‘ಆಗುವುದೆಲ್ಲ ಒಳ್ಳೆಯದಕ್ಕೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಗವಂತನ ಮೇಲೆ ಶ್ರದ್ಧೆ ಇಟ್ಟು ‘ಕೊರೋನಾ’ದಂತಹ ಭಯಾನಕ ವಿಪತ್ತನ್ನು ಎದುರಿಸಿ !

ಸದ್ಯ ‘ಕೊರೋನಾ’ದಂತಹ ಭಯಾನಕ ವಿಪತ್ತಿನಿಂದಾಗಿ ಸಂಪೂರ್ಣ ಜಗತ್ತಿನಲ್ಲಿ ಹಾಹಾಕಾರ ಎದ್ದದೆ. ಲಕ್ಷಗಟ್ಟಲೆ ಜನರಿಗೆ ಈ ರೋಗಾಣುವಿನ ಸೋಂಕು ತಗಲಿದ್ದು ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಜೀವನಾವಶ್ಯಕ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ವಿಷಾಣುವಿನಿಂದಾಗಿ ಮನುಷ್ಯನಿಗೆ ಎಲ್ಲ ರೀತಿಯಿಂದ ಅಪಾರ ಹಾನಿಯಾಗಿದೆ. ಜನಸಾಮಾನ್ಯರು ಕೊರೋನಾದ ಸೋಂಕನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ಪ್ರಯತ್ನ ಮಾಡುತ್ತಿದ್ದಾರೆ. ೧. ವಿಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಹುಬ್ಬೇರಿಸುವಷ್ಟು ಪ್ರಗತಿ ಮಾಡಿದರೂ, ‘ಕೊರೋನಾ’ದಂತಹ ಮಹಾಭಯಂಕರ ವಿಪತ್ತನ್ನು ತಡೆಯಲು ವಿಜ್ಞಾನಕ್ಕೂ ಮಿತಿ ಬರುವುದು ಕೊರೋನಾದ ಈ ವಿಪತ್ತನ್ನು ನೋಡಿ … Read more

ಕೊರೋನಾ ರೋಗಾಣು (ವೈರಸ್) – ಆಧ್ಯಾತ್ಮಿಕ ಬಲ ಹೆಚ್ಚಿಸಲು ಉಪಯುಕ್ತ ಮಾಹಿತಿ

ಈ ಆಪತ್ಕಾಲದ ಹಿನ್ನೆಲೆಯಲ್ಲಿ ಕೊರೋನಾದ ಸಂಕಟದ ಮೂಲ ಕಾರಣ ಮತ್ತು ಅದರ ಮೂಲ ಉಪಾಯದ ಬಗ್ಗೆ ತಿಳುವಳಿಕೆ ಪಡೆಯುವುದು ಮಹತ್ವದ್ದಾಗಿದೆ.

ಚಿಂತೆಯನ್ನು ದೂರ ಮಾಡಲು, ಮನೋಬಲವನ್ನು ಹೆಚ್ಚಿಸಲು ಸ್ವಯಂಸೂಚನೆಗಳು !

ಚಿಕ್ಕಪುಟ್ಟ ಕಾರಣಗಳಿಂದಲೂ ಮನಸ್ಸು ವಿಚಲಿತಗೊಳ್ಳುತ್ತದೆ, ಚಿಂತೆಯೆನಿಸುವುದು, ಅಲ್ಲದೇ ಭಯವೆನಿಸಿ ಅಸ್ವಸ್ಥತೆಯೆನಿಸುವುದು, ಇಂತಹ ಪ್ರಸಂಗಗಳಲ್ಲಿ ಯೋಗ್ಯ ಸ್ವಯಂಸೂಚನೆಯನ್ನು ನೀಡಿದರೆ, ಸದ್ಯದ ಪರಿಸ್ಥಿತಿಯಿಂದ ಹೊರಬರಲು ಸಹಾಯವಾಗುತ್ತದೆ.