‘ಗುರುಕೃಪಾಯೋಗ’ವೆಂದರೆ ಪರಾತ್ಪರ ಗುರುದೇವರ ರೂಪದಲ್ಲಿ ‘ಜಗನ್ಮಾತೆ’ಯ ಮಾತೃವಾತ್ಸಲ್ಯ ಭಾವದಿಂದ ತುಂಬಿ ತುಳುಕುವ ‘ಮಾತೃ ಸಂಹಿತೆ’ !

೧. ಯುಗಗಳು ಮತ್ತು ಕಾಲದ ಆಧಾರದಲ್ಲಿ ಮಾಡಿರುವ ಹಿಂದೂ ಧರ್ಮಶಾಸ್ತ್ರದ ವಿಭಜನೆ ‘ಆನ್‌ಲೈನ್’ ಸತ್ಸಂಗ ಮಾಲಿಕೆಯಲ್ಲಿ ಪ್ರಸ್ತುತಪಡಿಸಲು ‘ವೇದ’ ಈ ವಿಷಯದ ಅಂಶಗಳನ್ನು ಬರೆಯುವಾಗ ‘ಕಲಿಯುಗ’ದಲ್ಲಿ ‘ಮಾತೃ ಸಂಹಿತೆ’ ಈ ವೇದಶಾಸ್ತ್ರದ ಹೊಸ ಮಾರ್ಗದರ್ಶಕ ಶ್ರೇಣಿ ಇದೆ, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬಂದಿತು. – (ಪೂ.) ಸೌ. ಉಮಾ ರವಿಚಂದ್ರನ್ ಯುಗ ಮತ್ತು ಕಾಲ ಇವುಗಳ ಆಧಾರದಲ್ಲಿ ಹಿಂದೂ ಧರ್ಮಶಾಸ್ತ್ರವನ್ನು ಮುಖ್ಯವಾಗಿ ಮುಂದಿನ ಮೂರು ಗುಂಪುಗಳಲ್ಲಿ ವಿಭಜನೆ ಮಾಡಲಾಗಿದೆ. ಅ. ‘ಪ್ರಭು ಸಂಹಿತೆ’, ಅಂದರೆ ವೇದ/ಶ್ರುತಿ (ಈಶ್ವರೀ … Read more

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕೃತಜ್ಞತಾಭಾವದಲ್ಲಿದ್ದರೆ ನಿರಾಶೆ ಬರದೆ ಮನಸ್ಸು ಆನಂದವಾಗಿದ್ದು ಚೆನ್ನಾಗಿ ಸಾಧನೆ ಮಾಡಬಹುದು !

‘ಪೃಥ್ವಿಯ ಮೇಲಿನ ಬಹುಸಂಖ್ಯಾತ ಮಾನವರ ತುಲನೆಯಲ್ಲಿ ನಾವು ಎಷ್ಟು ಭಾಗ್ಯವಂತರಾಗಿದ್ದೇವೆ’, ಎಂದು ಗಮನಿಸಿದರೆ ಮನಸ್ಸಿನಲ್ಲಿ ದೇವರ ಬಗ್ಗೆ ಸತತ ಕೃತಜ್ಞತಾಭಾವ ಮೂಡುವುದು

ಪರಾತ್ಪರ ಗುರು ಡಾಕ್ಟರರು ಕಲಿಸಿದ ‘ಭಾವಜಾಗೃತಿಯ’ ಪ್ರಯತ್ನದ ಪ್ರಕ್ರಿಯೆಯೇ ಆಪತ್ಕಾಲದಲ್ಲಿ ಜೀವಿತವಾಗಿರಲು ಸಂಜೀವನಿ !

ಒಂದು ಗುಣದ ಸಂಪೂರ್ಣ ಸಮರ್ಪಣೆಯಿಂದಲೇ ದೇವರ ಜಗತ್ತಿನ ಅರಿವಾಗಿ ದೇವರ ಬಗ್ಗೆ ಪ್ರೀತಿ ಹುಟ್ಟಿ ಅದರಿಂದ ಭಾವದ ನಿರ್ಮಿತಿಯಾಗುವುದು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಭಾವಪೂರ್ಣವಾಗಿ ದೇವತೆಗಳ ಮತ್ತು ಗುರುಗಳ ಪೂಜೆಯನ್ನು ಮಾಡಿದರೆ ಅವರು ಪ್ರಸನ್ನರಾಗಿ ನಮ್ಮ ಮೇಲೆ ಆಶೀರ್ವಾದದ ಮಳೆಗರೆಯುತ್ತಾರೆ !

ದೇವರಕೋಣೆಯಲ್ಲಿ ಪೂಜೆಯನ್ನು ಮಾಡುವಾಗ ‘ದೇವತೆಗಳು, ಸಂತರು ಅಥವಾ ಗುರುಗಳು ಇಲ್ಲಿ ಪ್ರತ್ಯಕ್ಷವಾಗಿ ಇದ್ದಾರೆ’, ಎಂಬ ಭಾವವನ್ನಿಟ್ಟು ಅವರ ಪೂಜೆಯನ್ನು ಮಾಡಬೇಕು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕದೇ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿರಿ !

‘ಎಷ್ಟು ವ್ಯಕ್ತಿಗಳು, ಅಷ್ಟು ಪ್ರಕೃತಿ, ಅಷ್ಟೇ ಸಾಧನಾ ಮಾರ್ಗಗಳು’, ಈ ನಿಯಮವನ್ನು ಗಮನದಲ್ಲಿಟ್ಟು ಜಿಜ್ಞಾಸುವಿಗೆ ಅವನಿಗೆ ಆವಶ್ಯಕವಾಗಿರುವ ಸಾಧನೆಯನ್ನು ಕಲಿಸಬೇಕು

ಸುಶ್ರೀ ತೇಜಲ ಪಾತ್ರಿಕರ

ನಾಮಜಪದ ಹೆಚ್ಚೆಚ್ಚು ಲಾಭವಾಗಲೆಂದು ಭಾವಪೂರ್ಣ ಧ್ವನಿಮುದ್ರಣವನ್ನು ಮಾಡಿಸಿಕೊಳ್ಳುವ ಮತ್ತು ಅದನ್ನು ಎಲ್ಲರಿಗೂ ಒದಗಿಸುವ ಪರಾತ್ಪರ ಗುರು ಡಾ. ಆಠವಲೆ !

ಕೇವಲ ನಾಮಸ್ಮರಣೆ ಮಾಡಿ ಎಂದು ಹೇಳದೇ ನಾಮಜಪವನ್ನು ಹೇಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ, ಎಂದು ಕಲಿಸಿ ಅದರ ಧ್ವನಿಮುದ್ರಣವನ್ನೂ ಒದಗಿಸುವ ಪರಾತ್ಪರ ಗುರು ಡಾ. ಆಠವಲೆ !

ಆಧ್ಯಾತ್ಮಿಕ ಉನ್ನತಿದರ್ಶಕ ವೈಶಿಷ್ಟ್ಯಪೂರ್ಣ ಅನುಭೂತಿಗಳು

ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಆಧ್ಯಾತ್ಮಿಕ ಉನ್ನತಿದರ್ಶಕ ವೈಶಿಷ್ಟ್ಯಪೂರ್ಣ ಅನುಭೂತಿಗಳು ಮತ್ತು ಅವರಿಗೆ ಅರಿವಾದ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ.

‘ಗುರುಕೃಪಾಯೋಗ’ದ ಮೂಲಕ ಆತ್ಮೋದ್ಧಾರದ ರಾಜಮಾರ್ಗವನ್ನು ತೋರಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆಗಳು !

ಮನುಕುಲದ ಉದ್ಧಾರಕ್ಕಾಗಿ ‘ಗುರುಕೃಪಾಯೋಗ’ದಂತಹ ‘ರಾಜಯೋಗ’ವನ್ನು ನಿರ್ಮಿಸಿದ ಅದ್ವಿತೀಯರಾದ ಪರಾತ್ಪರ ಗುರು ಡಾ. ಆಠವಲೆಯ!

ಶ್ರೀರಾಮನ ಕುರಿತು ಭಾವಾರ್ಚನೆ

ಭಾವಜಾಗೃತಿಗಾಗಿ ಪ್ರಯತ್ನ ಎಂದರೇನು ಎಂದು ತಿಳಿದುಕೊಳ್ಳಲು ಕ್ಲಿಕ್ ಮಾಡಿ. ಇಲ್ಲಿ ನೀಡಿರುವ ಭಾವಾರ್ಚನೆಯನ್ನು ಓದಿ ಕಣ್ಣುಗಳನ್ನು ಮುಚ್ಚಿ ಅದನ್ನು ಮನಸ್ಸಿನೊಳಗೆ ಅನುಭವಿಸಲು ಪ್ರಯತ್ನ ಮಾಡಬೇಕು. ನಾವು ಈಗ ಶ್ರೀರಾಮನ ದರ್ಶನವನ್ನು ಪಡೆಯೋಣ. ನಮಗೆ ಸಾಕ್ಷಾತ್ ಅಯೋಧ್ಯಾನಗರಿಯ ದೃಶ್ಯವು ಕಣ್ಮುಂದೆ ಕಾಣಿಸುತ್ತಿದೆ. ಅಯೋಧ್ಯೆಯ ನಿವಾಸಿಗಳು ಆನಂದದ ಸಾಗರದಲ್ಲಿ ಮುಳುಗಿದ್ದಾರೆ. ಕೇವಲ ಅಯೋಧ್ಯೆ ಮಾತ್ರವಲ್ಲ, ಸಂಪೂರ್ಣ ಪೃಥ್ವಿ, ಆಕಾಶ, ವೃಕ್ಷಗಳು, ಬಳ್ಳಿಗಳು, ಪಶುಪಕ್ಷಿಗಳು, ಪ್ರತಿಯೊಂದು ಜೀವಿ, ಕಣಕಣಗಳು ಸಹ ಆನಂದದಲ್ಲಿವೆ. ಭಗವಂತನು ಅವತಿರಿಸಿರುವುದರಿಂದ ಸಜೀವ-ನಿರ್ಜೀವ ಎಲ್ಲವೂ ಆನಂದದಲ್ಲಿ ಓಲಾಡುತ್ತಿವೆ. ಈಗ … Read more