ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು

ದೇವತೆಯ ತತ್ತ್ವವು ಆಯಾ ಕಾಲಕ್ಕೆ ಆವಶ್ಯಕವಾದ ಸಗುಣ ರೂಪದಲ್ಲಿ ಪ್ರಕಟವಾಗುತ್ತದೆ, ಕಾಲಾನುಸಾರ ಶ್ರೀ ಗಣಪತಿಯ ಯಾವ ಯಾವ ವಿವಿಧ ಅವತಾರಗಳಾದವು ಎಂಬುದನ್ನು ನೀಡಲಾಗಿದೆ.

ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು – ದೂರ್ವೆ

ಬೆಸ ಸಂಖ್ಯೆಗಳು ಶಕ್ತಿಗೆ ಸಂಬಂಧಿಸಿರುತ್ತವೆ. ದೂರ್ವೆಗಳನ್ನು ಹೆಚ್ಚಾಗಿ ಬೆಸ ಸಂಖ್ಯೆಗಳಲ್ಲಿ (ಕನಿಷ್ಠ ೩ ಅಥವಾ ೫, ೭, ೨೧ ಇತ್ಯಾದಿ) ಅರ್ಪಿಸುತ್ತಾರೆ.

ಚಂದ್ರಗ್ರಹಣ ಮತ್ತು ರಕ್ಷಾಬಂಧನ ಒಂದೇ ದಿನ ಇದ್ದರೆ ಏನು ಮಾಡಬೇಕು ?

ಈ ವರ್ಷ ೭.೮.೨೦೧೭ ರಂದು ರಕ್ಷಾಬಂಧನ ಮತ್ತು ಚಂದ್ರಗ್ರಹಣ ಒಂದೇ ದಿನ ಇರುವುದರಿಂದ ರಕ್ಷಾಬಂಧನವನ್ನು ಯಾವ ಸಮಯದಲ್ಲಿ ಮಾಡಬೇಕು ಇದರ ಬಗ್ಗೆ ವಿವರವಾಗಿ ಓದಿ.

ಅಗ್ನಿಹೋತ್ರದಿಂದ ಸಿಉವ ರಕ್ಚಣೆ

ಕರ್ಮವೆಂದರೆ ಯಜ್ಞ

ಪ್ರತಿಯೊಂದು ಕರ್ಮವನ್ನು ಒಳ್ಳೆಯ ಸಂಸ್ಕಾರಗಳಿಂದ ಪರಿಪೂರ್ಣವಾಗಿ ಮಾಡಿದರೆ ಚೈತನ್ಯದ ಲಾಭವಾಗುತ್ತದೆ, ಮುಂದೆ ಆಗುವ ಪ್ರಕ್ರಿಯೆಯೂ ಸಹ ಒಳ್ಳೆಯದಾಗಿಯೇ ಆಗುತ್ತದೆ. ಹೇಗೆ ಎಂದು ತಿಳಿದುಕೊಳ್ಳಲು ಓದಿ

ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?

  ಪ್ರತಿಯೊಬ್ಬರ ಜೀವನದಲ್ಲಿಯೂ ಅತೀಂದ್ರೀಯ ಶಕ್ತಿಗಳು ವಿಶೇಷ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಆಧುನಿಕ ವಿಜ್ಞಾನವು ಸಂಶೋಧನೆಯನ್ನು ಪ್ರಾರಂಭಿಸಿದೆ. ಆದರೆ ನಮ್ಮ ಋಷಿ-ಮುನಿಗಳಿಗೆ ಈ ವಿಷಯವು ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ವ್ಯಕ್ತಿಯು ತಾನು ವಾಸ ಮಾಡುವ ಪರಿಸರ, ಮನೆ, ಉದ್ಯೋಗ ಮಾಡುವ ವಾಸ್ತು ಇವು ಅವನ ಮನಸ್ಸು ಮತ್ತು ಶರೀರದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದರ ಬಗ್ಗೆಯೂ ಅವರು ಆಳವಾದ ಸಂಶೋಧನೆಯನ್ನು ಮಾಡಿದ್ದರು. ಇದನ್ನು ನಾವು ಈಗ ವಾಸ್ತುಶಾಸ್ತ್ರ ಎಂಬ ಹೆಸರಿನಿಂದ ಕರೆಯುತ್ತೇವೆ. … Read more

ದ್ವಾಪರಯುಗದ ಶ್ರೀವಿಷ್ಣುವಿನ ಬುದ್ಧಾವತಾರ ಮತ್ತು ಪ್ರತ್ಯೇಕ ಧರ್ಮಸ್ಥಾಪನೆ ಮಾಡಿದ ಬುದ್ಧ !

೧. ಪ್ರತ್ಯೇಕವಾದ ಧರ್ಮಸ್ಥಾಪನೆ ಮಾಡಿದ ಬುದ್ಧ ಅ. ಪ್ರತ್ಯೇಕವಾದ ಧರ್ಮಸ್ಥಾಪನೆ ಮಾಡಿದ ಬುದ್ಧನು ಅವತಾರವಾಗಿರದೇ ಅವರು ಧ್ಯಾನ ಮಾರ್ಗದ ಸಂತರಾಗಿದ್ದರು. ಆ. ಬುದ್ಧನು ತಿಳಿಸಿದ ತತ್ತ್ವಜ್ಞಾನವನ್ನು ಅವನ ಅನುಯಾಯಿಗಳು ಬೌದ್ಧಧರ್ಮ ಅಥವಾ ಬುದ್ಧನ ತತ್ತ್ವಜ್ಞಾನ ಎಂಬ ರೂಪದಲ್ಲಿ ಮಂಡಿಸಿದರು. ಇ. ಆ ಕಾಲದಲ್ಲಿ ಕೆಲವು ಅರ್ಧಂಬರ್ಧ ಜ್ಞಾನವಿರುವ ವಿದ್ವಾಂಸರು ಈ ಬುದ್ಧನು ಶ್ರೀವಿಷ್ಣು ವಿನ ಅವತಾರವೇ ಆಗಿರುವುದಾಗಿ ಪ್ರಚಾರ ಮಾಡಿದರು. ಇದರಿಂದ ಹಿಂದೂಗಳು ಈ ಬೌದ್ಧ ತತ್ತ್ವಜ್ಞಾನ ದೆಡೆಗೆ ಹೊರಳತೊಡಗಿದರು. ೨. ದ್ವಾಪರಯುಗದ ಶ್ರೀವಿಷ್ಣುವಿನ ಬುದ್ಧ ಅವತಾರದ … Read more

ಬ್ರಾಹ್ಮ ಹಾಗೂ ಕ್ಷಾತ್ರ ತೇಜದ ಸಂಗಮ – ಯೋದ್ಧಾವತಾರಿ ಭಗವಾನ್ ಪರಶುರಾಮ !

ಪರಶುರಾಮರು ಕಾಮವಾಸನೆಯನ್ನು ಜಯಿಸಿದ್ದರು. ಆದ್ದರಿಂದ ಅವರು ಅಖಂಡ ಬ್ರಹ್ಮಚಾರಿಯಾಗಿದ್ದರು. ಪರಶುರಾಮರಲ್ಲಿ ಪ್ರಚಂಡ ವಾದ ವಿರಕ್ತಿಯಿತ್ತು. ಆದ್ದರಿಂದಲೇ ಅವರು ಸಂಪೂರ್ಣ ಪೃಥ್ವಿಯನ್ನು ಜಯಿಸಿದರೂ ಕಶ್ಯಪ ಋಷಿಗಳಿಗೆ ಅದೆಲ್ಲವನ್ನೂ ಕೈಯೆತ್ತಿ ದಾನ ಮಾಡಿ ಮಹೇಂದ್ರ ಪರ್ವತದ ಮೇಲೆ ಏಕಾಂತದಲ್ಲಿದ್ದು ಸಂನ್ಯಾಸ ಜೀವನವನ್ನು ನಡೆಸಿದರು.

ಹನುಮಂತನ ಉಪಾಸನೆಯಿಂದ ತನು-ಮನ-ಧನವನ್ನು ಅರ್ಪಿಸುವ ಸಿದ್ಧತೆ ಮಾಡಿ ಹಿಂದೂ ರಾಷ್ಟ್ರದ ಮುಂಜಾವಿಗಾಗಿ ಎಡೆಬಿಡದೆ ಪ್ರಯತ್ನಿಸಿ !

ಮನೋವೇಗದಿಂದ ಹೋಗುವ, ವಾಯುವಿನಂತೆ ವೇಗವುಳ್ಳ, ಜಿತೇಂದ್ರಿಯ, ಬುದ್ಧಿ ವಂತರಲ್ಲಿ ಶ್ರೇಷ್ಠ, ವಾಯುಪುತ್ರ, ವಾನರ ಸಮುದಾಯದ ಅಧಿಪತಿ ಮತ್ತು ಶ್ರೀರಾಮನ ದೂತ, ಇಂತಹ ಮಾರುತಿಗೆ ನಾನು ಶರಣಾಗಿದ್ದೇನೆ.

ಅನೇಕ ದೈವೀ ಗುಣಗಳಿಂದ ಸಂಪನ್ನ ಮತ್ತು ಪ್ರಭು ಶ್ರೀರಾಮಚಂದ್ರನ ದಾಸನಾಗಿರುವ ಮಹಾಬಲಿ ಹನುಮಾನ !

ಅಷ್ಟಾವಧಾನಿ ವ್ಯಕ್ತಿತ್ವವಿರುವ ಹನುಮಂತನ ಚರಣಗಳಲ್ಲಿ ಕೃತಜ್ಞತಾ ಭಾವದಿಂದ ನತಮಸ್ತಕರಾಗಿ ತನ್ನ, ಕುಟುಂಬದ, ಸಮಾಜದ, ರಾಷ್ಟ್ರದ, ಧರ್ಮದ ಮತ್ತು ಅಖಿಲ ವಿಶ್ವದ ಉದ್ಧಾರ ಮಾಡಲು ಕಳಕಳಿಯಿಂದ ಪ್ರಾರ್ಥನೆ ಮಾಡೋಣ !

ಮಾರುತಿ

ಸರ್ವಶಕ್ತಿವಂತ, ಮಹಾಪರಾಕ್ರಮಿ, ಜಿತೇಂದ್ರಿಯ, ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ ಶ್ರೀ ಹನುಮಂತನ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.