ಸಾಧನಾವೃದ್ಧಿ ಸತ್ಸಂಗ (15)

ಭಾವಜಾಗೃತಿ (ಕೃತಿಗೆ ಭಾವವನ್ನು ಜೋಡಿಸುವುದು) ಹಿಂದೆ ನಾವು ಭಾವ ಎಂದರೇನು? ಸಾಧನಾ ಪ್ರವಾಸದಲ್ಲಿ ಭಾವಜಾಗೃತಿಯ ಮಹತ್ವವೇನು? ಎಂದು ತಿಳಿದುಕೊಂಡಿದ್ದೆವು. ಇಂದಿನ ಸತ್ಸಂಗದಲ್ಲಿ ನಮ್ಮಲ್ಲಿರುವ ಭಾವವನ್ನು ಹೆಚ್ಚಿಸಲು ಇನ್ನು ಏನೇನು ಪ್ರಯತ್ನಗಳನ್ನು ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳೋಣ. ‘ಭಾವ ಇದ್ದಲ್ಲಿ ದೇವ’ ಎಂದು ಹೇಳಲಾಗುತ್ತದೆ. ಹಾಗಾಗಿ ಸಾಧನಾ ಮಾರ್ಗದಲ್ಲಿ ನಮ್ಮಲ್ಲಿ ದೇವರ ಕುರಿತಾಗಿ ಇರುವಂತಹ ಭಾವವನ್ನು ಹೆಚ್ಚಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಅ. ಅಷ್ಟಸಾತ್ತ್ವಿಕಭಾವದ ಲಕ್ಷಣಗಳು ಭಾವಜಾಗೃತಿಯ ಪ್ರಯತ್ನಗಳಿಂದ ನಮ್ಮಲ್ಲಿರುವ ಭಕ್ತಿಭಾವವು ಹೆಚ್ಚಾಗುತ್ತದೆ. ಮನಸ್ಸಿನ ನಿರರ್ಥಕ ವಿಚಾರಗಳು ಕಡಿಮೆಯಾಗುತ್ತವೆ. ಹಾಗೂ … Read more

ಸಾಧನಾವೃದ್ಧಿ ಸತ್ಸಂಗ (14)

ಉಪ್ಪು ನೀರಿನ ಉಪಾಯ ಈ ಹಿಂದ ನಾವು ಕೆಟ್ಟ ಶಕ್ತಿಗಳ ತೊಂದರೆ ಎಂದರೇನು? ಹಾಗೂ ಆಧ್ಯಾತ್ಮಿಕ ಉಪಾಯ ಎಂದರೇನು? ಎಂದು ತಿಳಿದುಕೊಂಡಿದ್ದೇವೆ. ಆಧ್ಯಾತ್ಮಿಕ ಉಪಾಯದ ಅಂತರ್ಗತ ಕರ್ಪೂರ-ಅತ್ತರ ಉಪಾಯವನ್ನು ಮಾಡುವುದು ಹೇಗೆ ಎಂದು ಸಹ ತಿಳಿದುಕೊಂಡಿದ್ದೇವೆ. ಆಧ್ಯಾತ್ಮಿಕ ಉಪಾಯಗಳಿಂದ ಸಾಧನೆಯ ಅಡಚಣೆಗಳು ದೂರವಾಗುತ್ತವೆ. ನಮ್ಮ ಶರೀರ, ಮನಸ್ಸು ಹಾಗೂ ಬುದ್ಧಿಯ ಮೇಲಿನ ನಕಾರಾತ್ಮಕ ಮತ್ತು ಅನಿಷ್ಟ ಶಕ್ತಿಗಳ ಆವರಣ ದೂರವಾಗಲು ಸಹಾಯವಾಗುತ್ತದೆ; ಕೆಟ್ಟ ಶಕ್ತಿಗಳನ್ನು ದೂರಗೊಳಿಸಲು ಸಾಧ್ಯವಾಗುತ್ತದೆ. ತಾವು ಕರ್ಪೂರ – ಅತ್ತರ ನ ಉಪಾಯವನ್ನು ಮಾಡಿದ … Read more

ಸಾಧನಾವೃದ್ಧಿ ಸತ್ಸಂಗ (11)

‘ಕರ್ತೃತ್ವ’ ವನ್ನು ಜಯಿಸಲು ಮಾಡಬೇಕಾಗಿರುವ ಪ್ರಯತ್ನಗಳು ಈ ಹಿಂದೆ ಅಹಂ ಎಂದರೇನು ? ಹಾಗೂ ಅಹಂ ನಿರ್ಮೂಲನೆ ಮಾಡುವುದರ ಮಹತ್ವವನ್ನು ತಿಳಿದುಕೊಂಡಿದ್ದೆವು. ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾರಣಕ್ಕೆ ಅಹಂ ಇರುತ್ತದೆ. ಕಾರ್ಯ, ಜ್ಞಾನ, ಯಶಸ್ಸು, ಪ್ರಸಿದ್ಧಿ, ಸೌಂದರ್ಯ, ಪರಿವಾರ, ಜಾತಿ, ಪಂಥ, ದೇಶ, ದೇವರು, ಸಾಧನೆ ಈ ವಿಷಯಗಳ ಬಗ್ಗೆ ಅಹಂಕಾರವಿರುತ್ತದೆ. ಅಹಂಕಾರ ಇರುವುದು ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗಿದೆ. ಅಹಂಕಾರವು ಎಲ್ಲ ದುಃಖಗಳ ಮೂಲವಾಗಿದೆ. ಅಹಂಕಾರವು ನಷ್ಟವಾದ ಹೊರತು ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ. ಆದ್ದರಿಂದ … Read more

ಸಾಧನಾವೃದ್ಧಿ ಸತ್ಸಂಗ (10)

ಇಂದಿನ ಸತ್ಸಂಗದಲ್ಲಿ ನಾವು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯ ಪುನರಾವರ್ತನೆ ಹಾಗೂ ಅಭ್ಯಾಸ ಮಾಡಲಿದ್ದೇವೆ. ನಾವು ಇಂದಿನವರೆಗೂ ಪ್ರಕ್ರಿಯೆ ಅಂತರ್ಗತವಾಗಿ ಅ-೧, ಅ-೨, ಅ-೩, ಆ -೧, ಆ-೨, ಹಾಗೂ ಇ-೨ ಸ್ವಯಂಸೂಚನೆಯ ಪದ್ಧತಿಗಳ ಅಭ್ಯಾಸ ಮಾಡಿದೆವು. ಸ್ವಯಂಸೂಚನೆ ಅಂದರೆ ಒಂದು ರೀತಿ ನಮ್ಮ ಜನ್ಮಜನ್ಮಾಂತರಗಳ ಸ್ವಭಾವದೋಷ ಹಾಗೂ ಅಹಂಗಳೆಂಬ ರೋಗಗಳಿಗಾಗಿ ಇರುವಂತಹ ಔಷಧಿಯಾಗಿದೆ. ಅ. ಸ್ವಯಂಸೂಚನೆಯ ಮಹತ್ವ ನಮ್ಮ ಅವಸ್ಥೆಯು ಎಷ್ಟೋ ಸಲ ಹೇಗಿರುತ್ತದೆ ಎಂದರೆ ನಮಗೆ ತಪ್ಪು ಮಾಡಲು ಇಚ್ಛೆಯಿರುವುದಿಲ್ಲ ಹಾಗೂ ಸರಿಯಾಗಿ ವರ್ತಿಸಲು ಸಹ … Read more

ಸಾಧನಾವೃದ್ಧಿ ಸತ್ಸಂಗ (8)

ಗುರುಗಳ ಕೃಪೆಯಿಂದಲೇ ಶಿಷ್ಯನ ಪ್ರಗತಿ ಆಗುತ್ತಿರುತ್ತದೆ. ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ? ಅದು ಸಂಕಲ್ಪ ಮತ್ತು ಅಸ್ತಿತ್ವ ಈ ಎರಡು ವಿಧಗಳಿಂದ ಕಾರ್ಯ ಮಾಡುತ್ತದೆ.

ಸಾಧನಾವೃದ್ಧಿ ಸತ್ಸಂಗ (7)

ಸತ್ಸೇವೆಯಿಂದ ನಮಗೆ ಈಶ್ವರನ ಅಸ್ತಿತ್ವದ ಅನೂಭೂತಿಯು ಬಂದು ನಮ್ಮ ಶ್ರದ್ಧೆಯು ಹೆಚ್ಚಾಗುತ್ತದೆ ಜೊತೆಗೆ ಸಾಧನೆಯಲ್ಲಿ ತೀವ್ರ ವೇಗದಿಂದ ಪ್ರಗತಿಯಾಗುತ್ತದೆ.

ಸಾಧನಾವೃದ್ಧಿ ಸತ್ಸಂಗ (6)

ಕೇವಲ ಅಧ್ಯಾತ್ಮದ ದೃಷ್ಟಿಯಿಂದ ಮಾತ್ರವಲ್ಲ, ಉತ್ತಮ ಕೌಟುಂಬಿಕ, ವ್ಯಾವಹಾರಿಕ ಜೀವನವನ್ನು ಸಾಗಿಸಲು, ವ್ಯಕ್ತಿತ್ವದ ವಿಕಾಸಕ್ಕಾಗಿ ಸ್ವಭಾವದೋಷ ನಿರ್ಮೂಲನೆ ಆವಶ್ಯವಾಗಿದೆ.

ಸಾಧನಾವೃದ್ಧಿ ಸತ್ಸಂಗ (5)

ಭಾವಜಾಗೃತಿಯ ಪ್ರಯತ್ನಗಳು (ಮಾನಸಪೂಜೆ) ಸಾಧನೆಯನ್ನು ಮಾಡುತ್ತಿರುವಾಗ ಭಾವಕ್ಕೆ ಅಪರಿಮಿತ ಮಹತ್ವವಿದೆ. ‘ಭಾವವಿದ್ದಲ್ಲಿ ದೇವ’ ಅಂದರೆ ಎಲ್ಲಿ ಭಾವವಿದೆಯೋ ಅಲ್ಲಿ ಭಗವಂತನ ಅಸ್ತಿತ್ವವಿರುತ್ತದೆ ಎಂದು ಹೇಳಲಾಗುತ್ತದೆ. ಭಾವ ಎಂದರೇನು? ಅದರ ಮಹತ್ವವೇನು ಮತ್ತು ಭಾವಜಾಗೃತಿಗಾಗಿ ಯಾವ ರೀತಿಯಲ್ಲಿ ಪ್ರಯತ್ನಿಸಬಹುದು ಇದನ್ನು ತಿಳಿದುಕೊಳ್ಳೋಣ. ಭಾವ ಈ ಶಬ್ದದ ಉತ್ಪತ್ತಿ ಮತ್ತು ಅರ್ಥ ಭಾವ ಈ ಶಬ್ದ ಭಾ ಮತ್ತು ವ ಎಂಬ ೨ ಅಕ್ಷರಗಳಿಂದಾಗಿದೆ. ಇದರಲ್ಲಿ ‘ಭಾ’ ಎಂದರೆ ತೇಜ ಮತ್ತು ‘ವ’ ಎಂದರೆ ವೃದ್ಧಿ ಗೊಳಿಸುವಂತಹದ್ದು. ಯಾವುದರ ಜಾಗೃತಿಯಿಂದ … Read more

ಸಾಧನಾವೃದ್ಧಿ ಸತ್ಸಂಗ (4)

ಆಧ್ಯಾತ್ಮಿಕ ಉಪಾಯ (ಕರ್ಪೂರ-ಅತ್ತರು) ಅ. ಇಂದು ನಾವು ಒಂದು ಪ್ರಭಾವಶಾಲಿ ಆಧ್ಯಾತ್ಮಿಕ ಉಪಾಯದ ವಿಷಯವನ್ನು ತಿಳಿದುಕೊಳ್ಳಲಿದ್ದೇವೆ. ನಮ್ಮ ಪೈಕಿ ಹಲವರಿಗೆ ಆ ರೀತಿಯ ಅನುಭವಗಳಿರಬಹುದು, ಅಂದರೆ ನಾಮಸ್ಮರಣೆಗೆ ಕುಳಿತುಕೊಳ್ಳಬೇಕು ಎಂದು ನಿರ್ಧರಿಸಿದಾಗ ನಮಗೆ ಕುಳಿತುಕೊಳ್ಳುವುದು ಬೇಡ ಎಂದು ಅನಿಸುತ್ತದೆ. ನಾಮಜಪ ಸತ್ಸೇವೆ ಅಥವಾ ಧರ್ಮಸೇವೆ ಮಾಡುತ್ತಿರುವಾಗ ಸಮಯಕ್ಕೆ ಸರಿಯಾಗಿ ನಮಗೇನಾದರೂ ಕೆಲಸ ಬರುತ್ತದೆ, ಸೇವೆ ಮಾಡುವಾಗ ಇದ್ದಕ್ಕಿದ್ದಂತೆ ಆಯಾಸವುಂಟಾಗಿ ನಿರುತ್ಸಾಹವೆನಿಸುತ್ತದೆ. ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗುವುದಿಲ್ಲ. ಕೌಟುಂಬಿಕ ಸಮಾಧಾನವಿರುವುದಿಲ್ಲ. ನಮ್ಮಪೈಕಿ ಯಾರಿಗಾದರೂ ಈ ರೀತಿಯ ತೊಂದರೆಗಳಾಗುತ್ತಿದ್ದರೆ ಅದಕ್ಕೆ … Read more