ಸಂಪೂರ್ಣ ಮನುಕುಲಕ್ಕೆ ಮಾರ್ಗದರ್ಶಕ ಮತ್ತು ಜಿಜ್ಞಾಸುಗಳಲ್ಲಿ ಜನಪ್ರಿಯವಾಗುತ್ತಿರುವ ಸನಾತನ ಸಂಸ್ಥೆಯ ‘Sanatan.org’ ಜಾಲತಾಣ
ಮಹಾಶಿವರಾತ್ರಿಯ ದಿನದಂದು (1.3.2022) ಸನಾತನ ಸಂಸ್ಥೆಯ (ಹೊಸ ಸ್ವರೂಪದ) ಜಾಲತಾಣ Sanatan.org/kannada ದ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ …
ಮಹಾಶಿವರಾತ್ರಿಯ ದಿನದಂದು (1.3.2022) ಸನಾತನ ಸಂಸ್ಥೆಯ (ಹೊಸ ಸ್ವರೂಪದ) ಜಾಲತಾಣ Sanatan.org/kannada ದ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ …
ಗುರುದೇವರು ಸಾಧಕರಿಗೆ ಯಾವಾಗಲೂ, ‘ಸಂತರ ದೇಹಕ್ಕಿಂತ ಅವರ ಬೋಧನೆಯೇ ಶ್ರೇಷ್ಠವಾಗಿದೆ. ಅದರಲ್ಲಿಯೇ ಈಶ್ವರ ಪ್ರಾಪ್ತಿಯ ತಾತ್ಪರ್ಯ(ಸಾರ)ವಿದೆ’ ಎಂದು ಹೇಳುತ್ತಾರೆ.
ಸಾಧಕರಿಗೆ ‘ತನು, ಮನ ಮತ್ತು ಧನ’ದ ತ್ಯಾಗ ಮಾಡಲು ಕಲಿಸಿ ಮೋಕ್ಷಪ್ರಾಪ್ತಿಯ ಶೂನ್ಯದಲ್ಲಿ ಸುಲಭವಾಗಿ ಹೋಗುವ ಪ್ರಾಯೋಗಿಕ ಮಾರ್ಗ ಕಲಿಸುವ ಪರಾತ್ಪರ ಗುರು ಡಾ. ಆಠವಲೆ
ವಿವಿಧ ಭಾರತೀಯ ಭಾಷೆಗಳ ಮತ್ತು ಆಂಗ್ಲ ಭಾಷೆಯ ಜ್ಞಾನವಿರುವ ಸಾಧಕರು, ಓದುಗರು ಮತ್ತು ಹಿತಚಿಂತಕರಿಗೆ ಆಧ್ಯಾತ್ಮಿಕ ಜ್ಞಾನದಾನದ ಕಾರ್ಯದಲ್ಲಿ ಪಾಲ್ಗೊಳ್ಳಲು ಅಮೂಲ್ಯ ಅವಕಾಶ ! ಸನಾತನದ ಸರ್ವಾಂಗಸ್ಪರ್ಶಿ ಆಧ್ಯಾತ್ಮಿಕ ಗ್ರಂಥಗಳನ್ನು ಎಲ್ಲ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಪ್ರಕಾಶಿಸಲು ಈ ಗ್ರಂಥಗಳ ರಚನೆಯ ವ್ಯಾಪಕ ಸೇವೆಯಲ್ಲಿ ಪಾಲ್ಗೊಳ್ಳಿ. ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿ ಮೇ ೨೦೨೧ ರ ವರೆಗೆ ಕೇವಲ ೩೩೮ ಗ್ರಂಥ-ಕಿರುಗ್ರಂಥಗಳು ಮುದ್ರಣಗೊಂಡಿವೆ. ಇನ್ನುಳಿದ ಸುಮಾರು ೫ ಸಾವಿರಕ್ಕಿಂತ ಹೆಚ್ಚು ಆಧ್ಯಾತ್ಮಿಕ … Read more
ಕೊರೋನಾ ವಿಷಾಣುಗಳ ವಿರುದ್ಧ ನಮ್ಮಲ್ಲಿ ಪ್ರತಿರೋಧಕ್ಷಮತೆ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಶಕ್ತಿ ಸಿಗಲು ‘ಶ್ರೀ ದುರ್ಗಾದೇವಿ, ಶ್ರೀ ದತ್ತ ಮತ್ತು ಶಿವ’ ಈ ದೇವತೆಗಳ ಒಟ್ಟಿಗಿನ ನಾಮಜಪವನ್ನು ಧ್ವನಿವರ್ಧಕದಲ್ಲಿ ಎಲ್ಲೆಡೆ ಹಾಕಲು ಆಯೋಜನೆ ಮಾಡಿ ! ‘ನಾಮಜಪವು ಕೇವಲ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರದೇ ಅದು ವಿವಿಧ ರೋಗಗಳ ನಿರ್ಮೂಲನೆಗಾಗಿಯೂ ಲಾಭದಾಯಕವಾಗಿರುತ್ತದೆ, ಎಂಬುದು ಸಾಬೀತಾಗಿದೆ. ಪ್ರಸ್ತುತ ಕೊರೋನಾ ಮಹಾಮಾರಿಯ ಕಾಲಾವಧಿಯಲ್ಲಿ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಸಮಾಜದಲ್ಲಿ ಯೋಗಾಸನಗಳು, ಪ್ರಾಣಾಯಾಮ, ಆಯುರ್ವೇದ ಚಿಕಿತ್ಸೆ ಇತ್ಯಾದಿ ಪ್ರಯತ್ನಗಳು ಆಗುತ್ತಿವೆ. ಅದರೊಂದಿಗೆ … Read more
ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ರಾಮನಾಥಿ ಆಶ್ರಮದಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದ ಶ್ರೀರಾಮ ಮತ್ತು ಶ್ರೀಗುರುವಿನ ಚಿತ್ರವಿರುವ ಧರ್ಮಧ್ವಜದ ಸ್ಥಾಪನೆ.
ಅಧ್ಯಾತ್ಮವು ಕೀರ್ತನೆ ಅಥವಾ ಪ್ರವಚನಗಳಂತೆ ತಾತ್ತ್ವಿಕವಾಗಿರದೇ, ಕೃತಿಯ ಶಾಸ್ತ್ರವಾಗಿದೆ. ಸಾಧನೆಯನ್ನು ಮಾಡುವಾಗ ‘ಮನಸ್ಸು ಅಲೆದಾಡುವುದು’, ಇದು ಸಾಧನೆಗಾಗಿ ಯೋಗ್ಯವಲ್ಲ
ಇಂದು ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಎಲ್ಲ ಸಂತರೂ ‘ಅಹಂಕಾರ ಮಾನವನ ಎಲ್ಲಕ್ಕಿಂತ ದೊಡ್ಡ ಶತ್ರುವಾಗಿದೆ’ ಎಂದು ಹೇಳಿದ್ದಾರೆ. ಈ ಅಹಂಕಾರವನ್ನು ಹೋಗಲಾಡಿಸುವುದು ಹೇಗೆ ಎಂಬುದರ ಕುರಿತು ಪ್ರಾಯೋಗಿಕ ಅಂಶಗಳನ್ನು ನಾವು ಇಂದು ಸತ್ಸಂಗದಲ್ಲಿ ತಿಳಿದುಕೊಳ್ಳೋಣ. ಅಹಂ ನಿರ್ಮೂಲನೆಯ ಮಹತ್ವ ವ್ಯಕ್ತಿಯ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಜೀವನವು ಆನಂದಮಯವಾಗಿರುವುದಕ್ಕಾಗಿ ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆಯ ಪಾತ್ರವೇನು ಎಂಬುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇಂದಿನಿಂದ ಮುಂದಿನ ಕೆಲವು ಸತ್ಸಂಗಗಳಲ್ಲಿ ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳೋಣ. ಅಹಂ ಎಂದರೆ ಅಹಂಕಾರ … Read more
ವಾಸ್ತು ಶುದ್ಧಿ ಮತ್ತು ವಾಹನ ಶುದ್ದಿ ಕಳೆದ ಕೆಲವು ಸತ್ಸಂಗಗಳಲ್ಲಿ ನಾವು ಆಧ್ಯಾತ್ಮಿಕ ತೊಂದರೆ ಮತ್ತು ಅದನ್ನು ದೂರಗೊಳಿಸಲು ಮಾಡುವ ಆಧ್ಯಾತ್ಮಿಕ ಉಪಾಯದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ಈವರೆಗೆ ನಾವು ಅತ್ತರ ಕರ್ಪೂರ ಉಪಾಯ, ಉಪ್ಪುನೀರಿನ ಉಪಾಯ, ಸಂತರ ವಾಣಿಯಲ್ಲಿನ ಭಜನೆ ಕೇಳುವುದು, ಖಾಲಿ ಪೆಟ್ಟಿಗೆಯ ಉಪಾಯ ಈ ವಿಷಯವಾಗಿ ತಿಳಿದುಕೊಂಡಿದ್ದೇವೆ. ನಮ್ಮಲ್ಲಿರುವ ನಕಾರಾತ್ಮಕ ಆವರಣ ದೂರಗೊಳಿಸಲು ಜೊತೆಗೆ ನಾವು ಇರುವ ವಾಸ್ತು ಹಾಗೂ ಉಪಯೋಗಿಸುವ ವಾಹನದಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ದೂರಗೊಳಿಸಿ ಸಕಾರಾತ್ಮಕ ಸ್ಪಂದನಗಳು ಹೇಗೆ ಬರುವುದು ಇದನ್ನು … Read more
