ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ 83 ನೇ ಜನ್ಮೋತ್ಸವ !
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ; 23 ದೇಶಗಳಿಂದ 25 ಸಾವಿರ ಜನರ ಪಾಲ್ಗೊಳ್ಳುವಿಕೆ; ಹಾಗೂ ಬೆಂಗಳೂರು ಸೇರಿದಂತೆ, ಕರ್ನಾಟಕದಿಂದ 5000 ಕ್ಕಿಂತಲೂ ಹೆಚ್ಚಿನ ಹಿಂದೂಗಳು ಭಾಗವಹಿಸಲಿದ್ದಾರೆ. ಶಂಖನಾದ ಮಹೋತ್ಸವವು ಆಧ್ಯಾತ್ಮಿಕ ಪ್ರವಾಸೋದ್ಯಮದ ಹೊಸ ಅಧ್ಯಾಯವಾಗಲಿದೆ! ಎಡಗಡೆಯಿಂದ ಅಡ್ವೋಕೇಟ್ ಶಕುಂತಲಾ ಶೆಟ್ಟಿ,ಶ್ರೀ. ಎನ್. ಜಯರಾಮ್, ರಾಜ್ಯಾಧ್ಯಕ್ಷರು ಶಬರಿಮಲೆ ಸೇವಾ ಸಮಾಜ ,ಸೌ. ಶಾರದಾ ಯೋಗೇಶ್, ವಕ್ತಾರರು ಸನಾತನ ಸಂಸ್ಥೆ ,ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು ಹಿಂದೂ ಜನಜಾಗೃತಿ ಸಮಿತಿ ,ಶ್ರೀ. ಎಂ ಎಲ್. ಶಿವಕುಮಾರ್, ಹಿಂದೂ ಮುಖಂಡ … Read more
