ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 11
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅವಶ್ಯಕ ಧರ್ಮಜಾಗೃತಿ ! ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಸಾರ ಮಾಡುವವರನ್ನು ಮತ್ತು ಹಿಂದೂ ಧರ್ಮದ ಪರವಾಗಿ ಮಾತನಾಡುವ ವಕ್ತಾರರನ್ನು ಸಿದ್ಧಗೊಳಿಸಿರಿ ! : ಇಂದು ದೂರದರ್ಶನ ವಾಹಿನಿಗಳಲ್ಲಿ ಹಿಂದೂ ಧರ್ಮದ ಪರವಾಗಿ ಮಾತನಾಡುವ ವಕ್ತಾರರು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದಾರೆ. ಆದ್ದರಿಂದ ದೂರದರ್ಶನ ವಾಹಿನಿಗಳ ಚರ್ಚಾಕೂಟಗಳಲ್ಲಿ ಹಿಂದೂ ಧರ್ಮಕ್ಕೆ ಅತ್ಯಧಿಕ ಹಾನಿಯಾಗುತ್ತಿದೆ. ಈ ಹಾನಿಯನ್ನು ತಡೆಗಟ್ಟುವುದು, ಹಾಗೆಯೇ ಸನಾತನ ಧರ್ಮದ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಸಾರ ಮಾಡುವುದು, ಇವುಗಳಿಗಾಗಿ ದೂರದರ್ಶನ ವಾಹಿನಿಗಳಲ್ಲಿ ಪ್ರಭಾವಿಯಾಗಿ ವಿಚಾರ … Read more