ವಿವಾಹಕ್ಕೆ ಸಂಬಂಧಿಸಿ ಕೆಲವು ವಿಷಯಗಳ ಹಿನ್ನೆಲೆಯ ಶಾಸ್ತ್ರ

ವಿವಾಹಕ್ಕೆ ಅನುಕೂಲವಾದ ವಯಸ್ಸು ಯಾವುದು?, ಕುಟುಂಬದವರು ಯಾರಾದರೂ ಮರಣ ಹೊಂದಿದರೆ ವಿವಾಹವನ್ನು ಯಾವಾಗ ಮಾಡಬೇಕು?, ವಿವಾಹವು ಪ್ರತಿಕೂಲವಾಗುವುದು ಎಂದರೇನು?, ವಿವಾಹವನ್ನು ದೇವಸ್ಥಾನದಲ್ಲಿ ಆಚರಿಸಬಹುದೇ ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಗಳು.

ಈಶ್ವರಪ್ರಾಪ್ತಿಗಾಗಿ ವಿವಾಹಸಂಸ್ಕಾರವನ್ನು ಅಧ್ಯಾತ್ಮಶಾಸ್ತ್ರಕ್ಕನುಗುಣವಾಗಿ ಆಚರಿಸಿ !

ವಿವಾಹ ಸಂಸ್ಕಾರದಿಂದ ವಧು-ವರರೊಂದಿಗೆ ಉಪಸ್ಥಿತರಿಗೂ ಆನಂದ ಪ್ರಾಪ್ತಿಯಾಗುವಂತೆ ಯಾವ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಈ ಲೇಖನದಲ್ಲಿ ನೀಡಲಾಗಿದೆ.

ವಿವಾಹ ಸಂಸ್ಕಾರ

ಹದಿನಾರು ಸಂಸ್ಕಾರಗಳಲ್ಲಿನ ‘ವಿವಾಹ’ ಸಂಸ್ಕಾರದಲ್ಲಿನ ಮಹತ್ವದ ವಿಧಿಗಳನ್ನು ಮತ್ತು ಅವುಗಳ ಬಗೆಗಿನ ಮಾಹಿತಿಯನ್ನು ಸ್ವಲ್ಪದರಲ್ಲಿ ಇಲ್ಲಿ ನೀಡಲಾಗಿದೆ.

ಮಗುವಿನ ಜನ್ಮದ ನಂತರ ಯಾವ ಸಂಸ್ಕಾರಗಳನ್ನು ಮಾಡಬೇಕು? (ನಾಲ್ಕನೇ, ಐದನೇ, ಆರನೇ ಮತ್ತು ಏಳನೇ ಸಂಸ್ಕಾರಗಳು)

ಮಗುವಿನ ಜನನದಿಂದ ಪ್ರಾರಂಭವಾಗುವ ಜಾತಕರ್ಮ (ಜನ್ಮವಿಧಿ), ನಾಮಕರಣ, ನಿರ್ಗಮನ (ಮನೆಯಿಂದಾಚೆ ಕರೆದುಕೊಂಡು ಹೋಗುವುದು) ಮತ್ತು ಅನ್ನಪ್ರಾಶನ ಈ ಸಂಸ್ಕಾರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಗರ್ಭಾಧಾನ (ಋತುಶಾಂತಿ)

ಅ. ಮಹತ್ವ ಗರ್ಭಾಧಾನ ಸಂಸ್ಕಾರದಲ್ಲಿ ವಿಶಿಷ್ಟ ಮಂತ್ರ ಮತ್ತು ಹೋಮಹವನಗಳ ಮೂಲಕ ದೇಹಶುದ್ಧಿಯನ್ನು ಮಾಡಿಕೊಂಡು ಶಾಸ್ತ್ರೀಯ ದೃಷ್ಟಿಯಿಂದ ಮತ್ತು ಆರೋಗ್ಯದ ದೃಷ್ಟಿಯಿಂದ ಸಮಾಗಮ ಮಾಡಬೇಕು ಎಂದು ಮಂತ್ರದ ಮೂಲಕ ಕಲಿಸಲಾಗುತ್ತದೆ. ಇದರಿಂದ ಸುಪ್ರಜಾ ಜನನ, ಕಾಮಶಕ್ತಿಯ ಯೋಗ್ಯ ಉಪಯೋಗ ಮತ್ತು ಕಾಮವಾಸನೆಗೆ ಯೋಗ್ಯ ಕಡಿವಾಣ, ರಜೋಕಾಲದಲ್ಲಿ ಸಮಾಗಮ ಮಾಡದಿರುವುದು, ಸಮಾಗಮದ ಸಮಯದಲ್ಲಿನ ಆಸನಗಳು ಮತ್ತು ಉಚ್ಚ ಆನಂದದ ಮಾರ್ಗದರ್ಶನವನ್ನೂ ಮಾಡಲಾಗುತ್ತದೆ. ಭಗವಂತನ ಸೃಷ್ಟಿಚಕ್ರಕ್ಕೆ ಸಹಾಯವನ್ನು ನೀಡಿ, ಸತತವಾಗಿ ಪ್ರಸೂತಿಯ ಕಾರ್ಯವನ್ನು ಮಾಡಿ, ಸೃಷ್ಟಿಯ ಕಾರ್ಯವನ್ನು ಮುಂದುವರಿಸುವುದು ಪ್ರಕೃತಿಯ … Read more

ನಾಮಕರಣ ಸಂಸ್ಕಾರ, ಹದಿನಾರು ಸಂಸ್ಕಾರಗಳು, ಹಿಂದೂ ಸಂಸ್ಕಾರಗಳು

ನಾಮಕರಣ

ಶಾಸ್ತ್ರಾನುಸಾರ ಪುತ್ರನ ಅಥವಾ ಪುತ್ರಿಯ ನಾಮಕರಣವನ್ನು ೧೧ ನೆಯ, ೧೨ ನೆಯ ಅಥವಾ ೧೩ ನೆಯ ದಿನ ಮಾಡಬೇಕು. ವ್ಯಕ್ತಿಯ ಹೆಸರು ಕೇವಲ ಅವನ ಶರೀರದ್ದಾಗಿರದೇ, ಆತ್ಮಚೈತನ್ಯಾಧಿಷ್ಠಿತ ಶರೀರದ್ದಾಗಿರುತ್ತದೆ.

ಹದಿನಾರು ಸಂಸ್ಕಾರಗಳು

ಹಿಂದೂ ಧರ್ಮದಲ್ಲಿನ ಹದಿನಾರು ಸಂಸ್ಕಾರಗಳೆಂದರೆ, ಈಶ್ವರನು ಜೀವಗಳಿಗೆ ದೈನಂದಿನ ಜೀವನದಲ್ಲಿ ಸಹಜವಾಗಿ ಚೈತನ್ಯವನ್ನು ನಿರ್ಮಿಸಲು ನೀಡಿದ ಸಾಧನಗಳಾಗಿವೆ. ಜನ್ಮದಿಂದ ಮೃತ್ಯುವಿನವರೆಗೆ ಘಟಿಸುವ ಎಲ್ಲ ಪ್ರಸಂಗಗಳಿಂದಲೂ ಈಶ್ವರನ ಸಮೀಪ ಹೋಗಲು ಬರಬೇಕೆಂದು ಅವಶ್ಯಕವಾದ ಉಪಾಸನೆಗಳನ್ನು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.

ಲಗ್ನಪತ್ರಿಕೆ

ವೈವಿಧ್ಯಮಯ ವಿನ್ಯಾಸವಿರುವ, ಸುಗಂಧಯುತ ವಿವಿಧ ಸಂಕಲ್ಪನೆಯ ದುಬಾರಿ ಲಗ್ನಪತ್ರಿಕೆಗಳು ಈಗ ಸಾಮಾನ್ಯವಾಗಿವೆ. ದುಬಾರಿ ಲಗ್ನ ಪತ್ರಿಕೆಗಳನ್ನು ಮುದ್ರಿಸುವುದಕ್ಕಿಂತ ಅವುಗಳನ್ನು ಸಾತ್ತ್ವಿಕವನ್ನಾಗಿಸಲು ಪ್ರಯತ್ನಿಸಬೇಕು.

ಸಮಾವರ್ತನ

ಅ. ವ್ಯಾಖ್ಯೆ ಬ್ರಹ್ಮಚರ್ಯವ್ರತವನ್ನು ತೆಗೆದುಕೊಂಡ ವಿದ್ಯಾರ್ಥಿಯು ಗುರುಕುಲದಿಂದ ಮನೆಗೆ ಹಿಂತಿರುಗಿ ಬರುವುದನ್ನು ‘ಸಮಾವರ್ತನ’ ಎನ್ನುತ್ತಾರೆ. ಆ. ವಿಧಿ ಈ ಸಮಯದಲ್ಲಿ ಮುಂದಿನ ವಿಷಯಗಳನ್ನು ಮಂತ್ರಪೂರ್ವಕವಾಗಿ ಮಾಡುತ್ತಾರೆ – ವಸ್ತ್ರಧಾರಣೆ, ಕಾಡಿಗೆಧಾರಣೆ, ಕುಂಡಲಧಾರಣೆ, ಪಾದರಕ್ಷೆಧಾರಣೆ, ಪುಷ್ಪಮಾಲಾಧಾರಣೆ, ಛತ್ರಧಾರಣೆ, ದಂಡಧಾರಣೆ, ಸುವರ್ಣಮಣಿಧಾರಣೆ. ಪುತ್ರನು ಗೃಹಸ್ಥಾಶ್ರಮಕ್ಕೆ ಹಿಂದಿರುಗಿ ಬರುವುದರಿಂದ ಗೃಹಸ್ಥಾಶ್ರಮದಲ್ಲಿ ಹೇಗಿರಬೇಕು ಎನ್ನುವುದನ್ನು ಈ ವಿಧಿಯ ಮೂಲಕ ಕಲಿಸುತ್ತಾರೆ. ಇ. ಸ್ನಾತಕ ೧. ಅರ್ಥ : ಕೆಲವೊಮ್ಮೆ ವಿದ್ಯಾಧ್ಯಯನವಾದ ನಂತರ ಪುರುಷರ ವಿವಾಹವಾಗುವವರೆಗೆ ಕೆಲವೊಂದು ಸಮಯವು ಕಳೆಯುತ್ತದೆ. ಈ ನಡುವಿನ ಅವಿವಾಹಿತ … Read more