ಜ್ಞಾನಯೋಗಿ ಮತ್ತು ಋಷಿತುಲ್ಯ ಪರಾತ್ಪರ ಗುರು ಪರಶರಾಮ ಪಾಂಡೆ ಮಹಾರಾಜ (೯೨ ವರ್ಷಗಳು) ಇವರ ದೇಹತ್ಯಾಗ !
ದೇವದ (ಪನವೇಲ) – ಇಲ್ಲಿನ ಸನಾತನದ ಆಶ್ರಮದ ಸಾಧಕರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ಸಾಕ್ಷಾತ ಪ್ರತಿರೂಪವಾಗಿರುವ, ಸನಾತನದ ಪ್ರತಿಯೊಬ್ಬ ಸಾಧಕನ ಮೇಲೆ ಅಪಾರ ಪ್ರೀತಿಯ ಸುರಿಮಳೆಯ ಕೃಪೆ ಹರಿಸುವ, ಸಾವಿರಾರು ಸಾಧಕರಿಗೆ ಮಂತ್ರೋಪಾಯ ನೀಡಿ ಅವರಿಗೆ ಜೀವನದಾನವನ್ನು ನೀಡುವ, ಜ್ಞಾನಯೋಗಿ ಮತ್ತು ಋಷಿತುಲ್ಯ ಪರಾತ್ಪರ ಗುರು ಪಾಂಡೆ ಮಹಾರಾಜರು (ವಯಸ್ಸು ೯೨ ವರ್ಷಗಳು) ರವಿವಾರ, ಮಾಘ ಕೃಷ್ಣ ಪಕ್ಷ ದ್ವಾದಶಿ, ಕಲಿಯುಗ ವರ್ಷ ೫೧೨೦ (ಅಂದರೆ ೩ ಮಾರ್ಚ ೨೦೧೯) ರಂದು ಸಾಯಂಕಾಲ ೫ ಗಂಟೆ … Read more