ಜಗದ್ಗುರು ಭಗವಾನ ಶ್ರೀಕೃಷ್ಣನ ಜೀವನದಲ್ಲಿನ ವೈಶಿಷ್ಟ್ಯಗಳು !
ಸರ್ವಗುಣ ಸಂಪನ್ನನಾದ ಭಗವಾನ ಶ್ರೀಕೃಷ್ಣನ ಜೀವನದ ಬಗ್ಗೆ ಕೆಲವು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ…
ಸರ್ವಗುಣ ಸಂಪನ್ನನಾದ ಭಗವಾನ ಶ್ರೀಕೃಷ್ಣನ ಜೀವನದ ಬಗ್ಗೆ ಕೆಲವು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ…
ನಮಗೆಲ್ಲರಿಗೂ ‘ಗಾಯತ್ರಿ ಮಂತ್ರ’ ತಿಳಿದಿದೆ. ಅನೇಕರು ಅದರ ನಿತ್ಯ ಜಪ ಮಾಡುತ್ತಾರೆ ಕೂಡ. ಗಾಯತ್ರಿ ಜಯಂತಿಯ ನಿಮಿತ್ತ ಗಾಯತ್ರಿ ದೇವಿಯ ಚರಣಗಳಲ್ಲಿ ವಂದಿಸಿ, ಗಾಯತ್ರಿ ದೇವಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ರಾಮಾಯಣದಲ್ಲಿ ಶ್ರೀರಾಮನ ಅವತಾರದ ಕಾಲದಲ್ಲಿ ನಡೆದ ಕೆಲವು ಪ್ರಸಂಗಗಳ ಭಾವಾರ್ಥಗಳಲ್ಲಿ ಇಲ್ಲಿ ನೀಡುತ್ತಿದ್ದೇವೆ.
ಸಂವಿಧಾನ ರಚನಾಕಾರರೂ ಸಂವಿಧಾನದ ಮೊದಲ ಪ್ರತಿಯ ಪ್ರಕಾಶನ ಮಾಡಿದಾಗ, ಅದರಲ್ಲಿ ಲಂಕೆಯಿಂದ ವಿಜಯಿಯಾಗಿ ಪುಷ್ಪಕ ವಿಮಾನದಿಂದ ಅಯೋಧ್ಯೆಗೆ ಹಿಂದಿರುಗುತ್ತಿರುವ ಪ್ರಭು ಶ್ರೀರಾಮ, ಮಾತಾ ಜಾನಕಿ ಮತ್ತು ಲಕ್ಷ್ಮಣ ಇವರ ಛಾಯಾಚಿತ್ರವಿದೆ. ಇಂತಹ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮನ ಜನ್ಮಭೂಮಿಯನ್ನು ರಕ್ಷಿಸುವುದು ನಮ್ಮೆಲ್ಲರ ಸಂವಿಧಾನಿಕ ಜವಾಬ್ದಾರಿಯಾಗಿದೆ.
ಸುಪ್ರಸಿದ್ಧ ಪುರಾತತ್ತ್ವಶಾಸ್ತ್ರಜ್ಞ ಕರಿಂಗಮನ್ನು ಕುಝಿಯಲ್ ಮಹಮ್ಮದ ಮತ್ತು ಹಿರಿಯ ಪುರಾತತ್ತ್ವ ಶಾಸ್ತ್ರಜ್ಞ ಬಿ.ಬಿ. ಲಾಲ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಉತ್ಖನನ ಮಾಡಿ ಪುರಾವೆಗಳನ್ನು ಸಂಗ್ರಹಿಸಿ, ರಾಮಜನ್ಮ ಭೂಮಿಯ ಬಗ್ಗೆ ವ್ಯಕ್ತಪಡಿಸಿದ ವಿಚಾರಗಳು ಈ ಲೇಖನದಲ್ಲಿ ಇದೆ. ಇದರಿಂದ ಅಯೋಧ್ಯೆಯ ರೋಮರೋಮಗಳಲ್ಲಿ ಪ್ರಭು ಶ್ರೀರಾಮನ ಅಸ್ತಿತ್ವದ ಗುರುತುಗಳಿವೆ ಎಂದು ಅರಿವಾಗುವುದು.
ಪ.ಪೂ. ದಾಸ ಮಹಾರಾಜರು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಮತ್ತು ಅವನ ನಾಮದಲ್ಲಿ ಎಷ್ಟು ಸಾಮರ್ಥ್ಯವಿದೆ ಈ ಲೇಖನದಲ್ಲಿ ನಮಗೆ ತಿಳಿಸಿದ್ದಾರೆ ಹಾಗು ಪ್ರಭು ರಾಮಚಂದ್ರನೂ ಪರಾತ್ಪರ ಗುರುದೇವರ ರೂಪದಲ್ಲಿ ಆಶ್ರಮದಲ್ಲಿರುವರು ಎಂಬ ಭಾವವನ್ನು ತಿಳಿಸಿದ್ದಾರೆ.
ಶ್ರೀಕೃಷ್ಣನ ವ್ಯಕ್ತಿತ್ವ ಕೇವಲ ಅಷ್ಟಾಂಗಗಳಲ್ಲದೇ, ಅದಕ್ಕೆ ಅನಂತ ಅಂಗಗಳಿವೆ. ವೈಭವ, ಶಕ್ತಿ, ಯಶಸ್ಸು, ಸಂಪತ್ತು, ಜ್ಞಾನ, ವೈರಾಗ್ಯ, ಹೃದಯಂಗಮ ಕೊಳಲುವಾದನ, ಲಾವಣ್ಯ, ಚಾತುರ್ಯ, ಭಗಿನಿ ಪ್ರೇಮ, ಭ್ರಾತೃ ಪ್ರೇಮ, ಮಿತ್ರ ಪ್ರೇಮ, ಯುದ್ಧ ಕೌಶಲ್ಯ, ಸರ್ವಸಿದ್ಧಿ ಸಂಪನ್ನತೆ ಎಲ್ಲವೂ ಇದೆ.
ಸಂಕಷ್ಟನಾಶನ ಸ್ತೋತ್ರ ಒಂದು ಪ್ರಭಾವೀ ಸ್ತೋತ್ರವಾಗಿದೆ. ನಾರದಪುರಾಣದಲ್ಲಿ ಈ ಸ್ತೋತ್ರವನ್ನು ಕೊಡಲಾಗಿದೆ. ಇದನ್ನು ನಾರದಮುನಿಗಳು ರಚಿಸಿದ್ದಾರೆ.
ಶ್ರೀರಾಮಮಂದಿರದ ಭೂಮಿಪೂಜೆಯ ಮಂಗಲಮಯ ದಿನ ಭೂಲೋಕದಲ್ಲಿ |
ಶ್ರೀ ಗಣೇಶಮೂರ್ತಿಯ ಸೊಂಡಿಲು, ಕೈಯ್ಯಲಿರುವ ಮೋದಕ, ಅಂಕುಶ, ಪಾಶ ಸೊಂಟಕ್ಕೆ ಕಟ್ಟಿರುವ ನಾಗ, ವಾಹನವಾದ ಇಲಿ / ಮೂಷಿಕ ಇವುಗಳ ಅರ್ಥವನ್ನು ತಿಳಿದುಕೊಳ್ಳಿ.