ ಅವತಾರಲೀಲೆಯ ವರ್ಣನೆಯನ್ನು ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮೂಲಕ ಬರೆದಿಟ್ಟಿರುವುದು

ಜಾಲತಾಣದಲ್ಲಿ ಉಪಯೋಗಿಸಿದ ಕೆಲವು ಆಧ್ಯಾತ್ಮಿಕ ಪರಿಭಾಷೆಗಳ ಅರ್ಥ

ಸಂಕಲನಕಾರರ ವೈಜ್ಞಾನಿಕ ದೃಷ್ಟಿಕೋನ ಈ ಜಾಲತಾಣದ ಬರವಣಿಗೆಯನ್ನು ವಾಚಕರಿಗೆ ‘ಸಂವಿಧಾನದ ಪರಿಚ್ಛೇದ ೫೧ಅಗನುಸಾರ ವೈಜ್ಞಾನಿಕ ದೃಷ್ಟಿಕೋನವನ್ನಿಡಲು’ ಅಡ್ಡಿಪಡಿಸಲು ಬರೆದಿಲ್ಲ. ಸಂವಿಧಾನವು ‘ಪರಿಚ್ಛೇದ ೨೫’ಕ್ಕನುಸಾರ ವ್ಯಕ್ತಿಗೆ ಧರ್ಮಪಾಲನೆಯ ಮತ್ತು ಧರ್ಮಪ್ರಸಾರದ ಅಧಿಕಾರವನ್ನು ಕೊಟ್ಟಿದೆ. ಧಾರ್ಮಿಕ ಭಾವನೆಗಳು ತೋರಿಕೆಗೆ ಹೇಗೆ ಕಂಡರೂ, ಅವುಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರಕಾರ ಅಥವಾ ನ್ಯಾಯಾಲಯಗಳಿಗಿಲ್ಲ ಎಂಬುದು ನ್ಯಾಯಾಲಯಗಳ ಅನೇಕ ತೀರ್ಪುಗಳಿಂದ ಸ್ಪಷ್ಟವಾಗಿದೆ. ಈ ಹಸ್ತಕ್ಷೇಪವನ್ನು ಕೇವಲ ಸಾಮಾಜಿಕ ಶಾಂತತೆ, ನೈತಿಕತೆ ಮತ್ತು ಆರೋಗ್ಯಕ್ಕೆ ಅಪಾಯವಾಗುತ್ತಿದ್ದರೆ ಮಾತ್ರ ಮಾಡಬಹುದು. ಪ್ರಸ್ತುತ ಜಾಲತಾಣವನ್ನು ಈ ಮೂರೂ … Read more