ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 12

೧. ಸಮಾಜದಲ್ಲಿ ವಿಚಾರವಂತರ ಮಹತ್ವ ಮತ್ತು ಸದ್ಯದ ಪ್ರಜಾಪ್ರಭುತ್ವದಲ್ಲಿ ಅವರ ಕಡೆಗೆ ಆಗುತ್ತಿರುವ ದುರ್ಲಕ್ಷ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡಲು ವಿವಿಧ ಘಟಕಗಳ ಮಹತ್ವವು ಅಸಾಧಾರಣವಾಗಿದೆ. ಅವುಗಳಲ್ಲಿ ವಿಚಾರವಂತರೂ ಒಂದು ಮಹತ್ವದ ಘಟಕವಾಗಿದ್ದಾರೆ. ಯಾವುದೇ ಚಳುವಳಿಯನ್ನು ಆರಂಭಿಸುವಾಗ ಅದಕ್ಕೆ ರಚನಾತ್ಮಕ ತಿರುವನ್ನು ನೀಡಲು ವಿಚಾರವಂತರ ಆವಶ್ಯಕತೆಯಿರುತ್ತದೆ. ಹುಕುಂಶಾಹಿಯನ್ನು ಬಿಟ್ಟು ಜಗತ್ತಿನಲ್ಲಿ ನಿರ್ಮಾಣವಾದ ಎಲ್ಲ ವೈಚಾರಿಕ ಚಳುವಳಿಗಳ ಹಿಂದೆ, ಉದಾ. ಸಾಮ್ಯವಾದ, ಸಮಾಜವಾದ ಇವುಗಳ ಹಿಂದೆ ವಿಚಾರವಂತರ ಯೋಗದಾನವೇ ಇದೆ. ಸಮಾಜವನ್ನು ಘಟಿಸುವ ಕಾರ್ಯದಲ್ಲಿ ವಿಚಾರವಂತರು ಮಹತ್ವದ … Read more

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 11

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅವಶ್ಯಕ ಧರ್ಮಜಾಗೃತಿ ! ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಸಾರ ಮಾಡುವವರನ್ನು ಮತ್ತು ಹಿಂದೂ ಧರ್ಮದ ಪರವಾಗಿ ಮಾತನಾಡುವ ವಕ್ತಾರರನ್ನು ಸಿದ್ಧಗೊಳಿಸಿರಿ ! : ಇಂದು ದೂರದರ್ಶನ ವಾಹಿನಿಗಳಲ್ಲಿ ಹಿಂದೂ ಧರ್ಮದ ಪರವಾಗಿ ಮಾತನಾಡುವ ವಕ್ತಾರರು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದಾರೆ. ಆದ್ದರಿಂದ ದೂರದರ್ಶನ ವಾಹಿನಿಗಳ ಚರ್ಚಾಕೂಟಗಳಲ್ಲಿ ಹಿಂದೂ ಧರ್ಮಕ್ಕೆ ಅತ್ಯಧಿಕ ಹಾನಿಯಾಗುತ್ತಿದೆ. ಈ ಹಾನಿಯನ್ನು ತಡೆಗಟ್ಟುವುದು, ಹಾಗೆಯೇ ಸನಾತನ ಧರ್ಮದ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಸಾರ ಮಾಡುವುದು, ಇವುಗಳಿಗಾಗಿ ದೂರದರ್ಶನ ವಾಹಿನಿಗಳಲ್ಲಿ ಪ್ರಭಾವಿಯಾಗಿ ವಿಚಾರ … Read more

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 10

ಹಿಂದೂ ರಾಷ್ಟ್ರಪ್ರೇಮಿಗಳೇ, ‘ಮುಂದೆ ಹಿಂದೂ ರಾಷ್ಟ್ರವನ್ನು ಯಾರು ಸಂಭಾಳಿಸುವರು ? ಎಂಬುದರ ಕಾಳಜಿಯನ್ನು ಮಾಡಬೇಡಿರಿ ! ಸ್ವಾತಂತ್ರ್ಯದ ನಂತರದ ಕಾಲದಲ್ಲಿ, ಅಂದರೆ ಕಳೆದ ೬೦-೭೦ ವರ್ಷಗಳಲ್ಲಿ ಸ್ವಭಾಷೆ, ಹಿಂದೂ ಸಂಸ್ಕೃತಿ, ಹಿಂದೂ ಧರ್ಮ ಇತ್ಯಾದಿಗಳ ವಿಷಯದಲ್ಲಿ ಮಕ್ಕಳ ಮೇಲೆ ಸಂಸ್ಕಾರಗಳು ಆಗಬಾರದು ಮತ್ತು ಹಿರಿಯರಲ್ಲಿರುವ ಸಂಸ್ಕಾರಗಳು ಅಳಿಸಿ ಹೋಗಬೇಕು ಎಂಬುದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳ ಸರಕಾರಗಳು ಸ್ಪರ್ಧೆಯಿಂದ ಪ್ರಯತ್ನಿಸಿದವು. ಆದುದರಿಂದ ಬಹಳಷ್ಟು ಮಕ್ಕಳಿಗೆ ಈಗ ತಮ್ಮ ಮಾತೃಭಾಷೆಯೇ ಸರಿಯಾಗಿ ಬರುವುದಿಲ್ಲ. ಇಷ್ಟೇ ಅಲ್ಲ, ‘ಮಾತೃಭಾಷೆ ಬರುವುದಿಲ್ಲ ಮತ್ತು … Read more

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 9

ಹಿಂದುತ್ವವಾದಿ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೂ ಸಾಧನೆಯನ್ನು ಮಾಡಲು ಪ್ರವೃತ್ತಗೊಳಿಸುವುದು ಆವಶ್ಯಕ ! ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು ಎಂಬ ಇಚ್ಛೆಯಿರುವ ಅನೇಕ ಹಿಂದುತ್ವವಾದಿಗಳಿದ್ದಾರೆ, ಆದರೆ ಇವರಲ್ಲಿನ ಎಷ್ಟು ಜನ ಹಿಂದುತ್ವವಾದಿಗಳಿಗೆ ಹಿಂದೂ ರಾಷ್ಟ್ರ ಸ್ಥಾಪನೆಯಾಗುತ್ತದೆ ಎಂಬ ವಿಶ್ವಾಸವಿದೆ ? ತದ್ವಿರುದ್ಧವಾಗಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಾಧಕರಿಗೆ ಮತ್ತು ಕಾರ್ಯಕರ್ತರಿಗೆ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು ಎಂದು ಮೊದಲಿನಿಂದಲೇ ವಿಶ್ವಾಸವಿದೆ. ಇದರ ಕಾರಣವೇನೆಂದರೆ ಈಶ್ವರ ಮತ್ತು ಗುರುಗಳ ಮೇಲೆ ಅವರಿಗಿರುವ ಶ್ರದ್ಧೆ ! ಆದ್ದರಿಂದ ಕಳೆದ ಕೆಲವು … Read more

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 8

ರಾಜಕೀಯ ಪಕ್ಷಗಳು ಮತ್ತು ಯೂನಿಯನ್ನವರು ಸ್ವಾರ್ಥಕ್ಕಾಗಿ ಒಟ್ಟಾಗುತ್ತಾರೆ, ಹೀಗಿದ್ದಾಗ ನಿಃಸ್ವಾರ್ಥ ಹಿಂದುತ್ವವಾದಿ ಸಂಘಟನೆಗಳು ಹಿಂದೂ ಧರ್ಮದ ಸ್ಥಾಪನೆಯ ನ್ಯಾಯ ಬೇಡಿಕೆಗಾಗಿ ಏಕೆ ಒಟ್ಟಾಗಲಾರವು ? ಸ್ವಾತಂತ್ರ್ಯ ಸಿಗುವುದಕ್ಕಿಂತ ಮೊದಲನಿಂದಲೂ ಹಿಂದೂ ಸಂಘಟನೆಗಳು ಕಾರ್ಯನಿರತವಾಗಿದ್ದವು; ಆದರೆ ಅವು ಎಂದಿಗೂ ಒಂದಾಗಲೇ ಇಲ್ಲ. ಒಂದು ವೇಳೆ ಒಂದಾಗಿದ್ದರೆ ಹಿಂದೂ ರಾಷ್ಟ್ರದ ಸ್ಥಾಪನೆ ಆ ಕಾಲದಲ್ಲಿಯೇ ಸಾಧ್ಯವಾಗುತ್ತಿತ್ತು. ಸ್ವಾತಂತ್ರ್ಯದ ಬಹಳಷ್ಟು ವರ್ಷಗಳ ನಂತರ ಹಿಂದೂ ಸಂಘಟನೆಗಳು ವಿಶ್ವ ಹಿಂದೂ ಪರಿಷತ್ನ ಮಾಧ್ಯಮದಿಂದ ಒಂದಾದಂತೆ ಕಂಡವು; ಆದರೆ ದುರ್ದೈವದಿಂದ ಅದೂ ಹೆಚ್ಚು ಸಮಯ … Read more

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 7

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಾಂಪ್ರದಾಯಿಕ ಐಕ್ಯತೆಯ ಆವಶ್ಯಕತೆ ೧. ಎಲ್ಲ ಸಂಪ್ರದಾಯಗಳಲ್ಲಿರುವ ನಿಃಸ್ವಾರ್ಥ ಮತ್ತು ಅಹಂಭಾವಶೂನ್ಯ ಅನುಯಾಯಿಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯವಿದೆ ! ಸ್ವಾರ್ಥಿ ಮತ್ತು ಅಹಂಕಾರಿ ರಾಜಕೀಯ ಪಕ್ಷಗಳು ಇತರ ಪಕ್ಷಗಳೊಂದಿಗೆ ಕೂಡಿಕೊಂಡು ಆಡಳಿತ ನಡೆಸಬಲ್ಲವು, ಹಾಗೆಯೇ ಎಲ್ಲ ಸಂಪ್ರದಾಯಗಳಲ್ಲಿರುವ ಈಶ್ವರಪ್ರಾಪ್ತಿಯ ತಳಮಳವಿರುವವರು, ನಿಃಸ್ವಾರ್ಥ ಮತ್ತು ಅಹಂಭಾವಶೂನ್ಯ ಅನುಯಾಯಿಗಳು ಒಂದಾದರೆ ಅವರು ಖಂಡಿತವಾಗಿಯೂ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಲ್ಲರು ! ೨. ಹಿಂದೂ ರಾಷ್ಟ್ರದ ಸ್ಥಾಪನೆಯ ದೃಷ್ಟಿಯಿಂದ ಸಂತರ ಮತ್ತು ಸಂಪ್ರದಾಯಗಳ ಮಹತ್ವ ! ಸ್ವಾರ್ಥಿ … Read more

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 6

ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳ ಹಂತಗಳು ಅ. ಶಾರೀರಿಕ ಸ್ತರ (ವರ್ಷ ೨೦೧೮ ರಿಂದ ೨೦೨೩) : ‘ಈ ಕಾಲದಲ್ಲಿ ಆಗುವ ಮೂರನೇ ಜಾಗತಿಕ ಮಹಾಯುದ್ಧದಲ್ಲಿ ಪ್ರಚಂಡ ಪ್ರಮಾಣದಲ್ಲಿ ಮನುಷ್ಯಹಾನಿಯಾಗುವುದು. ಭಾರತಕ್ಕೂ ಈ ಯುದ್ಧದ ಬಿಸಿಯು ದೊಡ್ಡ ಪ್ರಮಾಣದಲ್ಲಿ ತಗಲುವುದು. ಎಲ್ಲೆಡೆ ಮನೆಗಳು, ರಸ್ತೆ, ಸೇತುವೆ, ಕಾರ್ಖಾನೆ ಇತ್ಯಾದಿಗಳ ಅಪರಿಮಿತ ಹಾನಿಯಾಗುವುದು. ಯುದ್ಧದ ಕೊನೆಯಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಿರುತ್ತದೆ. ಆ. ಮಾನಸಿಕ ಸ್ತರ (ವರ್ಷ ೨೦೨೪ ರಿಂದ ೨೦೫೦) : … Read more

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 5

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯವನ್ನು ಮಾಡುವವರ ಮಟ್ಟ ಮತ್ತು ಅವರ ಕಾರ್ಯದ ಸ್ವರೂಪ ಅ. ಶಾರೀರಿಕ : ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ದೇಹದಿಂದ ಕೃತಿ ಮಾಡುವುದು, ಉದಾ. ಆಂದೋಲನಗಳನ್ನು, ಉಪಕ್ರಮಗಳನ್ನು ನಡೆಸುವುದು ಇತ್ಯಾದಿ. ಈ ಕಾರ್ಯವನ್ನು ಹಿಂದುತ್ವನಿಷ್ಠ ಸಂಘಟನೆಗಳು ಮಾಡುವವು. ಇದಕ್ಕೆ ಕಾಲಾನುಸಾರ ಶೇ. ೧೦ ರಷ್ಟು ಮಹತ್ವವಿದೆ. ಆ. ಮಾನಸಿಕ : ಭಾವನೆ ಜಾಗೃತವಾಗದ ಹೊರತು ಕೃತಿಯಾಗುವುದಿಲ್ಲ ಎಂಬ ತತ್ತ್ವಕ್ಕನುಸಾರ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಹಿಂದೂಗಳಲ್ಲಿ ವೈಚಾರಿಕ ಪ್ರಬೋಧನೆ ಮಾಡಿ ಅವರನ್ನು ಕೃತಿ … Read more

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 4

ಮುಂಬರುವ ಕಾಲದಲ್ಲಿ ಹಿಂದೂ ಸಮಾಜಕ್ಕೆ ಭಾರತ ಭೂಮಿಯಲ್ಲಿ ರಾಮರಾಜ್ಯದ ಅನುಭೂತಿ ನೀಡುವ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅಳಿಲು ಸೇವೆಯಲ್ಲ, ಶ್ರೀ ಹನುಮಂತನಂತೆ ಸೇವೆ ಮಾಡುವ ಪ್ರೇರಣೆ ಸಿಗಲೆಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ. ಹಿಂದೂ ರಾಷ್ಟ್ರದ ಸ್ಥಾಪನೆಯ ಸೂಕ್ಷ್ಮದಲ್ಲಿನ ಮತ್ತು ಸ್ಥೂಲದಲ್ಲಿನ ಪ್ರಕ್ರಿಯೆಯನ್ನು ತಿಳಿದುಕೊಳ್ಳಿ! ೬ ಅ. ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದರ ಹಿಂದಿನ ಆಧ್ಯಾತ್ಮಿಕ ಕಾರಣಗಳು : ಸ್ಥೂಲದಲ್ಲಿ ಘಟಿಸುವ ಘಟನೆಗಳ ಹಿಂದೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿರುತ್ತವೆ. ಅವುಗಳ ಪೈಕಿ ಶಾರೀರಿಕ ಮತ್ತು ಮಾನಸಿಕ ಕಾರಣಗಳ … Read more

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 3

೪. ಬ್ರಾಹ್ಮತೇಜದ ಮಹತ್ವ ಅ. ಬ್ರಾಹ್ಮತೇಜದಲ್ಲಿ ಕ್ಷಾತ್ರತೇಜ ಇದ್ದೇ ಇರುತ್ತದೆ; ಆದುದರಿಂದ ಋಷಿಗಳು ರಾಜನಿಗೆ ಶಾಪವನ್ನು ಕೊಡುತ್ತಿದ್ದರು. (೯.೧೨.೨೦೧೨) ಆ. ಸಂತರಲ್ಲಿ ಬ್ರಾಹ್ಮತೇಜವಿರುವುದರಿಂದ ಅವರ ಕಾರ್ಯಕ್ರಮಕ್ಕೆ ಲಕ್ಷಗಟ್ಟಲೆ ಜನರು ಸ್ವೇಚ್ಛೆಯಿಂದ ಮತ್ತು ಶ್ರದ್ಧೆಯಿಂದ ಬರುತ್ತಾರೆ. ರಾಜಕೀಯ ಸಭೆಗಳಂತೆ ಹಣ ಕೊಟ್ಟು ಅಥವಾ ವಾಹನ ಸೌಲಭ್ಯ ಕಲ್ಪಿಸಿ ಅವರನ್ನು ಕರೆದುಕೊಂಡು ಬರಬೇಕಾಗುವುದಿಲ್ಲ. ಇ. ಯಾವುದೇ ರಾಜಕೀಯ ಪಕ್ಷಗಳ ಪ್ರಚಾರ ವಿದೇಶಗಳಲ್ಲಿ ಆಗುವುದಿಲ್ಲ; ಆದರೆ ಆಧ್ಯಾತ್ಮಿಕ ಸಂಸ್ಥೆಗಳ ಪ್ರಚಾರವಾಗುತ್ತದೆ; ಏಕೆಂದರೆ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಧರ್ಮದ ವ್ಯಾಪಕತೆ ಮತ್ತು ಆಧ್ಯಾತ್ಮಿಕ ತೇಜ, … Read more