ಬೃಹತ್ಪ್ರಮಾಣದಲ್ಲಿ ಗೋಹತ್ಯೆಯಾಗಲು ಬಹುರಾಷ್ಟ್ರೀಯ ಕಂಪನಿಗಳೇ ಕಾರಣ !

ಬ್ರಿಟೀಶರ ಕಾಲದಲ್ಲಾದ ಪ್ರಚಂಡ ಗೋಹತ್ಯೆ ಕಟುಕರಿಗೆ ಒಂದು ಹಸುವನ್ನು ಹತ್ಯೆಗೊಳಿಸಿದರೆ ೨ ಸಾವಿರ ರೂಪಾಯಿಗಳು ಸಿಗುತ್ತದೆ ಹಾಗೂ ಗೋಹತ್ಯೆ ಮಾಡುವ ಕಂಪನಿಗಳಿಗೆ ೬೦ ಸಾವಿರ ರೂಪಾಯಿಗಳಷ್ಟು ಲಾಭ ಸಿಗುತ್ತದೆ; ಆದರೆ ಇಂದು ಈ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಆಂದೋಲನವಂತೂ ಇಲ್ಲ; ಅದರ ವಿಷಯದಲ್ಲಿ ಒಂದು ಶಬ್ದ ಸಹ ಮಾತನಾಡುವುದಿಲ್ಲ.

ಮನುಷ್ಯಜೀವನದಲ್ಲಿ ಗುರುಗಳ ಅಸಾಧಾರಣ ಮಹತ್ವ

ಗುರುಗಳು ಜ್ಞಾನಿಗಳ ರಾಜರಾಗಿದ್ದಾರೆ ಎಂದು ಸಂತ ತುಕಾರಾಮರು ಹೇಳಿದ್ದಾರೆ. ಯಾರು ಜ್ಞಾನವನ್ನು ಕೊಡುತ್ತಾರೆಯೋ, ಅವರೇ ಗುರುಗಳು ! ಶಿಲೆಯಿಂದ ಶಿಲ್ಪವು ತಯಾರಾಗಬಹುದು; ಆದರೆ ಅದಕ್ಕೆ ಶಿಲ್ಪಿ ಬೇಕಾಗುತ್ತಾನೆ. ಅದೇರೀತಿ ಸಾಧಕರು ಮತ್ತು ಶಿಷ್ಯರು ಈಶ್ವರನನ್ನು ಪ್ರಾಪ್ತಗೊಳಿಸಿಕೊಳ್ಳಬಲ್ಲರು; ಆದರೆ ಅದಕ್ಕೆ ಗುರುಗಳ ಆವಶ್ಯಕತೆಯಿರುತ್ತದೆ. ಗುರುಗಳು ತಮ್ಮ ಬೋಧಾಮೃತದಿಂದ ಸಾಧಕರ ಮತ್ತು ಶಿಷ್ಯರ ಅಜ್ಞಾನವನ್ನು ದೂರಗೊಳಿಸಿದ ನಂತರವೇ ಅವರಿಗೆ ಈಶ್ವರಪ್ರಾಪ್ತಿಯಾಗುತ್ತದೆ. ಪ್ರಸ್ತುತ ಲೇಖನದಲ್ಲಿ ನಾವು `ಸಂತರು ಮತ್ತು ಗುರುಗಳು’, ‘ಅವಿದ್ಯಾಮಾಯೆ ಮತ್ತು ಗುರುಮಾಯೆ’, ‘ಈಶ್ವರ ಮತ್ತು ಗುರುಗಳು’, ‘ದೇವತೆಗಳು ಮತ್ತು … Read more

ಅಗ್ನಿಹೋತ್ರದಿಂದ ಸಿಉವ ರಕ್ಚಣೆ

ಕರ್ಮವೆಂದರೆ ಯಜ್ಞ

ಪ್ರತಿಯೊಂದು ಕರ್ಮವನ್ನು ಒಳ್ಳೆಯ ಸಂಸ್ಕಾರಗಳಿಂದ ಪರಿಪೂರ್ಣವಾಗಿ ಮಾಡಿದರೆ ಚೈತನ್ಯದ ಲಾಭವಾಗುತ್ತದೆ, ಮುಂದೆ ಆಗುವ ಪ್ರಕ್ರಿಯೆಯೂ ಸಹ ಒಳ್ಳೆಯದಾಗಿಯೇ ಆಗುತ್ತದೆ. ಹೇಗೆ ಎಂದು ತಿಳಿದುಕೊಳ್ಳಲು ಓದಿ

ಋಷಿಪಂಚಮಿ

ಯಾವ ಋಷಿಗಳು ತಮ್ಮ ತಪೋಬಲದಿಂದ ಜಗತ್ತಿನಲ್ಲಿರುವ ಮಾನವರ ಮೇಲೆ ಅನಂತ ಉಪಕಾರಗಳನ್ನು ಮಾಡಿದ್ದಾರೆಯೋ, ಈ ದಿನದಂದು ಸ್ಮರಿಸಲಾಗುತ್ತದೆ.

ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! (ಭಾಗ ೩)

(ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! – ಭಾಗ ೩ – ಎಲ್ಲರೂ, ವಿಶೇಷವಾಗಿ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವವರು ನಾಮಜಪ ಮಾಡುತ್ತಾ ಉಪಾಯ ಮಾಡುವುದು ಆವಶ್ಯಕವಾಗಿದೆ. ಉಪಾಯ ಮಾಡುವಾಗ ಆಗಾಗ ‘ಅಡಚಣೆಯ ಹೊಸ ಸ್ಥಾನ ಎಲ್ಲಿದೆ ? ಎಂದು ಹುಡುಕಿ, ಅದಕ್ಕನುಸಾರ ಉಪಾಯ ಮಾಡಬೇಕು !

ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! (ಭಾಗ ೨)

ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ’ ಎಂಬ ಹೊಸ ಗ್ರಂಥದ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ. ಈ ಉಪಾಯಪದ್ಧತಿಯು ಕೇವಲ ಆಪತ್ಕಾಲದ ದೃಷ್ಟಿಯಿಂದ ಮಾತ್ರವಲ್ಲದೇ, ಎಂದಿಗೂ ಉಪಯುಕ್ತವಾಗಿದೆ. ವಾಚಕರು ಈಗಿನಿಂದಲೇ ಈ ಉಪಾಯ ಮಾಡಿ ನೋಡಬೇಕು. ಈ ರೀತಿ ಮಾಡುವುದರಿಂದ ಉಪಾಯಪದ್ಧತಿಯನ್ನು ಹೇಗೆ ಮಾಡಬೇಕು ಎಂಬುದರ ಅಭ್ಯಾಸವಾಗುವುದು ಮತ್ತು ಅದರಲ್ಲಿನ ಸೂಕ್ಷ್ಮ ವಿಷಯಗಳು ಸಹ ಗಮನಕ್ಕೆ ಬರುವವು. ಇದರಿಂದ ಆಪತ್ಕಾಲದಲ್ಲಿ ಬರುವ ರೋಗಗಳನ್ನು ಪ್ರತ್ಯಕ್ಷ ಎದುರಿಸಲು ಆತ್ಮವಿಶ್ವಾಸ ನಿರ್ಮಾಣವಾಗಲು ಸಹಾಯವಾಗುವುದು. ಈ ವಿಷಯದಿಂದ ವಾಚಕರಿಗೆ ಉಪಾಯಪದ್ಧತಿಯ ಪರಿಚಯವಾಗುತ್ತದೆ. … Read more

ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ – ಭಾಗ ೧

ಸಂತ ಮಹಾತ್ಮರು, ಜ್ಯೋತಿಷ್ಯರು ಮುಂತಾದವರು ಹೇಳಿದಂತೆ ಮುಂಬರುವ ಕಾಲವು ಭೀಕರ ಆಪತ್ಕಾಲವಾಗಿದ್ದು ಈ ಕಾಲದಲ್ಲಿ ಸಮಾಜವು ಅನೇಕ ಆಪತ್ತುಗಳನ್ನು ಎದುರಿಸಬೇಕಾಗುತ್ತದೆ.

ವಿವಾಹಿತ ಸ್ತ್ರೀಯು ಕೊರಳಿನಲ್ಲಿ ಕಂಠಮಣಿ ಮತ್ತು ಹೃದಯದವರೆಗೆ ಉದ್ದವಾದ ಮಂಗಳಸೂತ್ರವನ್ನು ಧರಿಸುವುದರಿಂದ ಆಗುವ ಆಧ್ಯಾತ್ಮಿಕ ಲಾಭ

ನ್ನದ ಬಟ್ಟಲುಗಳಲ್ಲಿ ಕಾರ್ಯನಿರತವಾಗಿರುವ ಚೈತನ್ಯದ ಸ್ಪರ್ಶ ಅನಾಹತ ಚಕ್ರಕ್ಕೆ ಆಗಿ ಅನಾಹತಚಕ್ರದಲ್ಲಿನ ಭಾವನೆ ಕಡಿಮೆಯಾಗಿ ಭಾವವೃದ್ಧಿಯಾಗುತ್ತದೆ. ಆದುದರಿಂದ ಸ್ತ್ರೀಗೆ ವೈವಾಹಿಕ ಜೀವನವನ್ನು ಆಧ್ಯಾತ್ಮಿಕ ಸ್ತರದಲ್ಲಿ ಬದುಕಲು ಸಹಾಯವಾಗುತ್ತದೆ.

ಇಂದಿನ ಶಿಕ್ಷಣಕ್ಷೇತ್ರದ ಭೀಕರ ಸ್ಥಿತಿಯಿಂದ ಯುವಪೀಳಿಗೆಯ ಉದ್ಧಾರವಾಗಲು ಗುರುದೇವ ಡಾ. ಕಾಟೇಸ್ವಾಮೀಜಿಯವರ ವಿಚಾರ !

ಶಿಕ್ಷಣ ಪದ್ಧತಿಯು ಆಂಗ್ಲ ಮಾನಸಿಕತೆಯನ್ನು ನಾಶಗೊಳಿಸುವ ಮತ್ತು ಯುವಪೀಳಿಗೆಯನ್ನು ತೇಜಸ್ವಿಗೊಳಿಸುವಂತಿರಬೇಕು, ಶಿಕ್ಷಣದ ಉದ್ದೇಶ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಜ್ವಲಂತ ವ್ಯಕ್ತಿಗಳನ್ನು ನಿರ್ಮಿಸುವುದಾಗಿರಬೇಕು !

ಗುರುಗಳ ಉಪದೇಶದಿಂದ ಶಿಷ್ಯನಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ ?

ಗುರು ಶಕ್ತಿಪಾತದ ಮೂಲಕ ಶಿಷ್ಯನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಿ ಅದನ್ನು ಉರ್ಧ್ವಗಾಮಿನಿ ಆಗಿಸುತ್ತಾರೆ. ಈ ಮೂಲಕ ಮುಂದಿನ ಪ್ರಗತಿಯಾಗಿ ಅವನ ಜ್ಞಾನ ಜಾಗೃತವಾಗುತ್ತದೆ.