ನಕಾರಾತ್ಮಕತೆಯನ್ನು ದೂರಗೊಳಿಸಿ, ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ನಿಮ್ಮದಾಗಿಸಿ ! – ೩

ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗೆ ವ್ಯವಹಾರದಲ್ಲಿನ ಸುಖ ಸಿಗುವುದಿಲ್ಲ ಮತ್ತು ಅವನಿಗೆ ಸಾಧನೆಯಲ್ಲಿನ ಆನಂದವನ್ನು ಪ್ರಾಪ್ತಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಲೇಖನದಲ್ಲಿ ನಕಾರಾತ್ಮಕತೆಯ ಕಾರಣಗಳು, ನಕಾರಾತ್ಮಕತೆಯಿಂದಾಗುವ ದುಷ್ಪರಿಣಾಮಗಳು, ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯ ಇತ್ಯಾದಿಗಳನ್ನು ಕೊಡಲಾಗಿದೆ. ಈ ಲೇಖನವನ್ನು ಓದಿ ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗಳಿಗೆ ಸಕಾರಾತ್ಮಕವಾಗಿ ಇರುವುದರ ಮಹತ್ವ ತಿಳಿಯುವುದು ಮತ್ತು ಅದಕ್ಕಾಗಿ ಪ್ರಯತ್ನವನ್ನು ಮಾಡಲು ಪ್ರೇರಣೆಯೂ ಸಿಗುವುದು. ಭಾಗ ೧ | ಭಾಗ ೨ ೬. ಸಕಾರಾತ್ಮಕ ವಿಚಾರಗಳನ್ನು ಮಾಡುವುದರಿಂದಾಗುವ ಲಾಭಗಳು ೬ ಅ. ಜೀವನವನ್ನು … Read more

ನಕಾರಾತ್ಮಕತೆಯನ್ನು ದೂರಗೊಳಿಸಿ, ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ನಿಮ್ಮದಾಗಿಸಿ ! – ೨

ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ತಿಳಿದುಕೊಳ್ಳೋಣ.

ನಕಾರಾತ್ಮಕತೆಯನ್ನು ದೂರಗೊಳಿಸಿ, ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ನಿಮ್ಮದಾಗಿಸಿ ! – ೧

ನಕಾರಾತ್ಮಕತೆಯು ಮನಸ್ಸಿನ ಒಂದು ಸ್ಥಿತಿಯಾಗಿದೆ, ನಕಾರಾತ್ಮಕತೆಯ ಕಾರಣಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.

‘ಅಪೇಕ್ಷೆ ಮಾಡುವುದು’ ಎಂಬ ಅಹಂನ ಲಕ್ಷಣವನ್ನು ದೂರಗೊಳಿಸಲು ಸದ್ಗುರು ರಾಜೇಂದ್ರ ಶಿಂದೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಅಪೇಕ್ಷೆ ಎಂಬ ಅಹಂನ ಲಕ್ಷಣವನ್ನು ದೂರಗೊಳಿಸಲು ಧ್ಯೇಯವನ್ನು ನಿಶ್ಚಯಿಸಿ, ಗಡುವು ಹಾಕಿ ಕಠೋರ ಪ್ರಯತ್ನವನ್ನು ಹೇಗೆ ಮಾಡಬೇಕು ಎಂಬುವುದರ ಮಾರ್ಗದರ್ಶನ

ಸನಾತನದ ಸಂತರಾದ ಪೂ. ಅಶೋಕ ಪಾತ್ರೀಕರ ಇವರು ವ್ಯಷ್ಟಿ ಸಾಧನೆಯ ಬಗ್ಗೆ ಸಾಧಕರಿಗೆ ಮಾಡಿದ ಮಾರ್ಗದರ್ಶನ

ನಾಮಜಪವನ್ನು ಮಾಡುವಾಗ ‘ನಿದ್ದೆ ಬರುವುದು’, ‘ನಾಮಜಪ ನೆನಪಾಗದೇ ಇರುವುದು’, ‘ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುವುದು’, ‘ನಾಮಜಪದಲ್ಲಿ ಏಕಾಗ್ರತೆಯನ್ನು ಸಾಧಿಸಲು ಆಗದೇ ಇರುವುದು’, ಮುಂತಾದ ಅನೇಕ ಅಡಚಣೆಗಳನ್ನು ದೂರ ಮಾಡಲು ಈ ಉಪಾಯಗಳನ್ನು ಮಾಡಬಹುದು

ಸಾಧನೆಯ ಉತ್ಸಾಹ ಹೆಚ್ಚಿಸಿಕೊಳ್ಳಲು ಚಿಕ್ಕ-ಚಿಕ್ಕ ಧ್ಯೇಯಗಳನ್ನು ಇಟ್ಟುಕೊಳ್ಳುವುದು

೧. ಪ್ರತಿದಿನ ಸಾಧಕರಿಗೆ ಸಾಧನೆಯ ಚಿಕ್ಕ-ಚಿಕ್ಕ ಧ್ಯೇಯಗಳನ್ನು ಕೊಟ್ಟು ಅವರ ಉತ್ಸಾಹ ಹಾಗೆಯೇ ಉಳಿಯಬೇಕು ಮತ್ತು ಅವರಿಗೆ ಪ್ರೇರಣೆಯನ್ನು ನೀಡಿ ಸಾಧನೆಗೆ ದಿಶೆ ನೀಡಲು ಸಾಧ್ಯವಾಗಬೇಕೆಂದು ಸದ್ಗುರು ರಾಜೇಂದ್ರ ಶಿಂದೆಯವರು ಹೇಳಿದ ಅಂಶಗಳು ನಾನು ದೇವದ ಆಶ್ರಮದಲ್ಲಿನ ಕೆಲವು ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ಪ್ರತಿವಾರ ತೆಗೆದುಕೊಳ್ಳುತ್ತೇನೆ. ಸಾಧಕರಿಗೆ ಸಾಧನೆಯಲ್ಲಿ ಸತತವಾಗಿ ಚಿಕ್ಕ-ಚಿಕ್ಕ ಧ್ಯೇಯಗಳನ್ನು ನೀಡಿ ಅವರ ಉತ್ಸಾಹವನ್ನು ಉಳಿಸಬೇಕಾಗುತ್ತದೆ. ಈ ದೃಷ್ಟಿಯಿಂದ ‘ಇನ್ನೂ ಏನು ಮಾಡಬಹುದು ?’, ಎಂಬ ವಿಚಾರ ಮಾಡುತ್ತಿರುವಾಗ ಈಶ್ವರನು ‘ಅವರಿಗೆ ಪ್ರತಿದಿನ … Read more

ಕೌಟುಂಬಿಕ ಕಲಹವನ್ನು ಹೇಗೆ ತಡೆಯಬಹುದು ?

ಲಾಕ್‌ಡೌನ್ ಸಮಯದಲ್ಲಿ ಕುಟುಂಬದ ಸದಸ್ಯರಲ್ಲಿ ವಾದಗಳಾಗುವುದು, ಪರಸ್ಪರ ಹೊಂದಾಣಿಕೆಯಾಗದಿರುವುದು, ಇಂತಹ ಪ್ರಸಂಗಗಳಾಗಬಾರದೆಂದು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳತ್ತ ವಿಶೇಷ ಗಮನ ನೀಡಿ

ಸೂಚನಾಸತ್ರಗಳ ವೇಳಾಪಟ್ಟಿ

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಉಪಾಯದ ಪ್ರತಿಯೊಂದು ಸೂಚನಾಸತ್ರವು ಸಾಮಾನ್ಯವಾಗಿ ೮ ನಿಮಿಷದ್ದಾಗಿರಬೇಕು, ಇದು ಸಾಮಾನ್ಯ ನಿಯಮವಾಗಿದೆ. ಈ ಸಮಯವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಸನಾತನದ ಸಂತರ ಬೋಧನೆ ಮತ್ತು ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸದ್ಗುರು ರಾಜೇಂದ್ರ ಶಿಂದೆಯವರು ಸಾಧಕರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯ ಪ್ರಯತ್ನವು ತಳಮಳದಿಂದ ಮತ್ತು ಭಾವಪೂರ್ಣವಾಗಲು ಅವರಿಗೆ ದಿಶೆ ನೀಡಿ ಎಲ್ಲ ರೀತಿಯಿಂದ ಸಿದ್ಧಪಡಿಸುವ ಬಗ್ಗೆ ಆಧುನಿಕ ವೈದ್ಯ (ಕು.) ಮಾಯಾ ಪಾಟೀಲರವರು ಅತ್ಯುತ್ತಮ ಲೇಖನವನ್ನು ಬರೆದಿದ್ದಾರೆ.