ಆಹಾರಪಚನ ಸರಿಯಾಗಿ ಆಗದಿದ್ದರೆ ಅಗ್ನಿತತ್ತ್ವದ ಉಪಾಯ ಮಾಡಿ !
ಅನೇಕ ಜನರಿಗೆ ಹೊಟ್ಟೆ ಜಡವಾಗುವುದು, ಶೌಚವು ಸರಿಯಾಗದಿರುವುದು, ಹಸಿವಾಗದಿರುವುದು, ಇತ್ಯಾದಿ ಪಚನದ ತೊಂದರೆಗಳು ಸಂಭವಿಸುತ್ತವೆ. ನಮ್ಮೊಳಗೆ ಅಗ್ನಿತತ್ತ್ವವು ಕಡಿಮೆಯಾಗಿದ್ದರಿಂದ ಈ ತೊಂದರೆಗಳು ಸಂಭವಿಸುತ್ತವೆ. ಹೊಟ್ಟೆಯಲ್ಲಿನ ಅಗ್ನಿ ಮಂದವಾಗಿದ್ದರಿಂದ ತಿಂದಿದ್ದು ಸರಿಯಾಗಿ ಪಚನವಾಗುವುದಿಲ್ಲ; ಇದರಿಂದಾಗಿ ಹೊಟ್ಟೆಗೆ ಜಡತ್ವ ನಿರ್ಮಾಣವಾಗುತ್ತದೆ. ಇದಕ್ಕಾಗಿ ಅಗ್ನಿತತ್ತ್ವವನ್ನು ಪೂರೈಸುವ ಉಪಾಯ ಮಾಡಬೇಕು. ಇದಕ್ಕಾಗಿ ಮುಂದೆ ಹೇಳಿದ ಮುದ್ರೆ, ನ್ಯಾಸ ಮತ್ತು ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡಬೇಕು. ಮುದ್ರೆ ಮಧ್ಯದ ಬೆರಳಿನ ತುದಿಗೆ ಹೆಬ್ಬೆರಳಿನ ತುದಿ ತಗುಲಿಸುವುದು ನ್ಯಾಸ ಆಜ್ಞಾಚಕ್ರ ಮತ್ತು … Read more
