ಸಾಧನಾವೃದ್ಧಿ ಸತ್ಸಂಗ (3)

ಒಳ್ಳೆಯ ಕಾರ್ಯಗಳಲ್ಲಿ ಅಥವಾ ಸಾಧನೆಯಲ್ಲಿ ಅಡಚಣೆಗಳು ಏಕೆ ಬರುತ್ತವೆ? ಹೆಚ್ಚಾಗಿ ಒಳ್ಳೆಯ ಕೃತಿಗಳನ್ನು ಮಾಡುವಾಗ ಅದರಲ್ಲಿ ಅಡಚಣೆಗಳು ಬರುತ್ತವೆ. ಸಾಮಾನ್ಯ ಉದಾಹರಣೆ ಎಂದರೆ ನಾಮಜಪಿಸುವುದು. ಏಕಾಗ್ರತೆಯಿಂದ ಮತ್ತು ಭಾವಪೂರ್ಣ ನಾಮಜಪ ಮಾಡುವಾಗ ಅನೇಕ ಸಲ ನಮ್ಮ ಮನಸ್ಸು ಅಲೆದಾಡುತ್ತದೆ. ಜಪ ಮರೆತು ಹೋಗುತ್ತದೆ ಅಥವಾ ನಾಮಜಪಿಸಲು ಕುಳಿತುಕೊಳ್ಳುವ ಸಮಯದಲ್ಲಿ ಒಂದಲ್ಲ ಒಂದು ಕೆಲಸ ಬರುತ್ತದೆ, ಇದನ್ನೆಲ್ಲ ತಾವೆಲ್ಲರೂ ಅನುಭವಿಸಿರಬಹುದು ಅಲ್ಲವೇ? ಟಿವಿ ಸಿರಿಯಲ್ (ಧಾರಾವಾಹಿ) ನೋಡುವುದಿದ್ದಲ್ಲಿ ನಮ್ಮ ಮನಸ್ಸನ್ನು ಏಕಾಗ್ರಗೊಳಿಸಬೇಕಾಗುತ್ತದೆಯೇ? ಹೆಚ್ಚಿನವರು ತನ್ಮಯರಾಗಿ ನೋಡುತ್ತಿರುತ್ತಾರೆ. ಹೀಗೇಕಾಗುತ್ತದೆ? ಒಳ್ಳೆಯ … Read more

ಸಾಧನಾವೃದ್ಧಿ ಸತ್ಸಂಗ (2)

ಕಳೆದ ಲೇಖನದಲ್ಲಿ ನಾವು ಅಧ್ಯಾತ್ಮ ಪ್ರಸಾರವು ಸರ್ವೋತ್ತಮ ಸತ್ಸೇವೆಯಾಗಿದೆ ಎಂದು ತಿಳಿದುಕೊಂಡಿದ್ದೆವು. ಅಧ್ಯಾತ್ಮ ಪ್ರಸಾರವು ಗುರುಗಳ ನಿರ್ಗುಣ ರೂಪದ ಸೇವೆಯಾಗಿದೆ. ಅದರ ವಿಷಯದಲ್ಲಿ ಒಂದು ಸುಂದರವಾದ ಕಥೆಯಿದೆ. ಒಂದು ಸಲ ಗುರುಗಳು ತಮ್ಮ ಇಬ್ಬರು ಶಿಷ್ಯರನ್ನು ಕರೆದು ಸ್ವಲ್ಪ ಗೋಧಿಯ ಕಾಳುಗಳನ್ನು ನೀಡುತ್ತಾರೆ. ನಾನು ಹಿಂದಿರುಗಿ ಬರುವ ತನಕ ಈ ಗೋಧಿಯನ್ನು ಒಳ್ಳೆಯ ರೀತಿಯಲ್ಲಿ ಸಂಭಾಳಿಸಿಟ್ಟುಕೊಳ್ಳಿ ಎಂದು ಹೇಳಿ ಹೋಗುತ್ತಾರೆ. ಒಂದು ವರ್ಷದ ಬಳಿಕ ಗುರುಗಳು ಬಂದ ನಂತರ ಮೊದಲನೆಯ ಶಿಷ್ಯನ ಬಳಿಗೆ ಹೋಗಿ, ಗೋಧಿಕಾಳುಗಳನ್ನು ಚೆನ್ನಾಗಿ … Read more

ಸಾಧನಾವೃದ್ಧಿ ಸತ್ಸಂಗ (1)

ಈ ಲೇಖನಮಾಲೆಯಲ್ಲಿ ನಾವು ಸಾಧನೆಯ ಪ್ರಯತ್ನಗಳ ಸಮೀಕ್ಷೆಯನ್ನು ಮಾಡಲಿದ್ದೇವೆ. ನಾವು ಇಲ್ಲಿಯ ತನಕ ಪ್ರತಿದಿನ ಕುಲದೇವರು ಮತ್ತು ದತ್ತಾತ್ರೇಯ ದೇವರ ನಾಮಜಪದ ಮಹತ್ವವನ್ನು ಅರಿತುಕೊಂಡಿದ್ದೆವು. ಜೊತೆಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಅಂತರ್ಗತ ತಖ್ತೆಯನ್ನು ಬರೆಯುವುದು ಮತ್ತು ಸ್ವಯಂಸೂಚನೆಯ ಸತ್ರಗಳನ್ನು ಹೇಗೆ ಮತ್ತು ಏಕೆ ಮಾಡಬೇಕು ಎಂದು ಸಹ ತಿಳಿದುಕೊಂಡಿದ್ದೆವು. ಸಾಧನೆಯ ವರದಿಯನ್ನು ನೀಡುವಾಗ ನಮ್ಮ ಪ್ರಯತ್ನಗಳು ಎಷ್ಟು ಆಗುತ್ತಿವೆ ಎಂದು ವಸ್ತುನಿಷ್ಠವಾಗಿ ಗಮನಕ್ಕೆ ಬರುತ್ತದೆ. ಅದರಿಂದ ನಮ್ಮ ಸಾಧನೆಯ ಅವಲೋಕನವನ್ನು ಮಾಡಲು ಸಾಧ್ಯವಾಗುತ್ತದೆ. ಅದರಿಂದ ನಮ್ಮ ಪ್ರಯತ್ನಗಳು … Read more