ಸತ್ಸಂಗ 1 : ಸಾಧನೆಯ ಸಿದ್ಧಾಂತ ಮತ್ತು ಸಾಧನೆಯ ತತ್ತ್ವಗಳು

ಇಷ್ಟರ ವರೆಗೆ ಆಗಿರುವ 3 ಪ್ರವಚನಗಳಲ್ಲಿ ನಾವು ಅಧ್ಯಾತ್ಮದ ಮಹತ್ವ, ಕುಲದೇವತೆ ಮತ್ತು ದತ್ತಗುರುಗಳ ನಾಮಜಪದ ಮಹತ್ವ, ಕರ್ಮಫಲಸಿದ್ಧಾಂತ, ನಾಮಜಪದಿಂದಾಗುವ ವಿವಿಧ ಲಾಭ ಹಾಗೂ ನಾಮಜಪ ಹೇಗೆ ಕಾರ್ಯ ಮಾಡುತ್ತದೆ ಎಂಬ ವಿಷಯಗಳನ್ನು ತಿಳಿದುಕೊಂಡೆವು. ಇಂದಿನ ಸತ್ಸಂಗದಲ್ಲಿ ನಾವು ಸಾಧನೆಯ ಸಿದ್ಧಾಂತ ಹಾಗೂ ಮಟ್ಟಾನುಸಾರ ಸಾಧನೆಯನ್ನು ತಿಳಿದುಕೊಳ್ಳೋಣ. ಅ. ಸಾಧನೆಯ ಸಿದ್ಧಾಂತ ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನಾ ಮಾರ್ಗಗಳು ಸಾಧನೆಯ ಮಹತ್ವದ ಸಿದ್ಧಾಂತವೆಂದರೆ, ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನೆಯ ಮಾರ್ಗಗಳು! ಜ್ಞಾನಯೋಗ, … Read more

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 3)

ನಮ್ಮ ಪ್ರತಿಯೊಬ್ಬರ ಧಾವಂತವು ಆನಂದ ಪ್ರಾಪ್ತಿಗಾಗಿ ಇದ್ದರೂ, ಈಗ ಎಲ್ಲರ ಜೀವನ ಸಂಘರ್ಷಮಯ ಮತ್ತು ಒತ್ತಡದಿಂದ ಕೂಡಿದೆ. ಒತ್ತಡರಹಿತ ಮತ್ತು ಆನಂದಿ ಜೀವನ ನಡೆಸಲು ಅಧ್ಯಾತ್ಮವನ್ನು ಕೃತಿಯಲ್ಲಿ ತರುವುದು ಅಂದರೆ ಸಾಧನೆ ಮಾಡುವುದು ಆವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಲು ಸನಾತನ ಸಂಸ್ಥೆಯ ವತಿಯಿಂದ ಆನ್‌ಲೈನ್ ಪ್ರವಚನ ಮಾಲಿಕೆಯನ್ನು ಆಯೋಜಿಸಲಾಗಿದೆ. ಈ ಮಾಲಿಕೆಯಲ್ಲಿ ಮೂರನೆಯ ಪ್ರವಚನದಲ್ಲಿ  ಇಂದು ನಾವು ನಾಮಜಪದಿಂದ ಆಗುವ ಲಾಭ ಮತ್ತು ಸತ್ಸಂಗದ ಮಹತ್ವ ಈ ವಿಷಯ ನೋಡುವವರಿದ್ದೇವೆ. ಅಧ್ಯಾತ್ಮದ ಪ್ರಮಾಣ … Read more

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 2)

ಸಾಧನೆಯ ಪ್ರಾಥಮಿಕ ಅಂಗಗಳು ಇಂದಿನ ಪ್ರವಚನದಲ್ಲಿ ನಾವು ಸುಖ ದುಃಖದ ಪರಿಕಲ್ಪನೆ, ಕರ್ಮಫಲ ಸಿದ್ದಾಂತ, ಸಾಧನೆಯಿಂದ ಪ್ರಾರಬ್ಧ ಸಹ್ಯ ಹೇಗೆ ಆಗುತ್ತದೆ, ಮತ್ತು ಕುಲದೇವರ ನಾಮಜಪದ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ಸುಖ ದುಃಖ ಅ. ಸುಖ ದುಃಖದ ಸ್ವರೂಪ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಸುಖ ಮತ್ತು ದುಃಖದ ಕ್ಷಣಗಳ ಅನುಭವ ಪಡೆದಿದ್ದೇವೆ. ಪ್ರತಿಯೊಬ್ಬರ ಒದ್ದಾಟ ಸುಖಪ್ರಾಪ್ತಿಗಾಗಿಯೇ ಇರುತ್ತದೆ, ಆದರೆ ಬಹಳಷ್ಟು ಸನ್ನಿವೇಶಗಳಲ್ಲಿ ದುಃಖವೇ ನಮ್ಮ ಪಾಲಿಗೆ ಬಂದಿರುತ್ತದೆ ಎಂದು ನಾವು ನೋಡುತ್ತೇವೆ. ಸಾಮಾನ್ಯವಾಗಿ ಈಗಿನ ಕಾಲದ ಮಾನವನ … Read more

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 1)

ವಿಷಯ ಪ್ರವೇಶ ಮತ್ತು ಪ್ರವಚನದ ಉದ್ದೇಶ ಸನಾತನ ಸಂಸ್ಥೆಯು ಅಧ್ಯಾತ್ಮಪ್ರಸಾರ ಮಾಡುವ ಒಂದು ಸಂಸ್ಥೆಯಾಗಿದೆ. ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಭಾಷೆಯಲ್ಲಿ ಪರಿಚಯ ಮಾಡಿಸಿ ಕೊಡುವುದು ಹಾಗೂ ಸಾಧಕರಿಗೆ ವೈಯಕ್ತಿಕ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನವನ್ನು ನೀಡಿ ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸಿಕೊಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಭಾರತ ದೇಶವು ಜಗತ್ತಿನ ಆಧ್ಯಾತ್ಮಿಕ ರಾಜಧಾನಿಯಾಗಿದೆ. ಇಡೀ ಜಗತ್ತಿನ ಜನರು ಮನಃಶಾಂತಿ ಪಡೆಯಲು ಭಾರತಕ್ಕೆ ಬರುತ್ತಾರೆ. ಸನಾತನ ಸಂಸ್ಕೃತಿಯು ಭಾರತದ ಆತ್ಮವಾಗಿದೆ; ಆದರೆ ದುರಾದೃಷ್ಟವೆಂದರೆ ಅಧ್ಯಾತ್ಮ ಅಥವಾ ಸಾಧನೆಯ ಶಿಕ್ಷಣವು ದೊರಕದ ಕಾರಣ … Read more

ಅಧಿಕ ಮಾಸದಲ್ಲಿ ಸನಾತನದ ಗ್ರಂಥ ಹಾಗೂ ಕಿರುಗ್ರಂಥಗಳನ್ನು ಇತರರಿಗೆ ನೀಡಿ ಸರ್ವಶ್ರೇಷ್ಠವಾದ ಜ್ಞಾನದಾನದ ಫಲವನ್ನು ಪಡೆಯಿರಿ !

ಸನಾತನದ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು ಅಂದರೆ ಜ್ಞಾನದಾನಕ್ಕಾಗಿ ಅತ್ಯುತ್ತಮ ಮಾಧ್ಯಮವಾಗಿದೆ !

ಸನಾತನ ಸಂಸ್ಥೆಗೆ ೨೦ ವರ್ಷ ಪೂರ್ಣಗೊಂಡ ನಿಮಿತ್ತ !

ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮ ಪ್ರಸಾರವನ್ನು ಮಾಡಿ ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಕಾರ್ಯನಿರತವಾಗಿರುವ ಸನಾತನ ಸಂಸ್ಥೆಯು ಚೈತ್ರ ಶುಕ್ಲ ಪಕ್ಷ ಪಂಚಮಿ (ಏಪ್ರಿಲ್ ೧೦) ರಂದು ತಿಥಿಗನುಸಾರ ೨೦ ವರ್ಷ ಪೂರ್ಣವಾದ ದಿನವಾಗಿದೆ.

ಸನಾತನದ ಸಂತರತ್ನಗಳು (ಭಾಗ – 2)

ಸಾಮಾನ್ಯ ವ್ಯಕ್ತಿ ಹಾಗೂ ಸಾಧನೆಯನ್ನು ಮಾಡದ ವ್ಯಕ್ತಿಗಳ ಅಧ್ಯಾತ್ಮಿಕ ಮಟ್ಟ ಶೇ ೨೦ ರಷ್ಟು ಇರುತ್ತದೆ ಹಾಗೂ ಪ್ರತೀದಿನ ದೇವರ ಪೂಜೆ, ಪಾರಾಯಣ, ಉಪವಾಸ ಇತ್ಯಾದಿ ಕರ್ಮಕಾಂಡವನ್ನು ನಿಯಮಿತವಾಗಿ ಮಾಡುವವರ ಅಧ್ಯಾತ್ಮಿಕ ಮಟ್ಟ ಶೇ ೨೫ ರಿಂದ ೩೦ ರಷ್ಟು ಇರುತ್ತದೆ. ಶೇ ೭೦ ರಷ್ಟು ಅಧ್ಯಾತ್ಮಿಕ ಮಟ್ಟದ ವ್ಯಕ್ತಿಗಳು ಸಂತ ಪದವಿಯನ್ನು ತಲುಪುತ್ತಾರೆ. ಈ ಸಂತರು ಸಮಷ್ಟಿಯ ಕಲ್ಯಾಣಕ್ಕಾಗಿ ನಾಮಜಪವನ್ನು ಮಾಡಬಹುದು. ಮೃತ್ಯುವಿನ ನಂತರ ಅವರಿಗೆ ಪುನರ್ಜನ್ಮ ಇರುವುದಿಲ್ಲ. ಅವರು ಮುಂದಿನ ಸಾಧನೆಗಾಗಿ ಹಾಗೂ ಮನುಕುಲದ … Read more

ಸನಾತನದ ಸಂತರತ್ನಗಳು (ಭಾಗ – 1)

ಸನಾತನದ ಮಾರ್ಗದರ್ಶನಕ್ಕನುಸಾರ ಮಾಡಿದ ಸಾಧನೆ ಮತ್ತು ಗುರುಕೃಪೆ ಇವುಗಳ ಫಲವೆಂದರೆ, ಕೇವಲ 18 ವರ್ಷಗಳಲ್ಲಿಯೇ (ಮೇ 2019 ರವರೆಗೆ) ಈ ಸಂಸ್ಥೆಯ 100 ಸಾಧಕರು ಸಂತಪದವಿಗೆ ತಲುಪಿದರು.

ಪರಾತ್ಪರ ಗುರು ಪರಶರಾಮ್ ಪಾಂಡೆ ಮಹಾರಾಜರ ಛಾಯಾಚಿತ್ರಮಯ ಜೀವನ ದರ್ಶನ

ಪರಾತ್ಪರ ಗುರು ಪಾಂಡೆ ಮಹಾರಾಜರ ಚರಣಗಳಲ್ಲಿ ಅವರ ಜೀವನದ ಕೆಲವು ಆಯ್ದ ಚಿತ್ರಗಳನ್ನು ಕೃತಜ್ಞತಾಭಾವದಿಂದ ಅರ್ಪಿಸುತ್ತಿದ್ದೇವೆ !

ಜ್ಞಾನಯೋಗಿ ಮತ್ತು ಋಷಿತುಲ್ಯ ಪರಾತ್ಪರ ಗುರು ಪರಶರಾಮ ಪಾಂಡೆ ಮಹಾರಾಜ (೯೨ ವರ್ಷಗಳು) ಇವರ ದೇಹತ್ಯಾಗ !

ದೇವದ (ಪನವೇಲ) – ಇಲ್ಲಿನ ಸನಾತನದ ಆಶ್ರಮದ ಸಾಧಕರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ಸಾಕ್ಷಾತ ಪ್ರತಿರೂಪವಾಗಿರುವ, ಸನಾತನದ ಪ್ರತಿಯೊಬ್ಬ ಸಾಧಕನ ಮೇಲೆ ಅಪಾರ ಪ್ರೀತಿಯ ಸುರಿಮಳೆಯ ಕೃಪೆ ಹರಿಸುವ, ಸಾವಿರಾರು ಸಾಧಕರಿಗೆ ಮಂತ್ರೋಪಾಯ ನೀಡಿ ಅವರಿಗೆ ಜೀವನದಾನವನ್ನು ನೀಡುವ, ಜ್ಞಾನಯೋಗಿ ಮತ್ತು ಋಷಿತುಲ್ಯ ಪರಾತ್ಪರ ಗುರು ಪಾಂಡೆ ಮಹಾರಾಜರು (ವಯಸ್ಸು ೯೨ ವರ್ಷಗಳು) ರವಿವಾರ, ಮಾಘ ಕೃಷ್ಣ ಪಕ್ಷ ದ್ವಾದಶಿ, ಕಲಿಯುಗ ವರ್ಷ ೫೧೨೦ (ಅಂದರೆ ೩ ಮಾರ್ಚ ೨೦೧೯) ರಂದು ಸಾಯಂಕಾಲ ೫ ಗಂಟೆ … Read more