ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ 83 ನೇ ಜನ್ಮೋತ್ಸವ !

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ; 23 ದೇಶಗಳಿಂದ 25 ಸಾವಿರ ಜನರ ಪಾಲ್ಗೊಳ್ಳುವಿಕೆ; ಹಾಗೂ ಬೆಂಗಳೂರು ಸೇರಿದಂತೆ, ಕರ್ನಾಟಕದಿಂದ 5000 ಕ್ಕಿಂತಲೂ ಹೆಚ್ಚಿನ ಹಿಂದೂಗಳು ಭಾಗವಹಿಸಲಿದ್ದಾರೆ. ಶಂಖನಾದ ಮಹೋತ್ಸವವು ಆಧ್ಯಾತ್ಮಿಕ ಪ್ರವಾಸೋದ್ಯಮದ ಹೊಸ ಅಧ್ಯಾಯವಾಗಲಿದೆ! ಎಡಗಡೆಯಿಂದ ಅಡ್ವೋಕೇಟ್ ಶಕುಂತಲಾ ಶೆಟ್ಟಿ,ಶ್ರೀ. ಎನ್. ಜಯರಾಮ್, ರಾಜ್ಯಾಧ್ಯಕ್ಷರು ಶಬರಿಮಲೆ ಸೇವಾ ಸಮಾಜ ,ಸೌ. ಶಾರದಾ ಯೋಗೇಶ್, ವಕ್ತಾರರು ಸನಾತನ ಸಂಸ್ಥೆ ,ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು ಹಿಂದೂ ಜನಜಾಗೃತಿ ಸಮಿತಿ ,ಶ್ರೀ. ಎಂ ಎಲ್. ಶಿವಕುಮಾರ್, ಹಿಂದೂ ಮುಖಂಡ … Read more

ಪಾಕಿಸ್ತಾನಿ ಭಯೋತ್ಪಾದಕರ ಮೇಲಿನ ಕಾರ್ಯಾಚರಣೆ : ಹಿಂದೂ ಸಮಾಜದ ಅಸ್ಮಿತೆಯ ನಿರ್ಣಾಯಕ ಪ್ರತಿಕಾರ ! – ಸನಾತನ ಸಂಸ್ಥೆ

ಶ್ರೀ. ಅಭಯ ವರ್ತಕ,ವಕ್ತಾರರು, ಸನಾತನ ಸಂಸ್ಥೆ “ಭಾರತೀಯ ಸೈನ್ಯವು ಮಾರ್ಚ್ 7 ಕ್ಕೆ ಪಾಕಿಸ್ತಾನದಲ್ಲಿನ 9 ಭಯೋತ್ಪಾದಕ ಕೇಂದ್ರಗಳ ಮೇಲೆ ಅತ್ಯಂತ ನಿಖರವಾಗಿ ಮತ್ತು ನಿರ್ಣಾಯಕವಾಗಿ ವೈಮಾನಿಕ ದಾಳಿ ನಡೆಸಿ ಆ ಕೇಂದ್ರಗಳನ್ನು ನಾಶ ಮಾಡಿದೆ. ಇದು ಕೇವಲ ಒಂದು ಸೈನ್ಯದ ಕಾರ್ಯಾಚರಣೆಯಲ್ಲ, ದೇಶದ ಗೌರವ, ಸುರಕ್ಷತೆ ಮತ್ತು ಆತ್ಮ ಸನ್ಮಾನದ ಶಂಖನಾದವಾಗಿದೆ, ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಇವರು ಪ್ರತಿಪಾದಿಸಿದ್ದಾರೆ. ಅವರು ಮಾತು ಮುಂದುವರೆಸಿ, ಜಮ್ಮು ಕಾಶ್ಮೀರದಲ್ಲಿನ ಪಹಲ್ಗಾವ್ ನಲ್ಲಿ 26 … Read more

ಸನಾತನ ಸಂಸ್ಥೆಯ ಶ್ರೀಚಿತ್ ಶಕ್ತಿ ( ಸೌ.) ಅಂಜಲಿ ಗಾಡಗೀಳ ಇವರಿಗೆ ‘ಓಂ ಶಿವಶಕ್ತಿ ಓಂ’ ಪ್ರಶಸ್ತಿ ಪ್ರದಾನ !

ಕೇರಳದಲ್ಲಿನ `ಶಿವೋಹಂ ಟೆಂಪಲ್ ಆಫ್ ಕಾನ್ಶಿಯಸ್ನೆಸ್ ‘ ವತಿಯಿಂದ ಪುರಸ್ಕಾರ ! ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ‘ಓಂ ಶಿವ ಶಕ್ತಿ ಓಂ’ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ‘ಸನಾತನ ಏಕಲ ವಾಸ್ತುರತ್ನ’ ಸಂಸ್ಥೆಯ ಕುಲಪತಿ ಬ್ರಹ್ಮಶ್ರೀ ಡಾ. ಸೋಮನಾಥ್ ರಾಘವನ ಆಚಾರ್ಯ. ಕಣ್ಣೂರು (ಕೇರಳ) – ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಹಾಗೂ ಮಹರ್ಷಿಗಳ ಆಜ್ಞೆಯಂತೆ ದೇಶವಿದೇಶದ ಲಕ್ಷಾಂತರ ಕಿಲೋ ಮೀಟರ್ ಪ್ರವಾಸ ಮಾಡುವ, … Read more

ಬಟ್ಟೆಗಳ ಬಣ್ಣ

ಹಿಂದೂ ಧರ್ಮವು ಆಯಾ ಕಾಲದಲ್ಲಿ ಆಯಾ ಸ್ತರದಲ್ಲಿ ಆಧ್ಯಾತ್ಮಿಕ ಲಾಭವನ್ನು ಹೆಚ್ಚು ಹೆಚ್ಚು ಪಡೆಯುವ ದೃಷ್ಟಿಯಿಂದ ಬಣ್ಣಗಳ ಬಳಕೆಯ ಯೋಜನೆಯನ್ನು ಮಾಡಿರುವುದು ಕಂಡುಬರುತ್ತದೆ.

ಮಹಾಕುಂಭಪರ್ವದಲ್ಲಿನ ಸನಾತನದ ಗ್ರಂಥ ಪ್ರದರ್ಶನಿಗೆ 75,000 ಗಿಂತಲೂ ಅಧಿಕ ಭಕ್ತರ ಭೇಟಿ !

ಅಮೇರಿಕಾ, ರಷ್ಯಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ ದೇಶಗಳಿಂದ ಬಂದ ಭಕ್ತರೂ ಪ್ರದರ್ಶಿನಿಯ ಕಡೆ ಆಕರ್ಷಿತ ! ಸನಾತನ ಸಂಸ್ಥೆಯ ಪ್ರದರ್ಶಿನಿ ವೀಕ್ಷಿಸುತ್ತಿರುವ ಜಿಜ್ಞಾಸುಗಳು ಪ್ರಯಾಗರಾಜ – ಮಹಾಕುಂಭ ಕ್ಷೇತ್ರದ ಸೆಕ್ಟರ್ 19 ರ ಮೋರಿ ಮುಕ್ತಿ ಮಾರ್ಗ ವೃತ್ತದಲ್ಲಿ ಹಾಕಲಾಗಿರುವ ಸನಾತನದ ಗ್ರಂಥ ಮತ್ತು ಫಲಕ ಪ್ರದರ್ಶನಿಗೆ ಸಾಧು ಸಂತರು, ಭಕ್ತರು, ಹಾಗೂ ಗಣ್ಯರಿಂದ ಉತ್ಸಾಹಪೂರ್ಣ ಪ್ರತಿಕ್ರಿಯೆ ಲಭಿಸಿತು. ಜನವರಿ 10 ರಿಂದ ಫೆಬ್ರವರಿ 12 ಈ ಕಾಲಾವಧಿಯಲ್ಲಿ ಹಾಕಲಾಗಿದ್ದ ಗ್ರಂಥ ಪ್ರದರ್ಶನಿಗೆ ಒಟ್ಟು 75,000 ಗಿಂತಲೂ … Read more

ವಿಷಯಾಸಕ್ತ ಮನಸ್ಸನ್ನು ಭಗವಂತನ ನಾಮದಿಂದ ಶುದ್ಧಗೊಳಿಸಿ ಆನಂದ ಮತ್ತು ಶಾಂತಿಯನ್ನು ಅನುಭವಿಸಿ

ಈ ಲೇಖನದಲ್ಲಿ ಆನಂದಪ್ರಾಪ್ತಿಗಾಗಿ ಮನಸ್ಸನ್ನು ಶುದ್ಧಗೊಳಿಸುವ ಮಹತ್ವ, ಪರಮಾರ್ಥದ ಆಧಾರ ಪಡೆಯುವ ಆವಶ್ಯಕತೆ, ಮನಸ್ಸಿಗೆ ದುಃಖವಾಗುವ ಹಿಂದಿನ ಕಾರಣಗಳು, ಮನಸ್ಸನ್ನು ಆನಂದದಿಂದಿಡಲು ಮಾಡಬೇಕಾದ ಪ್ರಯತ್ನ ಮತ್ತು ಜಗತ್ತಿನಲ್ಲಿ ಹೇಗೆ ವ್ಯವಹರಿಸಬೇಕು ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳೋಣ.

Supriya Mathur, Sanatan Ashram, Goa

ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಬಗ್ಗೆ ಉಪಯುಕ್ತ ಅಂಶಗಳು

ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆ ಪ್ರಕ್ರಿಯೆಯನ್ನು ಮಾಡುವಾಗ ನಾವು ಎದುರಿಸುವ ಪ್ರಸಂಗಗಳ ಅಧ್ಯಯನವನ್ನು ಹೇಗೆ ಮಾಡಬೇಕು ಯೋಗ್ಯ ದೃಷ್ಟಿಕೋನ ಹೇಗಿರಬೇಕು ಎಂಬುವುದರ ಮಾರ್ಗದರ್ಶನ

ಗೋವಾದಲ್ಲಿ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಇವರ ಅಮೃತ ಮಹೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

ಸನಾತನ ಸಂಸ್ಥೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಹಿಂದೂ ರಾಷ್ಟ್ರದ ಧ್ಯೇಯ ಸಾಕಾರಗೊಳಿಸುವ ಸಮಯ ಬಂದಿದೆ ! – ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು ಪ. ಪೂ. ಸ್ವಾಮಿ ಗೋವಿದ ದೇವ ಗಿರಿ ಮಹಾರಾಜರ ಸನ್ಮಾನ ಮಾಡುತ್ತಿರುವ (ಎಡದಿಂದ) ಸನಾತನ ಸಂಸ್ಥೆಯ ಶ್ರೀ. ಚೇತನ ರಾಜಹಂಸ, ಶ್ರೀ. ವೀರೇಂದ್ರ ಮರಾಠೆ, ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, (ಮಧ್ಯದಲ್ಲಿ ಸನ್ಮಾನ ಸ್ವೀಕರಿಸುತ್ತಿರುವ ಪ. ಪೂ. ಗೋವಿಂದದೇವ ಗಿರಿ ಮಹಾರಾಜರು) ಕೇಂದ್ರೀಯ ‌ಇಂಧನ ರಾಜ್ಯ … Read more

ನಯನರಮ್ಯ ಧರ್ಮಸ್ಥಳ ಲಕ್ಷದೀಪೋತ್ಸದಲ್ಲಿ ಸನಾತನ ಸಂಸ್ಥೆಯ ಸಹಭಾಗ !

ಪೂಜ್ಯ ಡಾ. ಶ್ರೀ ಡಿ. ವೀರೇಂದ್ರ ಹೆಗ್ಡೆ ಇವರ ಶುಭಹಸ್ತದಿಂದ ಸನಾತನದ ವಿಶೇಷ ಗ್ರಂಥ ಪ್ರದರ್ಶನಕ್ಕೆ ಚಾಲನೆ ! ಪೂಜ್ಯ ಡಾ. ಶ್ರೀ ಡಿ. ವೀರೇಂದ್ರ ಹೆಗ್ಡೆ ಬೆಳ್ತಂಗಡಿ : ಎಂಟು ಶತಮಾನಗಳ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ. ಈ ಕ್ಷೇತ್ರದಲ್ಲಿ ನವೆಂಬರ್ 26 ರಿಂದ 30 ರ ವರೆಗೆ ಲಕ್ಷದೀಪೋತ್ಸವವು ನಡೆಯಲಿದೆ.ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮದ ನಿಮಿತ್ತ ನವೆಂಬರ್ 26 ರಂದು ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ … Read more

ನಾಲ್ಕೂ ವರ್ಣಗಳಲ್ಲಿ ಬ್ರಾಹ್ಮಣರಿಗೆ ಅತಿ ಹೆಚ್ಚು ಬಂಧನಗಳನ್ನು ಏಕೆ ಹಾಕಲಾಗಿದೆ?

ಸೂಕ್ಷದಲ್ಲಿ ದೊರೆತ ಆಧ್ಯಾತ್ಮಿಕ ದೃಷ್ಟಿಕೋನ ೧. ನಾಲ್ಕು ವರ್ಣಗಳೆಂದರೆ ಜೀವದ ತ್ಯಾಗ ಮಾಡುವ ಕ್ಷಮತೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ – ಈ ನಾಲ್ಕು ವರ್ಣಗಳು ವ್ಯಕ್ತಿಯ ಬೇರೆ ಬೇರೆ ಕ್ಷಮತೆಗಳನ್ನು ತೋರಿಸುತ್ತವೆ. ವ್ಯಕ್ತಿಗೆ ತನ್ನ ಕ್ಷಮತೆಗನುಸಾರ ಸಾಧನೆ ಮಾಡಿ ಪ್ರಗತಿಯನ್ನು ಮಾಡಿಕೊಳ್ಳಲು ವರ್ಣವ್ಯವಸ್ಥೆಯನ್ನು ಮಾಡಲಾಗಿದೆ. ಸಾಧನೆಯಲ್ಲಿ ಪ್ರಗತಿಯಾಗಲು, ವ್ಯಕ್ತಿಯ ಕ್ಷಮತೆಗನುಸಾರ ತ್ಯಾಗ ಮಾಡುವುದು ಆವಶ್ಯಕವಾಗಿರುತ್ತದೆ. ಧನ ಸಂಪಾದನೆ ಮಾಡುವುದು ಕೂಡ ಒಂದು ಕ್ಷಮತೆಯಾಗಿದೆ. ಓರ್ವ ವ್ಯಕ್ತಿಗೆ ಧನಸಂಪಾದಿಸುವ ಕ್ಷಮತೆ ಇಲ್ಲದಿದ್ದರೆ, ಸಾಧನೆಯ ದೃಷ್ಟಿಯಿಂದ ಅವನು … Read more