ಪಿಪ್ಪಲಿ (ಹಿಪ್ಪಲಿ) ಚೂರ್ಣ
ಪಿಪ್ಪಲಿ (ಹಿಪ್ಪಲಿ) ಚೂರ್ಣವು ವಾತ ಮತ್ತು ಕಫ ನಾಶಕವಾಗಿದ್ದು, ಇವುಗಳ ರೋಗಗಳಲ್ಲಿನ ಉಪಯೋಗವನ್ನು ಮುಂದೆ ನೀಡಲಾಗಿದೆ
ಪಿಪ್ಪಲಿ (ಹಿಪ್ಪಲಿ) ಚೂರ್ಣವು ವಾತ ಮತ್ತು ಕಫ ನಾಶಕವಾಗಿದ್ದು, ಇವುಗಳ ರೋಗಗಳಲ್ಲಿನ ಉಪಯೋಗವನ್ನು ಮುಂದೆ ನೀಡಲಾಗಿದೆ
ಮೆಂತೆಕಾಳುಗಳು ವಾತ, ಪಿತ್ತ ಮತ್ತು ಕಫ ಈ ಮೂರೂ ದೋಷಗಳನ್ನು ಶಮನಗೊಳಿಸುತ್ತವೆ, ಕರುಳುಗಳು ಒಣಗುವುದಿಲ್ಲ.
ಸದ್ಯ ‘ಕೊರೋನಾ’ದಂತಹ ಭಯಾನಕ ವಿಪತ್ತಿನಿಂದಾಗಿ ಸಂಪೂರ್ಣ ಜಗತ್ತಿನಲ್ಲಿ ಹಾಹಾಕಾರ ಎದ್ದದೆ. ಲಕ್ಷಗಟ್ಟಲೆ ಜನರಿಗೆ ಈ ರೋಗಾಣುವಿನ ಸೋಂಕು ತಗಲಿದ್ದು ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಜೀವನಾವಶ್ಯಕ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ವಿಷಾಣುವಿನಿಂದಾಗಿ ಮನುಷ್ಯನಿಗೆ ಎಲ್ಲ ರೀತಿಯಿಂದ ಅಪಾರ ಹಾನಿಯಾಗಿದೆ. ಜನಸಾಮಾನ್ಯರು ಕೊರೋನಾದ ಸೋಂಕನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ಪ್ರಯತ್ನ ಮಾಡುತ್ತಿದ್ದಾರೆ. ೧. ವಿಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಹುಬ್ಬೇರಿಸುವಷ್ಟು ಪ್ರಗತಿ ಮಾಡಿದರೂ, ‘ಕೊರೋನಾ’ದಂತಹ ಮಹಾಭಯಂಕರ ವಿಪತ್ತನ್ನು ತಡೆಯಲು ವಿಜ್ಞಾನಕ್ಕೂ ಮಿತಿ ಬರುವುದು ಕೊರೋನಾದ ಈ ವಿಪತ್ತನ್ನು ನೋಡಿ … Read more
ಮಾಸಿಕ ಸರದಿಯ ತೊಂದರೆ, ಮಧುಮೇಹ, ಮೂತ್ರಕಲ್ಲು (kidney stones), ಶಿಲೀಂಧ್ರಗಳ ಸೋಂಕಿಗಾಗಿ (Fungal Infection), ಮೂಲವ್ಯಾಧಿ ಇವುಗಳಿಗಾಗಿ ನಾಮಜಪ ಉಪಾಯ
ಲೇಖನದಲ್ಲಿ ತಿಳಿಸಿರುವ ಉಪಾಯಗಳನ್ನು ಅನುಸರಿಸಿ, ಅರೋಗ್ಯವಂತರಾಗಿರಲು ಎಲ್ಲರೂ ಪ್ರಯತ್ನಿಸೋಣ.
ಉಷ್ಣ ಮಾರುತ ಎಂದರೇನು, ಉಷ್ಣ ಮಾರುತ ಎದುರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎಂಬುವುದರ ಬಗ್ಗೆ ಮಾಹಿತಿಯನ್ನು ಒದಗಿಸಲು ಈ ಲೇಖನವು ಪ್ರಯತ್ನಿಸುತ್ತದೆ.
ಸುನಾಮಿ ಅಪ್ಪಳಿಸುವ ಮುಂಚೆ ವಹಿಸಬೇಕಾದ ಮುನ್ನೆಚ್ಚರಿಕೆ, ಸುನಾಮಿ ಸಂಭವಿಸುವ ಬಗ್ಗೆ ಮುನ್ಸೂಚನೆಗಳು ಮತ್ತು ಸುನಾಮಿ ಆಗಿಹೋದ ನಂತರ ಪಾಲಿಸಬೇಕಾದ ಸೂಚನೆಗಳು
ಭೂಕಂಪ ಸಂಭವಿಸುವ ಮುಂಚೆ ವಹಿಸಬೇಕಾದ ಮುನ್ನೆಚ್ಚರಿಕೆ, ಭೂಕಂಪ ಸಂಭವಿಸುವಾಗ ಮತ್ತು ಆಗಿಹೋದ ನಂತರ ಪಾಲಿಸಬೇಕಾದ ಸೂಚನೆಗಳು
ಜೈವಿಕ ಅಸ್ತ್ರಗಳ ಬಳಕೆಯಾದರೆ, ಅಥವಾ ನೈಸರ್ಗಿಕವಾಗಿ ಸಾಂಕ್ರಾಮಿಕ ರೋಗಗಳು ಹರಡಿದರೆ, ಇಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.
