ಶ್ರದ್ಧಾವಂತ ಸಮಾಜಕ್ಕೆ ಕರೆ

ಕೊರೋನಾ ವಿಷಾಣುಗಳ ವಿರುದ್ಧ ನಮ್ಮಲ್ಲಿ ಪ್ರತಿರೋಧಕ್ಷಮತೆ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಶಕ್ತಿ ಸಿಗಲು ‘ಶ್ರೀ ದುರ್ಗಾದೇವಿ, ಶ್ರೀ ದತ್ತ ಮತ್ತು ಶಿವ’ ಈ ದೇವತೆಗಳ ಒಟ್ಟಿಗಿನ ನಾಮಜಪವನ್ನು ಧ್ವನಿವರ್ಧಕದಲ್ಲಿ ಎಲ್ಲೆಡೆ ಹಾಕಲು ಆಯೋಜನೆ ಮಾಡಿ ! ‘ನಾಮಜಪವು ಕೇವಲ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರದೇ ಅದು ವಿವಿಧ ರೋಗಗಳ ನಿರ್ಮೂಲನೆಗಾಗಿಯೂ ಲಾಭದಾಯಕವಾಗಿರುತ್ತದೆ, ಎಂಬುದು ಸಾಬೀತಾಗಿದೆ. ಪ್ರಸ್ತುತ ಕೊರೋನಾ ಮಹಾಮಾರಿಯ ಕಾಲಾವಧಿಯಲ್ಲಿ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಸಮಾಜದಲ್ಲಿ ಯೋಗಾಸನಗಳು, ಪ್ರಾಣಾಯಾಮ, ಆಯುರ್ವೇದ ಚಿಕಿತ್ಸೆ ಇತ್ಯಾದಿ ಪ್ರಯತ್ನಗಳು ಆಗುತ್ತಿವೆ. ಅದರೊಂದಿಗೆ … Read more

ಸನಾತನದ ಆಶ್ರಮದಲ್ಲಿ ಧರ್ಮಧ್ವಜದ ಸ್ಥಾಪನೆ ಮತ್ತು ಧ್ವಜಾರೋಹಣ !

ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ರಾಮನಾಥಿ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದ ಶ್ರೀರಾಮ ಮತ್ತು ಶ್ರೀಗುರುವಿನ ಚಿತ್ರವಿರುವ ಧರ್ಮಧ್ವಜದ ಸ್ಥಾಪನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ  ಮಾರ್ಗದರ್ಶನದ ಅಮೂಲ್ಯ ಅಂಶಗಳು

ಅಧ್ಯಾತ್ಮವು ಕೀರ್ತನೆ ಅಥವಾ ಪ್ರವಚನಗಳಂತೆ ತಾತ್ತ್ವಿಕವಾಗಿರದೇ, ಕೃತಿಯ ಶಾಸ್ತ್ರವಾಗಿದೆ. ಸಾಧನೆಯನ್ನು ಮಾಡುವಾಗ ‘ಮನಸ್ಸು ಅಲೆದಾಡುವುದು’, ಇದು ಸಾಧನೆಗಾಗಿ ಯೋಗ್ಯವಲ್ಲ

ಸತ್ಸೇವೆ ಸತ್ಸಂಗ – 9

ಇಂದು ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಎಲ್ಲ ಸಂತರೂ ‘ಅಹಂಕಾರ ಮಾನವನ ಎಲ್ಲಕ್ಕಿಂತ ದೊಡ್ಡ ಶತ್ರುವಾಗಿದೆ’ ಎಂದು ಹೇಳಿದ್ದಾರೆ. ಈ ಅಹಂಕಾರವನ್ನು ಹೋಗಲಾಡಿಸುವುದು ಹೇಗೆ ಎಂಬುದರ ಕುರಿತು ಪ್ರಾಯೋಗಿಕ ಅಂಶಗಳನ್ನು ನಾವು ಇಂದು ಸತ್ಸಂಗದಲ್ಲಿ ತಿಳಿದುಕೊಳ್ಳೋಣ. ಅಹಂ ನಿರ್ಮೂಲನೆಯ ಮಹತ್ವ ವ್ಯಕ್ತಿಯ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಜೀವನವು ಆನಂದಮಯವಾಗಿರುವುದಕ್ಕಾಗಿ ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆಯ ಪಾತ್ರವೇನು ಎಂಬುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇಂದಿನಿಂದ ಮುಂದಿನ ಕೆಲವು ಸತ್ಸಂಗಗಳಲ್ಲಿ ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳೋಣ. ಅಹಂ ಎಂದರೆ ಅಹಂಕಾರ … Read more

ಸತ್ಸೇವೆ ಸತ್ಸಂಗ – 7

ವಾಸ್ತು ಶುದ್ಧಿ ಮತ್ತು ವಾಹನ ಶುದ್ದಿ ಕಳೆದ ಕೆಲವು ಸತ್ಸಂಗಗಳಲ್ಲಿ ನಾವು ಆಧ್ಯಾತ್ಮಿಕ ತೊಂದರೆ ಮತ್ತು ಅದನ್ನು ದೂರಗೊಳಿಸಲು ಮಾಡುವ ಆಧ್ಯಾತ್ಮಿಕ ಉಪಾಯದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ಈವರೆಗೆ ನಾವು ಅತ್ತರ ಕರ್ಪೂರ ಉಪಾಯ, ಉಪ್ಪುನೀರಿನ ಉಪಾಯ, ಸಂತರ ವಾಣಿಯಲ್ಲಿನ ಭಜನೆ ಕೇಳುವುದು, ಖಾಲಿ ಪೆಟ್ಟಿಗೆಯ ಉಪಾಯ ಈ ವಿಷಯವಾಗಿ ತಿಳಿದುಕೊಂಡಿದ್ದೇವೆ. ನಮ್ಮಲ್ಲಿರುವ ನಕಾರಾತ್ಮಕ ಆವರಣ ದೂರಗೊಳಿಸಲು ಜೊತೆಗೆ ನಾವು ಇರುವ ವಾಸ್ತು ಹಾಗೂ ಉಪಯೋಗಿಸುವ ವಾಹನದಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ದೂರಗೊಳಿಸಿ ಸಕಾರಾತ್ಮಕ ಸ್ಪಂದನಗಳು ಹೇಗೆ ಬರುವುದು ಇದನ್ನು … Read more

ಸತ್ಸೇವೆ ಸತ್ಸಂಗ – 4

ತನು-ಮನ-ಧನದ ತ್ಯಾಗದ ವ್ಯತಿರಿಕ್ತ ಇತರ ಅಂಶಗಳು ನಾವು ಕಳೆದ ಮೂರು ಲೇಖನಗಳಿಂದ ಸಾಧನೆಯ ಮಹತ್ವಪೂರ್ಣ ಹಂತವಾದ ತ್ಯಾಗದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ನಾವು ಈವರೆಗೆ ತನು-ಮನ-ಧನ ಇವುಗಳ ತ್ಯಾಗ ಮಾಡುವುದರ ಮಹತ್ವ ಮತ್ತು ಅದು ಹೇಗೆ ಮಾಡುವುದು ಎಂದು ನೋಡಿದ್ದೇವೆ. ತನು-ಮನ-ಧನ ಇವು ತ್ಯಾಗದ ಹಂತಗಳಾಗಿವೆ. ಅದರ ಜೊತೆಗೆ ಇಷ್ಟ-ಅನಿಷ್ಟಗಳ ತ್ಯಾಗ, ಸಮಯದ ತ್ಯಾಗ, ಬುದ್ಧಿಯ ತ್ಯಾಗ, ಕೌಶಲ್ಯದ ತ್ಯಾಗ, ಸ್ವಭಾವದೋಷ ಅಹಂನ ತ್ಯಾಗ, ಮುಂತಾದ ತ್ಯಾಗಗಳ ಬಗ್ಗೆಯೂ ತಿಳಿದುಕೊಂಡೆವು. ತ್ಯಾಗದಲ್ಲಿ ಆನಂದ ಅಡಗಿರುತ್ತದೆ. ಸಾಧಾರಣವಾಗಿ ನಾವೆಲ್ಲರೂ ಕಳೆದ … Read more

ಸತ್ಸೇವೆ ಸತ್ಸಂಗ – 3

ಧನದ ತ್ಯಾಗ ಕಳೆದ ೨ ಲೇಖನಗಳಲ್ಲಿ ನಾವು ತನು ಮತ್ತು ಮನಸ್ಸಿನ ತ್ಯಾಗದ ವಿಷಯವನ್ನು ತಿಳಿದುಕೊಂಡಿದ್ದೆವು. ಈಗ ನಾವು ಧನದ ತ್ಯಾಗ ಎಂದರೇನು ಮತ್ತು ಅದಕ್ಕಿರುವ ಮಹತ್ವಕ್ಕೆ ಸಂಬಂಧೀಸಿರುವ ಅಂಶಗಳನ್ನು ತಿಳಿದುಕೊಳ್ಳುವವರಿದ್ದೇವೆ. ಅಧ್ಯಾತ್ಮದಲ್ಲಿ ತ್ಯಾಗವು ಒಂದು ಮಹತ್ವಪೂರ್ಣ ಸ್ತರವಾಗಿದೆ. ಶಾರೀರಿಕ ಸೇವೆಯಿಂದ ತನುವಿನ ಮತ್ತು ನಾಮಜಪದಿಂದ ಮನಸ್ಸಿನ ತ್ಯಾಗವಾಗುತ್ತದೆ. ಧನ ಅರ್ಪಿಸುವುದರಿಂದ ಧನದ ತ್ಯಾಗವಾಗುತ್ತದೆ. ಅ. ಧನದ ತ್ಯಾಗ ಎಂದರೇನು? ಧನದ ತ್ಯಾಗದ ಅರ್ಥವೇನು? ಅಂದರೆ ಸತ್ಕಾರ್ಯಕ್ಕಾಗಿ, ಗುರುಕಾರ್ಯಕ್ಕಾಗಿ ಅಥವಾ ಅಧ್ಯಾತ್ಮಪ್ರಸಾರ ಮತ್ತು ಧರ್ಮಪ್ರಸಾರಕ್ಕಾಗಿ ತಮ್ಮ ಧನವನ್ನು … Read more

ಸತ್ಸೇವೆ ಸತ್ಸಂಗ – 2

ಮನಸ್ಸಿನ ತ್ಯಾಗ ನಾವು ಮನಸ್ಸಿನ ತ್ಯಾಗ ಎಂದರೇನು ಹಾಗೂ ಅದನ್ನು ಹೇಗೆ ಮಾಡಬೇಕು ಎಂಬುದನ್ನು ತಿಳ್ದುಕೊಳ್ಳೋಣ. ಅ. ಮನಸಿನ ತ್ಯಾಗ ಎಂದರೇನು ? ಅಧ್ಯಾತ್ಮದಲ್ಲಿ ಮುಂದುಮುಂದಿನ ಹಂತಕ್ಕೇ ಹೋಗಲು ನಾವು ತನು-ಮನ-ಧನದ ತ್ಯಾಗ ಮಾಡಬೇಕಾಗಿರುತ್ತದೆ ಎಂದು ನಮ್ಮೆಲ್ಲರಿಗೂ ತಿಳಿದಿದೆ. ಶರೀರದಿಂದ ಸೇವೆ ಮಾಡುವುದರಿಂದ ತನುವಿನ ತ್ಯಾಗವಾಗುತ್ತದೆ. ಮನಸ್ಸಿನ ತ್ಯಾಗ ಎಂದರೆ ಮನಸ್ಸಿನಿಂದ ನಾಮಸ್ಮರಣೆ ಮಾಡುವುದು ಮತ್ತು ಮನಸ್ಸನ್ನು ಅಖಂಡವಾಗಿ ಭಗವಂತನ ಸಾನ್ನಿಧ್ಯದಲ್ಲಿಡಲು ಪ್ರಯತ್ನಿಸುವುದು. ಮನಸ್ಸು ಕಣ್ಣಿಗೆ ಕಾಣಿಸುವುದಿಲ್ಲ; ಆದರೂ ಮನಸ್ಸಿನ ಕಾರ್ಯವು ನಮ್ಮನ್ನು ನಿಯಂತ್ರಿಸುತ್ತದೆ. ಆದ್ದರಿಂದ ’ಮನ … Read more